ಕಾಶ್ಮೀರದಲ್ಲಿ ಗೆದ್ದ ಆ ಇಬ್ಬರ ರೋಚಕ ಕತೆ : ಜನರೇ ದುಡ್ಡು ಖರ್ಚು ಮಾಡಿ  ಗೆಲ್ಲಿಸಿದವನ ಕಹಾನಿ

ಕಾಶ್ಮೀರದಲ್ಲಿ ಗೆದ್ದ ಆ ಇಬ್ಬರ ರೋಚಕ ಕತೆ : ಜನರೇ ದುಡ್ಡು ಖರ್ಚು ಮಾಡಿ ಗೆಲ್ಲಿಸಿದವನ ಕಹಾನಿ

Published : Oct 17, 2024, 12:48 PM IST

ಕಾಶ್ಮೀರ ಉಗ್ರರ ದಾಳಿಗೆ  ಬಲಿಯಾಗಿದ್ದರು ಆ ತಂದೆ..! ತಂದೆ ಮಣ್ಣಾದ ನೆಲದಲ್ಲೇ ಗೆದ್ದು ಶಾಸಕಿಯಾದ ಮಗಳು, ಕಾರ್ಪೆಂಟರ್ ಆಗಿದ್ದವನೀಗ ಜಮ್ಮು-ಕಾಶ್ಮೀರದ ಶಾಸಕ ಇದೆಲ್ಲವನ್ನು ತಿಳಿಯೋದೇ ಈ ಕ್ಷಣದ ವಿಶೇಷ ಕಾಶ್ಮೀರ ಕಂದ..!

ಹತ್ತು ವರ್ಷಗಳ ನಂತರ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಯಿತು. ಈ ಚುನಾವಣೆ ರಿಸಲ್ಟ್ ಮೊನ್ನೆ ಬಂದಾಯ್ತು. ಬಿಜೆಪಿ ಸೋತು I.N.D.I.A ಒಕ್ಕೂಟ ಇಲ್ಲಿ ಭರ್ಜರಿ ಜಯ ಗಳಿಸಿದೆ. ಈ ಚುನಾವಣಾ ರಿಸಲ್ಟ್ ಕುರಿತು ನಾವಿಲ್ಲಿ ಚರ್ಚೆ ಮಾಡುತ್ತಿಲ್ಲ. ಬದಲಾಗಿ ಈ ಚುನಾವಣೆಯಲ್ಲಿ ಗೆದ್ದ ಆ ಇಬ್ಬರ ಬಗ್ಗೆ ನೀವು ತಿಳಿಯಲೇಬೇಕು. ಬಿಜೆಪಿಯಿಂದ ಗೆದ್ದಿರುವ ಶಗುನ್ ಪರಿಹಾರ್ ಮತ್ತು ಆಪ್ ಪಕ್ಷದ ಖಾತೆ ತೆರೆದ ಮೆಹರಾಜ್ ಮಲಿಕ್. ಈ ಇಬ್ಬರ ಗೆಲುವು ದೇಶವೇ ತಿರುಗಿ ನೋಡುವಂತೆ ಮಾಡಿದೆ. ಯಾಕೆಂದ್ರೆ ಇವರು ಚುನಾವಣೆಗೆ ಸ್ಪರ್ಧಿಸಿದ್ದರ ಹಿಂದೆ ರೋಚಕ ಕತೆಗಳಿವೆ.  ಅದನ್ನೆಲ್ಲಾ ತಿಳಿಯಲು ಈ ಈ ವೀಡಿಯೋ ವೀಕ್ಷಿಸಿ
 

23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ