ಚುನಾವಣೆ ಹೊತ್ತಲ್ಲಿ ಹುಚ್ಚೆದ್ದು ಕುಣಿತೈತೆ ಕುರುಡು ಕಾಂಚಾಣ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ಗೊತ್ತಾ ?

ಚುನಾವಣೆ ಹೊತ್ತಲ್ಲಿ ಹುಚ್ಚೆದ್ದು ಕುಣಿತೈತೆ ಕುರುಡು ಕಾಂಚಾಣ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ಗೊತ್ತಾ ?

Published : May 07, 2023, 06:39 PM IST

ದಾಖಲೆ ಇಲ್ಲದೆ ಸಾಗಾಟವಾಗ್ತಿತ್ತು ಕೋಟಿಗಟ್ಟಲೆ ದುಡ್ಡು!
ಹಾವೇರಿ ಚೆಕ್ ಪೋಸ್ಟ್ ನಲ್ಲಿ ಸೀಜ್ ಆಗಿತ್ತು ಬೆಳ್ಳಿ ಬಂಗಾರ!
ಅಕ್ರಮವಾಗಿ ಸಾಗಾಟವಾಗ್ತಿತ್ತು 11 ಕೆಜಿ ಬಂಗಾರ, 74 ಕೆಜಿ ಬೆಳ್ಳಿ!
 

ರಾಜ್ಯದಲ್ಲಿ ಚುನಾವಣೆಯ ಕಾವು ತೀವ್ರವಾಗ್ತಾ ಇದೆ. ಇನ್ನು ಮೂರೇ ಮೂರು ದಿನಗಳಲ್ಲಿ, ನಾವು ನಮ್ಮ ರಾಜ್ಯದ ಭವಿಷ್ಯವನ್ನ, ಬೆರಳ ತುದಿಯಲ್ಲೇ ಡಿಸೈಡ್ ಮಾಡಿಬಿಟ್ಟಿರ್ತೀವಿ. ಮತ ಹಾಕೋ ಮೂಲಕ, ಮುಂದಿನ ಸರ್ಕಾರ ಯಾವುದಾಗ್ಬೇಕು ಅನ್ನೋ ತೀರ್ಮಾನ ಹೇಳಿರ್ತೀವಿ. ಆದ್ರೆ ಆ ನಮ್ಮ ಮತವನ್ನ ಕೊಂಡುಕೊಳ್ಳೋದಕ್ಕೆ, ಕೆಲವುಯ ಕಸರತ್ತುಗಳು ನಡೀತಲೇ ಇರ್ತಾವೆ. ಇದರ ಭಾಗವಾಗಿಯೇ ಪ್ರತಿ ಸಲ ಎಲೆಕ್ಷನ್ ಬಂದಾಗಲೂ, ದುಡ್ಡು ಅನ್ನೋದು ಹುಚ್ಚು ಹೊಳೆಯಂತೆ ಹರಿಯುತ್ತಿರುತ್ತದೆ. ಅದನ್ನ ತಡೆಯೋದಕ್ಕೆ ಎಷ್ಟೆಷ್ಟೋ ನೀತಿ ನಿಯಮ ಕಠಿಣ ಕ್ರಮವೆಲ್ಲಾ ತಗೊಳ್ತಾರೆ. ಆದ್ರೂ ಕದ್ದು ಮುಚ್ಚಿ ವ್ಯವಹಾರಗಳು ನಡೀತಲೇ ಇರ್ತಾವೆ. ಅಂಥದ್ದನ್ನೂ ಪತ್ತೆ ಹಚ್ಚಿದ ಅಧಿಕಾರಿಗಳಿಗೆ ಅಚ್ಚರಿಯೇ ಎದುರಾಗಿತ್ತು. ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಹಣ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ..

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more