ಚುನಾವಣೆ ಹೊತ್ತಲ್ಲಿ ಹುಚ್ಚೆದ್ದು ಕುಣಿತೈತೆ ಕುರುಡು ಕಾಂಚಾಣ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ಗೊತ್ತಾ ?

ಚುನಾವಣೆ ಹೊತ್ತಲ್ಲಿ ಹುಚ್ಚೆದ್ದು ಕುಣಿತೈತೆ ಕುರುಡು ಕಾಂಚಾಣ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ಗೊತ್ತಾ ?

Published : May 07, 2023, 06:39 PM IST

ದಾಖಲೆ ಇಲ್ಲದೆ ಸಾಗಾಟವಾಗ್ತಿತ್ತು ಕೋಟಿಗಟ್ಟಲೆ ದುಡ್ಡು!
ಹಾವೇರಿ ಚೆಕ್ ಪೋಸ್ಟ್ ನಲ್ಲಿ ಸೀಜ್ ಆಗಿತ್ತು ಬೆಳ್ಳಿ ಬಂಗಾರ!
ಅಕ್ರಮವಾಗಿ ಸಾಗಾಟವಾಗ್ತಿತ್ತು 11 ಕೆಜಿ ಬಂಗಾರ, 74 ಕೆಜಿ ಬೆಳ್ಳಿ!
 

ರಾಜ್ಯದಲ್ಲಿ ಚುನಾವಣೆಯ ಕಾವು ತೀವ್ರವಾಗ್ತಾ ಇದೆ. ಇನ್ನು ಮೂರೇ ಮೂರು ದಿನಗಳಲ್ಲಿ, ನಾವು ನಮ್ಮ ರಾಜ್ಯದ ಭವಿಷ್ಯವನ್ನ, ಬೆರಳ ತುದಿಯಲ್ಲೇ ಡಿಸೈಡ್ ಮಾಡಿಬಿಟ್ಟಿರ್ತೀವಿ. ಮತ ಹಾಕೋ ಮೂಲಕ, ಮುಂದಿನ ಸರ್ಕಾರ ಯಾವುದಾಗ್ಬೇಕು ಅನ್ನೋ ತೀರ್ಮಾನ ಹೇಳಿರ್ತೀವಿ. ಆದ್ರೆ ಆ ನಮ್ಮ ಮತವನ್ನ ಕೊಂಡುಕೊಳ್ಳೋದಕ್ಕೆ, ಕೆಲವುಯ ಕಸರತ್ತುಗಳು ನಡೀತಲೇ ಇರ್ತಾವೆ. ಇದರ ಭಾಗವಾಗಿಯೇ ಪ್ರತಿ ಸಲ ಎಲೆಕ್ಷನ್ ಬಂದಾಗಲೂ, ದುಡ್ಡು ಅನ್ನೋದು ಹುಚ್ಚು ಹೊಳೆಯಂತೆ ಹರಿಯುತ್ತಿರುತ್ತದೆ. ಅದನ್ನ ತಡೆಯೋದಕ್ಕೆ ಎಷ್ಟೆಷ್ಟೋ ನೀತಿ ನಿಯಮ ಕಠಿಣ ಕ್ರಮವೆಲ್ಲಾ ತಗೊಳ್ತಾರೆ. ಆದ್ರೂ ಕದ್ದು ಮುಚ್ಚಿ ವ್ಯವಹಾರಗಳು ನಡೀತಲೇ ಇರ್ತಾವೆ. ಅಂಥದ್ದನ್ನೂ ಪತ್ತೆ ಹಚ್ಚಿದ ಅಧಿಕಾರಿಗಳಿಗೆ ಅಚ್ಚರಿಯೇ ಎದುರಾಗಿತ್ತು. ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಹಣ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ..

18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
Read more