ಚುನಾವಣೆ ಹೊತ್ತಲ್ಲಿ ಹುಚ್ಚೆದ್ದು ಕುಣಿತೈತೆ ಕುರುಡು ಕಾಂಚಾಣ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ಗೊತ್ತಾ ?

ಚುನಾವಣೆ ಹೊತ್ತಲ್ಲಿ ಹುಚ್ಚೆದ್ದು ಕುಣಿತೈತೆ ಕುರುಡು ಕಾಂಚಾಣ: ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ತು ಗೊತ್ತಾ ?

Published : May 07, 2023, 06:39 PM IST

ದಾಖಲೆ ಇಲ್ಲದೆ ಸಾಗಾಟವಾಗ್ತಿತ್ತು ಕೋಟಿಗಟ್ಟಲೆ ದುಡ್ಡು!
ಹಾವೇರಿ ಚೆಕ್ ಪೋಸ್ಟ್ ನಲ್ಲಿ ಸೀಜ್ ಆಗಿತ್ತು ಬೆಳ್ಳಿ ಬಂಗಾರ!
ಅಕ್ರಮವಾಗಿ ಸಾಗಾಟವಾಗ್ತಿತ್ತು 11 ಕೆಜಿ ಬಂಗಾರ, 74 ಕೆಜಿ ಬೆಳ್ಳಿ!
 

ರಾಜ್ಯದಲ್ಲಿ ಚುನಾವಣೆಯ ಕಾವು ತೀವ್ರವಾಗ್ತಾ ಇದೆ. ಇನ್ನು ಮೂರೇ ಮೂರು ದಿನಗಳಲ್ಲಿ, ನಾವು ನಮ್ಮ ರಾಜ್ಯದ ಭವಿಷ್ಯವನ್ನ, ಬೆರಳ ತುದಿಯಲ್ಲೇ ಡಿಸೈಡ್ ಮಾಡಿಬಿಟ್ಟಿರ್ತೀವಿ. ಮತ ಹಾಕೋ ಮೂಲಕ, ಮುಂದಿನ ಸರ್ಕಾರ ಯಾವುದಾಗ್ಬೇಕು ಅನ್ನೋ ತೀರ್ಮಾನ ಹೇಳಿರ್ತೀವಿ. ಆದ್ರೆ ಆ ನಮ್ಮ ಮತವನ್ನ ಕೊಂಡುಕೊಳ್ಳೋದಕ್ಕೆ, ಕೆಲವುಯ ಕಸರತ್ತುಗಳು ನಡೀತಲೇ ಇರ್ತಾವೆ. ಇದರ ಭಾಗವಾಗಿಯೇ ಪ್ರತಿ ಸಲ ಎಲೆಕ್ಷನ್ ಬಂದಾಗಲೂ, ದುಡ್ಡು ಅನ್ನೋದು ಹುಚ್ಚು ಹೊಳೆಯಂತೆ ಹರಿಯುತ್ತಿರುತ್ತದೆ. ಅದನ್ನ ತಡೆಯೋದಕ್ಕೆ ಎಷ್ಟೆಷ್ಟೋ ನೀತಿ ನಿಯಮ ಕಠಿಣ ಕ್ರಮವೆಲ್ಲಾ ತಗೊಳ್ತಾರೆ. ಆದ್ರೂ ಕದ್ದು ಮುಚ್ಚಿ ವ್ಯವಹಾರಗಳು ನಡೀತಲೇ ಇರ್ತಾವೆ. ಅಂಥದ್ದನ್ನೂ ಪತ್ತೆ ಹಚ್ಚಿದ ಅಧಿಕಾರಿಗಳಿಗೆ ಅಚ್ಚರಿಯೇ ಎದುರಾಗಿತ್ತು. ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಹಣ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ..

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more