ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?

ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?

Published : Jul 14, 2023, 01:05 PM IST

ಸದನದ ಗದ್ದಲದ ಹಿಂದಿದೆಯಾ ಮಂಡ್ಯ ಪಾಲಿಟಿಕ್ಸ್ ರಿವೆಂಜ್..?
ಕಾಂಗ್ರೆಸ್ಸಿನ ಇನ್ನೊಂದು ಟೀಂ ಬಗ್ಗೆ ಸೂಚನೆ ಕೊಟ್ಟ ಹೆಚ್.ಡಿ.ಕೆ..!
ಮಾಜಿ ಭದ್ರಕೋಟೆಯ ಮರುಹಿಡಿತಕ್ಕೆ ಮಾಜಿ ಸಿಎಂ ಪ್ಲ್ಯಾನ್..?

ಸದನದಲ್ಲಿ ಅತ್ಯಂತ ಹೆಚ್ಚು ಆಕ್ಟೀವ್ ಆಗಿ ಯಾರಾದ್ರೂ ಕಾಣಿಸ್ತಾ ಇದ್ರೆ ಅದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy). ಆಡಳಿತರೂಢ ಕಾಂಗ್ರೆಸ್(Congress) ಮೇಲೆ ಪ್ರತಿ ದಿನವೂ ಕೂಡ ವಾಗ್ದಾಳಿ ನಡೆಸ್ತಾನೇ ಇದ್ದಾರೆ. ಒಂದೇ ವಾರದ ಹಿಂದೆ ಹೆಚ್ ಡಿ ಕೆ ಸ್ಪೋಟಿಸಿದ್ದ ಪೆನ್ ಡ್ರೈವ್(Pendrive) ಬಾಂಬ್ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ನಿನ್ನೆ ಅದೊಂದು ಆರೋಪಕ್ಕೆ ಪೂರಕವಾಗಿ ಇನ್ನೊಂದು ದಾಖಲೆಯನ್ನ ಬಿಡುಗಡೆ ಮಾಡಿ ಮತ್ತೆ ದೊಡ್ಡ ಸದ್ದು ಮಾಡಿದ್ದಾರೆ ಕುಮಾರಸ್ವಾಮಿ. ಕೆಲವೇ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರು ಹಾಕಿದ್ದ ಪೆನ್ ಡ್ರೈ ವ್ ಬಾಂಬ್ ಭಾರಿ ಸದ್ದು ಮಾಡಿತ್ತು. ಪೆನ್ ಡ್ರೈವ್ ತೋರಿಸಿ ಹೆಚ್ ಡಿಕೆ ಕಾಂಗ್ರೆಸ್ಸಿಗರನ್ನ ಬೆದರಿಸೋ ಯತ್ನವನ್ನ ಮಾಡ್ತಾ ಇದಾರಾ ಅನ್ನೋ ಅನುಮಾನವೂ ಮೂಡಿತ್ತು. ಕೆಂಪು ಬಣ್ಣದ ಪೆನ್ ಡ್ರೈವ್ ಸರ್ಕಾರದಲ್ಲಿ ನಡೀತಾ ಇರೋ ಭ್ರಷ್ಟಾಚಾರದ ಬಣ್ಣವನ್ನ ಕಳಚುತ್ತೆ ಅನ್ನೋ ಅರ್ಥದಲ್ಲಿ ಕುಮಾರಸ್ವಾಮಿ ಮಾತನ್ನಾಡಿದ್ರು. ಪೆನ್‌ಡ್ರೈವ್ ತೋರಿಸಿ ಸಂಚಲನ ಮೂಡಿಸಿದ್ದ ಎಚ್ಡಿಕೆ ದಾಖಲೆ ಕೊನೆಗೂ ಸ್ಫೋಟಗೊಂಡಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಅಂತ ಎಚ್ಡಿಕೆ ಆರೋಪ ಮಾಡಿದ್ರು. ದಾಖಲೆ ಬಿಡಿ ಅಂತ ಕಾಂಗ್ರೆಸ್ನವ್ರೂ ಸವಾಲ್ ಹಾಕ್ತಿದ್ರು. ವರ್ಗಾವಣೆ ದಂಧೆ ಆರೋಪಕ್ಕೆ ಕುಮಾರಸ್ವಾಮಿ ಸದ್ಯ ದಾಖಲೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಆರ್‌ಎಸ್ಎಸ್‌ಗೆ ಸರ್ಕಾರದಿಂದ ಬಿಗ್‌ ಶಾಕ್‌: ಭೂಮಿ ಹಸ್ತಾಂತರಕ್ಕೆ ತಡೆ

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
Read more