ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?

ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?

Published : Jul 14, 2023, 01:05 PM IST

ಸದನದ ಗದ್ದಲದ ಹಿಂದಿದೆಯಾ ಮಂಡ್ಯ ಪಾಲಿಟಿಕ್ಸ್ ರಿವೆಂಜ್..?
ಕಾಂಗ್ರೆಸ್ಸಿನ ಇನ್ನೊಂದು ಟೀಂ ಬಗ್ಗೆ ಸೂಚನೆ ಕೊಟ್ಟ ಹೆಚ್.ಡಿ.ಕೆ..!
ಮಾಜಿ ಭದ್ರಕೋಟೆಯ ಮರುಹಿಡಿತಕ್ಕೆ ಮಾಜಿ ಸಿಎಂ ಪ್ಲ್ಯಾನ್..?

ಸದನದಲ್ಲಿ ಅತ್ಯಂತ ಹೆಚ್ಚು ಆಕ್ಟೀವ್ ಆಗಿ ಯಾರಾದ್ರೂ ಕಾಣಿಸ್ತಾ ಇದ್ರೆ ಅದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy). ಆಡಳಿತರೂಢ ಕಾಂಗ್ರೆಸ್(Congress) ಮೇಲೆ ಪ್ರತಿ ದಿನವೂ ಕೂಡ ವಾಗ್ದಾಳಿ ನಡೆಸ್ತಾನೇ ಇದ್ದಾರೆ. ಒಂದೇ ವಾರದ ಹಿಂದೆ ಹೆಚ್ ಡಿ ಕೆ ಸ್ಪೋಟಿಸಿದ್ದ ಪೆನ್ ಡ್ರೈವ್(Pendrive) ಬಾಂಬ್ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ನಿನ್ನೆ ಅದೊಂದು ಆರೋಪಕ್ಕೆ ಪೂರಕವಾಗಿ ಇನ್ನೊಂದು ದಾಖಲೆಯನ್ನ ಬಿಡುಗಡೆ ಮಾಡಿ ಮತ್ತೆ ದೊಡ್ಡ ಸದ್ದು ಮಾಡಿದ್ದಾರೆ ಕುಮಾರಸ್ವಾಮಿ. ಕೆಲವೇ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರು ಹಾಕಿದ್ದ ಪೆನ್ ಡ್ರೈ ವ್ ಬಾಂಬ್ ಭಾರಿ ಸದ್ದು ಮಾಡಿತ್ತು. ಪೆನ್ ಡ್ರೈವ್ ತೋರಿಸಿ ಹೆಚ್ ಡಿಕೆ ಕಾಂಗ್ರೆಸ್ಸಿಗರನ್ನ ಬೆದರಿಸೋ ಯತ್ನವನ್ನ ಮಾಡ್ತಾ ಇದಾರಾ ಅನ್ನೋ ಅನುಮಾನವೂ ಮೂಡಿತ್ತು. ಕೆಂಪು ಬಣ್ಣದ ಪೆನ್ ಡ್ರೈವ್ ಸರ್ಕಾರದಲ್ಲಿ ನಡೀತಾ ಇರೋ ಭ್ರಷ್ಟಾಚಾರದ ಬಣ್ಣವನ್ನ ಕಳಚುತ್ತೆ ಅನ್ನೋ ಅರ್ಥದಲ್ಲಿ ಕುಮಾರಸ್ವಾಮಿ ಮಾತನ್ನಾಡಿದ್ರು. ಪೆನ್‌ಡ್ರೈವ್ ತೋರಿಸಿ ಸಂಚಲನ ಮೂಡಿಸಿದ್ದ ಎಚ್ಡಿಕೆ ದಾಖಲೆ ಕೊನೆಗೂ ಸ್ಫೋಟಗೊಂಡಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಅಂತ ಎಚ್ಡಿಕೆ ಆರೋಪ ಮಾಡಿದ್ರು. ದಾಖಲೆ ಬಿಡಿ ಅಂತ ಕಾಂಗ್ರೆಸ್ನವ್ರೂ ಸವಾಲ್ ಹಾಕ್ತಿದ್ರು. ವರ್ಗಾವಣೆ ದಂಧೆ ಆರೋಪಕ್ಕೆ ಕುಮಾರಸ್ವಾಮಿ ಸದ್ಯ ದಾಖಲೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಆರ್‌ಎಸ್ಎಸ್‌ಗೆ ಸರ್ಕಾರದಿಂದ ಬಿಗ್‌ ಶಾಕ್‌: ಭೂಮಿ ಹಸ್ತಾಂತರಕ್ಕೆ ತಡೆ

21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
Read more