ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?

ತೋರಿಸಿದ್ದು ಪೆನ್ ಡ್ರೈವ್ ನೀಡಿದ್ದು ಎಕ್ಸೆಲ್ ಶೀಟ್: ಏನಿದು ಹಳೆ ದೋಸ್ತಿಗಳ ಹೊಸ ಕುಸ್ತಿ..?

Published : Jul 14, 2023, 01:05 PM IST

ಸದನದ ಗದ್ದಲದ ಹಿಂದಿದೆಯಾ ಮಂಡ್ಯ ಪಾಲಿಟಿಕ್ಸ್ ರಿವೆಂಜ್..?
ಕಾಂಗ್ರೆಸ್ಸಿನ ಇನ್ನೊಂದು ಟೀಂ ಬಗ್ಗೆ ಸೂಚನೆ ಕೊಟ್ಟ ಹೆಚ್.ಡಿ.ಕೆ..!
ಮಾಜಿ ಭದ್ರಕೋಟೆಯ ಮರುಹಿಡಿತಕ್ಕೆ ಮಾಜಿ ಸಿಎಂ ಪ್ಲ್ಯಾನ್..?

ಸದನದಲ್ಲಿ ಅತ್ಯಂತ ಹೆಚ್ಚು ಆಕ್ಟೀವ್ ಆಗಿ ಯಾರಾದ್ರೂ ಕಾಣಿಸ್ತಾ ಇದ್ರೆ ಅದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy). ಆಡಳಿತರೂಢ ಕಾಂಗ್ರೆಸ್(Congress) ಮೇಲೆ ಪ್ರತಿ ದಿನವೂ ಕೂಡ ವಾಗ್ದಾಳಿ ನಡೆಸ್ತಾನೇ ಇದ್ದಾರೆ. ಒಂದೇ ವಾರದ ಹಿಂದೆ ಹೆಚ್ ಡಿ ಕೆ ಸ್ಪೋಟಿಸಿದ್ದ ಪೆನ್ ಡ್ರೈವ್(Pendrive) ಬಾಂಬ್ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ನಿನ್ನೆ ಅದೊಂದು ಆರೋಪಕ್ಕೆ ಪೂರಕವಾಗಿ ಇನ್ನೊಂದು ದಾಖಲೆಯನ್ನ ಬಿಡುಗಡೆ ಮಾಡಿ ಮತ್ತೆ ದೊಡ್ಡ ಸದ್ದು ಮಾಡಿದ್ದಾರೆ ಕುಮಾರಸ್ವಾಮಿ. ಕೆಲವೇ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ಅವರು ಹಾಕಿದ್ದ ಪೆನ್ ಡ್ರೈ ವ್ ಬಾಂಬ್ ಭಾರಿ ಸದ್ದು ಮಾಡಿತ್ತು. ಪೆನ್ ಡ್ರೈವ್ ತೋರಿಸಿ ಹೆಚ್ ಡಿಕೆ ಕಾಂಗ್ರೆಸ್ಸಿಗರನ್ನ ಬೆದರಿಸೋ ಯತ್ನವನ್ನ ಮಾಡ್ತಾ ಇದಾರಾ ಅನ್ನೋ ಅನುಮಾನವೂ ಮೂಡಿತ್ತು. ಕೆಂಪು ಬಣ್ಣದ ಪೆನ್ ಡ್ರೈವ್ ಸರ್ಕಾರದಲ್ಲಿ ನಡೀತಾ ಇರೋ ಭ್ರಷ್ಟಾಚಾರದ ಬಣ್ಣವನ್ನ ಕಳಚುತ್ತೆ ಅನ್ನೋ ಅರ್ಥದಲ್ಲಿ ಕುಮಾರಸ್ವಾಮಿ ಮಾತನ್ನಾಡಿದ್ರು. ಪೆನ್‌ಡ್ರೈವ್ ತೋರಿಸಿ ಸಂಚಲನ ಮೂಡಿಸಿದ್ದ ಎಚ್ಡಿಕೆ ದಾಖಲೆ ಕೊನೆಗೂ ಸ್ಫೋಟಗೊಂಡಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಅಂತ ಎಚ್ಡಿಕೆ ಆರೋಪ ಮಾಡಿದ್ರು. ದಾಖಲೆ ಬಿಡಿ ಅಂತ ಕಾಂಗ್ರೆಸ್ನವ್ರೂ ಸವಾಲ್ ಹಾಕ್ತಿದ್ರು. ವರ್ಗಾವಣೆ ದಂಧೆ ಆರೋಪಕ್ಕೆ ಕುಮಾರಸ್ವಾಮಿ ಸದ್ಯ ದಾಖಲೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಆರ್‌ಎಸ್ಎಸ್‌ಗೆ ಸರ್ಕಾರದಿಂದ ಬಿಗ್‌ ಶಾಕ್‌: ಭೂಮಿ ಹಸ್ತಾಂತರಕ್ಕೆ ತಡೆ

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more