ರಿವರ್ಸ್ ಆಪರೇಷನ್ ಪ್ಲ್ಯಾನ್ ಹೆಣೆದರಾ ಕನಕಪುರದ ಹಂಟರ್..? ರಿವರ್ಸ್ ಆಪರೇಷನ್.. ರಿವರ್ಸ್ ಗೇರ್ ಪಾಲಿಟಿಕ್ಸ್..!

ರಿವರ್ಸ್ ಆಪರೇಷನ್ ಪ್ಲ್ಯಾನ್ ಹೆಣೆದರಾ ಕನಕಪುರದ ಹಂಟರ್..? ರಿವರ್ಸ್ ಆಪರೇಷನ್.. ರಿವರ್ಸ್ ಗೇರ್ ಪಾಲಿಟಿಕ್ಸ್..!

Published : Aug 19, 2023, 12:35 PM IST

ಆಪರೇಷನ್ ಚದುರಂಗದಲ್ಲಿ “ತಿರುಗುಬಾಣ” ದಾಳ..!
ಕಾಂಗ್ರೆಸ್ ಸೇರಲಿದ್ದಾರಂತೆ ಕಮಲ ದಳ ಶಾಸಕರು..!
ರಿವರ್ಸ್ ಆಪರೇಷನ್..ರಿವರ್ಸ್ ಗೇರ್ ಪಾಲಿಟಿಕ್ಸ್..!

ಆಪರೇಷನ್, ಇದು ಚದುರಂಗದಾಟದಲ್ಲಿ ಉರುಳಿರೋ ಮತ್ತೊಂದು ಆಪರೇಷನ್(operation) ದಾಳದ ಕಥೆ. ಇದು ಅಂತಿಂಥಾ ದಾಳವಲ್ಲ, ಕಮಲ ದಳ ಪಾಳೆಯದಲ್ಲಿ ಬಿರುಗಾಳಿ ಎಬ್ಬಿಸಲಿರೋ ರೋಚಕ ದಾಳ. ರಾಜ್ಯ ರಾಜಕಾರಣ ಮತ್ತೊಂದು ಮೆಗಾ ಆಪರೇಷನ್‌ಗೆ ಸಾಕ್ಷಿಯಾಗುವ ದಿನ ಹತ್ತಿರ ಬರ್ತಾ ಇದೆ. ರಾಜಕೀಯವನ್ನು ಚದುರಂಗದಾಟ ಅಂತ ಕರೀತಾರೆ.. ಅಲ್ಲಿ ದಾಳಗಳನ್ನು ಎಸೀತಾನೆ ಇರ್ತಾರೆ, ದಾಳಕ್ಕೆ ತಕ್ಕಂತೆ ನಡೆಗಳು ಬದಲಾಗ್ತಾನೇ ಇರ್ತವೆ. ರಣರಂಗದ ಚದುರಂಗದಲ್ಲಿ ಅಂಥದ್ದೇ ಒಂದು ದಾಳ ಈಗ ಉರುಳಿ ಬಿದ್ದಿದೆ. ದೇಶವೇ ತಿರುಗಿ ನೋಡುವಂತೆ ರಾಜ್ಯವನ್ನು ಗೆದ್ದು ಅಧಿಕಾರ ಹಿಡಿದಾಯ್ತು. ಆದ್ರೆ ಕಾಂಗ್ರೆಸ್(Congress) ದಾಹ ಇನ್ನೂ ತೀರಿಲ್ಲ. ಹಸಿದ ಹೆಬ್ಬುಲಿಯಂತೆ ಬೇಟೆಗಾಗಿ ಹೊಂಚು ಹಾಕಿ ಕೂತಿದೆ ಕೈ ಪಾಳೆಯ. ಬಿಜೆಪಿ(BJP)-ಜೆಡಿಎಸ್'ನಿಂದ(JDS) ಹಾಲಿ ಶಾಸಕರೇ ಕಾಂಗ್ರೆಸ್ ಕಡೆ ಬರ್ತಿದ್ದಾರಂತೆ. ಸಿಟ್ಟಿಂಗ್ ಎಂಎಲ್ಎಗಳ ಜೊತೆ ಕೆಲ ಮಾಜಿ ಶಾಸಕರೂ ಕೈ ಪಾಳೆಯ ಸೇರಲು ರೆಡಿಯಾಗಿದ್ದಾರಂತೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಇಷ್ಟು ದಿನ ಆಪರೇಷನ್ ಆಟದಲ್ಲಿ ಡ್ರೈವರ್ ಸೀಟ್'ನಲ್ಲಿ ಇರ್ತಾ ಇದ್ದದ್ದು ಬಿಜೆಪಿ. ರಾಜ್ಯದಲ್ಲಿಆಪರೇಷನ್ ಅನ್ನೋ ಪಗಡೆಯಾಟ ಶುರು ಮಾಡಿ, ತನಗೆ ಬೇಕಾದಂತೆ ದಾಳ ಉರುಳಿಸಿ ಗೆದ್ದಿದ್ದ ಕೇಸರಿ ಪಡೆ ಈಗ ಸೈಲೆಂಟಾಗಿ ಆಟ ನೋಡ್ತಾ ಇದೆ.

ಇದನ್ನೂ ವೀಕ್ಷಿಸಿ:  ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಾಕಿಸ್ತಾನ ಗದ್ದಲ ! ಟಿಕೆಟ್‌ ನೀಡುವ ವಿಚಾರವಾಗಿ ಜಟಾಪಟಿ

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more