ರಿವರ್ಸ್ ಆಪರೇಷನ್ ಪ್ಲ್ಯಾನ್ ಹೆಣೆದರಾ ಕನಕಪುರದ ಹಂಟರ್..? ರಿವರ್ಸ್ ಆಪರೇಷನ್.. ರಿವರ್ಸ್ ಗೇರ್ ಪಾಲಿಟಿಕ್ಸ್..!

ರಿವರ್ಸ್ ಆಪರೇಷನ್ ಪ್ಲ್ಯಾನ್ ಹೆಣೆದರಾ ಕನಕಪುರದ ಹಂಟರ್..? ರಿವರ್ಸ್ ಆಪರೇಷನ್.. ರಿವರ್ಸ್ ಗೇರ್ ಪಾಲಿಟಿಕ್ಸ್..!

Published : Aug 19, 2023, 12:35 PM IST

ಆಪರೇಷನ್ ಚದುರಂಗದಲ್ಲಿ “ತಿರುಗುಬಾಣ” ದಾಳ..!
ಕಾಂಗ್ರೆಸ್ ಸೇರಲಿದ್ದಾರಂತೆ ಕಮಲ ದಳ ಶಾಸಕರು..!
ರಿವರ್ಸ್ ಆಪರೇಷನ್..ರಿವರ್ಸ್ ಗೇರ್ ಪಾಲಿಟಿಕ್ಸ್..!

ಆಪರೇಷನ್, ಇದು ಚದುರಂಗದಾಟದಲ್ಲಿ ಉರುಳಿರೋ ಮತ್ತೊಂದು ಆಪರೇಷನ್(operation) ದಾಳದ ಕಥೆ. ಇದು ಅಂತಿಂಥಾ ದಾಳವಲ್ಲ, ಕಮಲ ದಳ ಪಾಳೆಯದಲ್ಲಿ ಬಿರುಗಾಳಿ ಎಬ್ಬಿಸಲಿರೋ ರೋಚಕ ದಾಳ. ರಾಜ್ಯ ರಾಜಕಾರಣ ಮತ್ತೊಂದು ಮೆಗಾ ಆಪರೇಷನ್‌ಗೆ ಸಾಕ್ಷಿಯಾಗುವ ದಿನ ಹತ್ತಿರ ಬರ್ತಾ ಇದೆ. ರಾಜಕೀಯವನ್ನು ಚದುರಂಗದಾಟ ಅಂತ ಕರೀತಾರೆ.. ಅಲ್ಲಿ ದಾಳಗಳನ್ನು ಎಸೀತಾನೆ ಇರ್ತಾರೆ, ದಾಳಕ್ಕೆ ತಕ್ಕಂತೆ ನಡೆಗಳು ಬದಲಾಗ್ತಾನೇ ಇರ್ತವೆ. ರಣರಂಗದ ಚದುರಂಗದಲ್ಲಿ ಅಂಥದ್ದೇ ಒಂದು ದಾಳ ಈಗ ಉರುಳಿ ಬಿದ್ದಿದೆ. ದೇಶವೇ ತಿರುಗಿ ನೋಡುವಂತೆ ರಾಜ್ಯವನ್ನು ಗೆದ್ದು ಅಧಿಕಾರ ಹಿಡಿದಾಯ್ತು. ಆದ್ರೆ ಕಾಂಗ್ರೆಸ್(Congress) ದಾಹ ಇನ್ನೂ ತೀರಿಲ್ಲ. ಹಸಿದ ಹೆಬ್ಬುಲಿಯಂತೆ ಬೇಟೆಗಾಗಿ ಹೊಂಚು ಹಾಕಿ ಕೂತಿದೆ ಕೈ ಪಾಳೆಯ. ಬಿಜೆಪಿ(BJP)-ಜೆಡಿಎಸ್'ನಿಂದ(JDS) ಹಾಲಿ ಶಾಸಕರೇ ಕಾಂಗ್ರೆಸ್ ಕಡೆ ಬರ್ತಿದ್ದಾರಂತೆ. ಸಿಟ್ಟಿಂಗ್ ಎಂಎಲ್ಎಗಳ ಜೊತೆ ಕೆಲ ಮಾಜಿ ಶಾಸಕರೂ ಕೈ ಪಾಳೆಯ ಸೇರಲು ರೆಡಿಯಾಗಿದ್ದಾರಂತೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಇಷ್ಟು ದಿನ ಆಪರೇಷನ್ ಆಟದಲ್ಲಿ ಡ್ರೈವರ್ ಸೀಟ್'ನಲ್ಲಿ ಇರ್ತಾ ಇದ್ದದ್ದು ಬಿಜೆಪಿ. ರಾಜ್ಯದಲ್ಲಿಆಪರೇಷನ್ ಅನ್ನೋ ಪಗಡೆಯಾಟ ಶುರು ಮಾಡಿ, ತನಗೆ ಬೇಕಾದಂತೆ ದಾಳ ಉರುಳಿಸಿ ಗೆದ್ದಿದ್ದ ಕೇಸರಿ ಪಡೆ ಈಗ ಸೈಲೆಂಟಾಗಿ ಆಟ ನೋಡ್ತಾ ಇದೆ.

ಇದನ್ನೂ ವೀಕ್ಷಿಸಿ:  ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಾಕಿಸ್ತಾನ ಗದ್ದಲ ! ಟಿಕೆಟ್‌ ನೀಡುವ ವಿಚಾರವಾಗಿ ಜಟಾಪಟಿ

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
Read more