ಸಿದ್ದು ರಣವ್ಯೂಹ ರೆಡಿ, ಕುರ್ಚಿ ಉಳಿಸಿಕೊಳ್ಳಲು ದೆಹಲಿ ಚದುರಂಗ: ಗಟ್ಟಿಯಾಗುತ್ತಾ ಸಿಂಹಾಸನ..?

ಸಿದ್ದು ರಣವ್ಯೂಹ ರೆಡಿ, ಕುರ್ಚಿ ಉಳಿಸಿಕೊಳ್ಳಲು ದೆಹಲಿ ಚದುರಂಗ: ಗಟ್ಟಿಯಾಗುತ್ತಾ ಸಿಂಹಾಸನ..?

Published : Aug 24, 2024, 01:01 PM IST

ಪ್ರಾಸಿಕ್ಯೂಷನ್ ಪಂಜರದಲ್ಲಿ ಸಿಲುಕಿರೋ ಸಿದ್ದರಾಮಯ್ಯನವಿಗೆ ಹೈಕಮಾಂಡ್ ಬಲವೂ ಸಿಕ್ಕಿದೆ, ಅಭಯವೂ ದಕ್ಕಿದೆ. ಇದ್ರ ಮಧ್ಯೆ ಕುತೂಹಲಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿರೋ ಕಂಟಕ. 
 

ಬೆಂಗಳೂರು(ಆ.24):  ಚುಚ್ಚುತ್ತಿದೆ ಮುಡಾ ಮುಳ್ಳು.. ಹೊತ್ತಿ ಉರಿಯುತ್ತಿದೆ ರಾಜಕೀಯ ದಳ್ಳುರಿ..! ರಾಜ್ಯಪಾಲರ ವಿರುದ್ಧ ಸಿದ್ದರಾಮಯ್ಯ ಸಮರ, ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾದ ಬಲರಾಮಯ್ಯ..! ಸಿಎಂ ಸಿದ್ದರಾಮಯ್ಯನ ಸಿಂಹಾಸನಕ್ಕೆ ಸಿಕ್ಕಿತಾ ಕಾಂಗ್ರೆಸ್ ಹೈಕಮಾಂಡ್'ನ ಶ್ರೀರಕ್ಷೆ..? ಡಿಸಿಎಂ ಡಿಕೆಶಿ ಜೊತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇಕೆ ಮುಖ್ಯಮಂತ್ರಿ..? ಕುರ್ಚಿ ಉಳಿಸಿಕೊಳ್ಳುವ ಕಸರತ್ತಾ..? ಸಿಂಹಾಸನ ಗಟ್ಟಿಗೊಳಿಸುವ ಸಾಹಸನಾ..? ಯಶಸ್ವಿಯಾಯ್ತಾ ಸಿದ್ದರಾಮಯ್ಯ ಉರುಳಿಸಿದ ದೆಹಲಿ ದಾಳ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸಿದ್ದು ದೆಹಲಿ ಚದುರಂಗ.

ಹಾಗಾದ್ರೆ ದೆಹಲಿ ಚದುರಂಗದಲ್ಲಿ ಸಿದ್ದರಾಮಯ್ಯವರು ನಡೆಸಿದ ನಡೆ ಯಶಸ್ವಿಯಾಯ್ತಾ..? ಏನೇ ಸಂದರ್ಭ ಎದುರಾದ್ರೂ, ನಿಮ್ಮ ಹಿಂದೆ ನಾವಿದ್ದೇವೆ ಅನ್ನೋ ಅಭಯವನ್ನು ಹೈಕಮಾಂಡ್'ನಿಂದ ಪಡೆಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದ್ರಾ..? ಸಿಎಂಗೆ ಸಿಗ್ತಾ ಹೈಕಮಾಂಡ್ ಶ್ರೀರಕ್ಷೆ..? ರಾಷ್ಟ್ರಪತಿಗಳ ಮುಂದೆ ನಡೆಯಲಿದ್ಯಾ ಕಾಂಗ್ರೆಸ್ ಶಾಸಕರ ಪರೇಡ್..? 

ಕಪ್ಪು ಚುಕ್ಕೆಯೇ ಇಲ್ಲ ಎಂದಿದ್ದ ಸಿಎಂಗೆ 'ಕಪ್ಪು ಕಾಗೆ' ಎಂದ ಛಲವಾದಿ ನಾರಾಯಣಸ್ವಾಮಿ!

ಸಿಂಹಾಸನದ ಬುಡ ಅಲುಗಾಡ್ತಾ ಇರೋ ಹೊತ್ತಲ್ಲೇ, ದೆಹಲಿಯಲ್ಲಿ ದಾಳ ಉರುಳಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಹಾಗಾದ್ರೆ ಸಿದ್ದು ಉರುಳಿಸಿದ ದೆಹಲಿ ದಾಳ ಯಶಸ್ವಿಯಾಯ್ತಾ..? ನಿಮ್ಮ ಹಿಂದೆ ನಾವಿದ್ದೇವೆ ಅನ್ನೋ ಅಭಯವನ್ನು ಹೈಕಮಾಂಡ್'ನಿಂದ ಪಡೆಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾದ್ರಾ..? ಸಿಎಂಗೆ ಸಿಗ್ತಾ ಹೈಕಮಾಂಡ್ ಶ್ರೀರಕ್ಷೆ..? ರಾಷ್ಟ್ರಪತಿಗಳ ಮುಂದೆ ನಡೆಯಲಿದ್ಯಾ ಕಾಂಗ್ರೆಸ್ ಶಾಸಕರ ಪರೇಡ್..? 

ಸಿದ್ದರಾಮಯ್ಯನವಿಗೆ ಹೈಕಮಾಂಡ್ ಬಲವೂ ಸಿಕ್ಕಿದೆ, ಅಭಯವೂ ದಕ್ಕಿದೆ. ಇದ್ರ ಮಧ್ಯೆ ಕುತೂಹಲಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿರೋ ಕಂಟಕ.. ಏನದು ಕಂಟಕ ನೋಡೋಣ, 

ಪ್ರಾಸಿಕ್ಯೂಷನ್ ಪಂಜರದಲ್ಲಿ ಸಿಲುಕಿರೋ ಸಿದ್ದರಾಮಯ್ಯನವಿಗೆ ಹೈಕಮಾಂಡ್ ಬಲವೂ ಸಿಕ್ಕಿದೆ, ಅಭಯವೂ ದಕ್ಕಿದೆ. ಇದ್ರ ಮಧ್ಯೆ ಕುತೂಹಲಕ್ಕೆ ಕಾರಣವಾಗಿರೋದು ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿರೋ ಕಂಟಕ.. ಅಷ್ಟಕ್ಕೂ ಏನದು ಕಂಟಕ ಗೊತ್ತಾ..? 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more