ಅಂದು ಆಪ್ತಮಿತ್ರರು, ಈಗ ಬದ್ಧಶತ್ರುಗಳು: ಗುರುಪುತ್ರನ ವಿರುದ್ಧವೇ ತಿರುಗಿ ಬಿದ್ದರೇಕೆ ಜಮೀರ್?

ಅಂದು ಆಪ್ತಮಿತ್ರರು, ಈಗ ಬದ್ಧಶತ್ರುಗಳು: ಗುರುಪುತ್ರನ ವಿರುದ್ಧವೇ ತಿರುಗಿ ಬಿದ್ದರೇಕೆ ಜಮೀರ್?

Published : Nov 14, 2024, 12:30 PM IST

ಜಮೀರ್ ಅಹ್ಮದ್ ಅವರ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡಿದ್ದೇಕೆ? ಜೆಡಿಎಸ್‌ನಲ್ಲಿ ಬಿರುಕು ಮೂಡಿದ್ದೇಕೆ?. ಸದ್ಯ ರಾಜ್ಯ ರಾಜಕೀಯದಲ್ಲಿ, ಯಾರಿಬ್ಬರ ಮಧ್ಯೆ ಹಲ್ಲು ಕಡ್ಡಿ ಇಟ್ರೆ ಧಗ್ ಅನ್ನುತ್ತೆ ಅನ್ನೋ ಪ್ರಶ್ನೆ ಕೇಳಿದ್ರೆ, ಜಮೀರ್ ವರ್ಸಸ್ ಕುಮಾರಸ್ವಾಮಿ ಅನ್ನೋ ಉತ್ತರ ಸಿಕ್ಕಿಬಿಡುತ್ತೆ. 
 

ಬೆಂಗಳೂರು(ನ.14):  ದೊಡ್ಡಗೌಡರ ರಾಜಕೀಯ ಗರಡಿಲಿ ಪಳಗಿದ ಜಟ್ಟಿ ಆತ.. ಆದ್ರೆ, ಆತ ಎದುರು ನಿಂತಿರೋದು, ಅದೇ ಗೌಡರ ಮಗನ ವಿರುದ್ಧ.. ಮೊಮ್ಮಗನ ವಿರುದ್ಧ.. ಅವರಿಬ್ಬರ ನಡುವಿನ ಸ್ನೇಹಕ್ಕೆ ದಶಮಾನದ ಚರಿತ್ರೆ ಇದೆ.. ಅದೇ ಇಬ್ಬರ ನಡುವೆ ಶುರುವಾಗಿರೋ ಸೇಡಿಗೆ, ಏಳೆಂಟು ವರ್ಷಗಳ ಇತಿಹಾಸವಿದೆ.. ಅಷ್ಟಕ್ಕೂ ಆಪ್ತಮಿತ್ರರು ಬದ್ಧಶತ್ರುಗಳಾಗಿದ್ದೇಕೆ?. ಈ ಇಬ್ಬರ ಕಾದಾಟ ಯಾರಿಗೆ ಕಷ್ಟ? ಏನೇನು ನಷ್ಟ?. ರಾಜಕೀಯ ವಿದ್ವೇಷದ ವಿಷಜ್ವಾಲೆ ಸರ್ವನಾಶಕ್ಕೆ ಸಜ್ಜಾಗಿದ್ದು ಯಾಕಾಗಿ, ಯಾವಾಗಿಂದ? ಅದೆಲ್ಲದರ ಪೂರ್ತಿ ಕತೆ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಸ್ನೇಹ.. ಸೇಡು..

ಹಾಗಾದ್ರೆ ಏನದು ಆ ರಹಸ್ಯ ಕಥಾನಕ? ಜಮೀರ್ ಅಹ್ಮದ್ ಅವರ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡಿದ್ದೇಕೆ? ಜೆಡಿಎಸ್‌ನಲ್ಲಿ ಬಿರುಕು ಮೂಡಿದ್ದೇಕೆ?. ಸದ್ಯ ರಾಜ್ಯ ರಾಜಕೀಯದಲ್ಲಿ, ಯಾರಿಬ್ಬರ ಮಧ್ಯೆ ಹಲ್ಲು ಕಡ್ಡಿ ಇಟ್ರೆ ಧಗ್ ಅನ್ನುತ್ತೆ ಅನ್ನೋ ಪ್ರಶ್ನೆ ಕೇಳಿದ್ರೆ, ಜಮೀರ್ ವರ್ಸಸ್ ಕುಮಾರಸ್ವಾಮಿ ಅನ್ನೋ ಉತ್ತರ ಸಿಕ್ಕಿಬಿಡುತ್ತೆ.. ಅಷ್ಟಕ್ಕೂ ಈ ದುಷ್ಮನಿ ಹುಟ್ಟಿಕೊಂಡಿದ್ದು ಹೇಗೆ? ಯಾಕೆ?. 

ರಜಾಕಾರರು ನಡೆಸಿದ್ದ ವರವಟ್ಟಿ ಹತ್ಯಾಕಾಂಡದಲ್ಲಿ ಬದುಕುಳಿದ ಮಗು ಈ ಮಲ್ಲಿಕಾರ್ಜುನ ಖರ್ಗೆ

ರಾಜ್ಯದ ಗಮನ ಸೆಳೀತಿರೋ ಜಮೀರ್ ಅಹ್ಮದ್ ಹಾಗೂ ಕುಮಾರಸ್ವಾಮಿ ಅವರ ನಡುವಿನ ಯುದ್ಧವಲ್ಲದ ಯುದ್ಧ, ಎಲ್ಲಿಗೆ ಬಂದಿದೆ? ಮುಂದೇನಾಗಲಿದೆ? ಅದರ ಕತೆ, ಇಲ್ಲಿದೆ ನೋಡಿ. 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more