ಅಂದು ಆಪ್ತಮಿತ್ರರು, ಈಗ ಬದ್ಧಶತ್ರುಗಳು: ಗುರುಪುತ್ರನ ವಿರುದ್ಧವೇ ತಿರುಗಿ ಬಿದ್ದರೇಕೆ ಜಮೀರ್?

ಅಂದು ಆಪ್ತಮಿತ್ರರು, ಈಗ ಬದ್ಧಶತ್ರುಗಳು: ಗುರುಪುತ್ರನ ವಿರುದ್ಧವೇ ತಿರುಗಿ ಬಿದ್ದರೇಕೆ ಜಮೀರ್?

Published : Nov 14, 2024, 12:30 PM IST

ಜಮೀರ್ ಅಹ್ಮದ್ ಅವರ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡಿದ್ದೇಕೆ? ಜೆಡಿಎಸ್‌ನಲ್ಲಿ ಬಿರುಕು ಮೂಡಿದ್ದೇಕೆ?. ಸದ್ಯ ರಾಜ್ಯ ರಾಜಕೀಯದಲ್ಲಿ, ಯಾರಿಬ್ಬರ ಮಧ್ಯೆ ಹಲ್ಲು ಕಡ್ಡಿ ಇಟ್ರೆ ಧಗ್ ಅನ್ನುತ್ತೆ ಅನ್ನೋ ಪ್ರಶ್ನೆ ಕೇಳಿದ್ರೆ, ಜಮೀರ್ ವರ್ಸಸ್ ಕುಮಾರಸ್ವಾಮಿ ಅನ್ನೋ ಉತ್ತರ ಸಿಕ್ಕಿಬಿಡುತ್ತೆ. 
 

ಬೆಂಗಳೂರು(ನ.14):  ದೊಡ್ಡಗೌಡರ ರಾಜಕೀಯ ಗರಡಿಲಿ ಪಳಗಿದ ಜಟ್ಟಿ ಆತ.. ಆದ್ರೆ, ಆತ ಎದುರು ನಿಂತಿರೋದು, ಅದೇ ಗೌಡರ ಮಗನ ವಿರುದ್ಧ.. ಮೊಮ್ಮಗನ ವಿರುದ್ಧ.. ಅವರಿಬ್ಬರ ನಡುವಿನ ಸ್ನೇಹಕ್ಕೆ ದಶಮಾನದ ಚರಿತ್ರೆ ಇದೆ.. ಅದೇ ಇಬ್ಬರ ನಡುವೆ ಶುರುವಾಗಿರೋ ಸೇಡಿಗೆ, ಏಳೆಂಟು ವರ್ಷಗಳ ಇತಿಹಾಸವಿದೆ.. ಅಷ್ಟಕ್ಕೂ ಆಪ್ತಮಿತ್ರರು ಬದ್ಧಶತ್ರುಗಳಾಗಿದ್ದೇಕೆ?. ಈ ಇಬ್ಬರ ಕಾದಾಟ ಯಾರಿಗೆ ಕಷ್ಟ? ಏನೇನು ನಷ್ಟ?. ರಾಜಕೀಯ ವಿದ್ವೇಷದ ವಿಷಜ್ವಾಲೆ ಸರ್ವನಾಶಕ್ಕೆ ಸಜ್ಜಾಗಿದ್ದು ಯಾಕಾಗಿ, ಯಾವಾಗಿಂದ? ಅದೆಲ್ಲದರ ಪೂರ್ತಿ ಕತೆ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಸ್ನೇಹ.. ಸೇಡು..

ಹಾಗಾದ್ರೆ ಏನದು ಆ ರಹಸ್ಯ ಕಥಾನಕ? ಜಮೀರ್ ಅಹ್ಮದ್ ಅವರ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡಿದ್ದೇಕೆ? ಜೆಡಿಎಸ್‌ನಲ್ಲಿ ಬಿರುಕು ಮೂಡಿದ್ದೇಕೆ?. ಸದ್ಯ ರಾಜ್ಯ ರಾಜಕೀಯದಲ್ಲಿ, ಯಾರಿಬ್ಬರ ಮಧ್ಯೆ ಹಲ್ಲು ಕಡ್ಡಿ ಇಟ್ರೆ ಧಗ್ ಅನ್ನುತ್ತೆ ಅನ್ನೋ ಪ್ರಶ್ನೆ ಕೇಳಿದ್ರೆ, ಜಮೀರ್ ವರ್ಸಸ್ ಕುಮಾರಸ್ವಾಮಿ ಅನ್ನೋ ಉತ್ತರ ಸಿಕ್ಕಿಬಿಡುತ್ತೆ.. ಅಷ್ಟಕ್ಕೂ ಈ ದುಷ್ಮನಿ ಹುಟ್ಟಿಕೊಂಡಿದ್ದು ಹೇಗೆ? ಯಾಕೆ?. 

ರಜಾಕಾರರು ನಡೆಸಿದ್ದ ವರವಟ್ಟಿ ಹತ್ಯಾಕಾಂಡದಲ್ಲಿ ಬದುಕುಳಿದ ಮಗು ಈ ಮಲ್ಲಿಕಾರ್ಜುನ ಖರ್ಗೆ

ರಾಜ್ಯದ ಗಮನ ಸೆಳೀತಿರೋ ಜಮೀರ್ ಅಹ್ಮದ್ ಹಾಗೂ ಕುಮಾರಸ್ವಾಮಿ ಅವರ ನಡುವಿನ ಯುದ್ಧವಲ್ಲದ ಯುದ್ಧ, ಎಲ್ಲಿಗೆ ಬಂದಿದೆ? ಮುಂದೇನಾಗಲಿದೆ? ಅದರ ಕತೆ, ಇಲ್ಲಿದೆ ನೋಡಿ. 

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more