ಕುಮಾರಸ್ವಾಮಿ ಜೊತೆ ಕುಸ್ತಿ..ರೇವಣ್ಣ ಜೊತೆ ದೋಸ್ತಿ: ದೇವೇಗೌಡರ ದೊಡ್ಡ ಮಗ ಅಂದ್ರೆ ಸಿದ್ದರಾಮಯ್ಯಗೆ ಬಲು ಪ್ರೀತಿ..!

ಕುಮಾರಸ್ವಾಮಿ ಜೊತೆ ಕುಸ್ತಿ..ರೇವಣ್ಣ ಜೊತೆ ದೋಸ್ತಿ: ದೇವೇಗೌಡರ ದೊಡ್ಡ ಮಗ ಅಂದ್ರೆ ಸಿದ್ದರಾಮಯ್ಯಗೆ ಬಲು ಪ್ರೀತಿ..!

Published : Jul 15, 2023, 12:53 PM ISTUpdated : Jul 15, 2023, 12:54 PM IST

"ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡೋರಲ್ಲ" ಅಂದ್ರು ರೇವಣ್ಣ
ಸಿದ್ದುಗೆ ಸಿಎಂ ಪಟ್ಟ ಸಿಗದಿದ್ದಾಗ ಕಣ್ಣೀರು ಹಾಕಿದ್ದರು ಗೌಡರ ಮಗ..!
ದಾಳಗಳು ಉರುಳಿ ಬಿದ್ದರೂ ಸಿದ್ರಾಮಣ್ಣ-ರೇವಣ್ಣ ಸ್ನೇಹ ಭದ್ರ..!

ಇದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹಿರಿಮಗ ಎಚ್.ಡಿ ರೇವಣ್ಣ(HD Revanna) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನಡುವಿನ ಸ್ನೇಹದ ರೋಚಕ ಕಥೆ. ಅಪ್ಪನ ರಾಜಕೀಯ ವೈರಿಯ ಜೊತೆ ಮಗನ ಫ್ರೆಂಡ್'ಶಿಪ್‌. ಸಹೋದರನ ಪೊಲಿಟಿಕಲ್ ದುಷ್ಮನ್ ಜೊತೆ ಅಣ್ಣನ ಸ್ವೇಹ. ರಾಜಕೀಯ ವೈರುಧ್ಯ, ಜಿದ್ದಾಜಿದ್ದಿಯ ಮಧ್ಯೆಯೂ ಸಿದ್ದರಾಮಯ್ಯ ಮತ್ತು ರೇವಣ್ಣ ರಾಜ್ಯ ರಾಜಕಾರಣದ ಕುಚಿಕೂ ದೋಸ್ತ್'ಗಳು ಆಗಿದ್ದಾರೆ. ರಾಜಕೀಯ ಒಂಥರಾ ಪಗಡೆಯಾಟದ ಹಾಗೆ.. ಅಲ್ಲಿ ಉರುಳೋ ದಾಳಗಳಿಗೆ ಶತ್ರುಗಳು ಮಿತ್ರರಾಗ್ತಾರೆ, ಮಿತ್ರರು ಶತ್ರುಗಳ್ತಾರೆ. ಅಲ್ಲಿ ಶತ್ರುತ್ವಕ್ಕೂ ಗ್ಯಾರಂಟಿ ಇಲ್ಲ, ಮಿತ್ರತ್ವಕ್ಕೂ ಗ್ಯಾರಂಟಿ ಇಲ್ಲ. ದಾಳ ಯಾವಾಗ ಬೇಕಾದ್ರೂ ತಿರುಗಿ ಬೀಳ್ಬಹ್ದು. ಆದ್ರೆ ಸಿದ್ದರಾಮಯ್ಯ ಮತ್ತು ಎಚ್.ಡಿ ರೇವಣ್ಣನವರ ಸ್ನೇಹದ(Friendship) ಮುಂದೆ ಯಾವ ಪಗಡೆಯಾಟವೂ ನಡೆಯಲ್ಲ, ಯಾವ ದಾಳವೂ ಕೆಲಸ ಮಾಡಲ್ಲ. ದೇವೇಗೌಡ್ರು(Devegowda) ಮತ್ತು ಸಿದ್ದರಾಮಯ್ಯನವರ ಮಧ್ಯೆ ಸುದೀರ್ಘ ರಾಜಕೀಯ ದ್ವೇಷವಿದೆ, ಅದೇ ರೀತಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವರ್ತಮಾನದ ರಾಜಕಾರಣದಲ್ಲಿ ರಣರಣ ವೈರಿಗಳು. ಆದ್ರೆ ಗೌಡರ ಹಿರಿಮಗ ರೇವಣ್ಣ, ಕುಮಾರಸ್ವಾಮಿಯವರ ದೊಡ್ಡಣ್ಣ ರೇವಣ್ಣ ಮಾತ್ರ ಸಿದ್ದರಾಮಯ್ಯನವರ ಆಪ್ತಮಿತ್ರ, ಅತ್ಯಾಪ್ತ ಮಿತ್ರ.

ಇದನ್ನೂ ವೀಕ್ಷಿಸಿ:  ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಕುಮಾರಸ್ವಾಮಿ ಎಕ್ಸ್‌ಕ್ಲೂಸಿವ್ ಮಾಹಿತಿ, ಎನ್‌ಡಿಎ ಸಭೆ ಬಳಿಕ ಅಂತಿಮ ಶರಾ?

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
Read more