ಮಹಾಘಟಬಂಧನ ವಿರುದ್ಧ ವಿಭಿನ್ನ ರಾಜಕೀಯ ಅಸ್ತ್ರ: 3 ದಿನ, 3 ಸಭೆ, 3 ವಿಭಾಗ ಮೋದಿ ವಿಚಿತ್ರ ವ್ಯೂಹ..!

ಮಹಾಘಟಬಂಧನ ವಿರುದ್ಧ ವಿಭಿನ್ನ ರಾಜಕೀಯ ಅಸ್ತ್ರ: 3 ದಿನ, 3 ಸಭೆ, 3 ವಿಭಾಗ ಮೋದಿ ವಿಚಿತ್ರ ವ್ಯೂಹ..!

Published : Jul 02, 2023, 12:16 PM IST

ಮೋದಿ ಪಾಳೆಯ ನಿರ್ಮಿಸಿದೆ 3 ಸುತ್ತಿನ ಕೋಟೆ!
ಎದುರಾಳಿಗಳಿಗೆ ಸೋಲುಣಿಸುತ್ತಾ ಈ ವ್ಯೂಹ!
ಬಲಗೊಳ್ಳುತ್ತಿರೋ ವಿಪಕ್ಷಗಳಿಗೆ ಕೇಸರಿ ರಣತಂತ್ರ!
 

ಲೋಕಸಭಾ ಸಂಗ್ರಾಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೇಗಾದ್ರೂ ಮಾಡಿ, ಮತ್ತೆ ಅಧಿಕಾರಕ್ಕೇರಲೇಬೇಕು ಅಂತ ಕೇಸರಿ ಪಾಳಯ ಡಿಸೈಡ್ ಮಾಡಿದ್ರೆ. ಶತಾಯ ಗತಾಯ ಬಿಜೆಪಿನಾ ಸೋಲಿಸಲೇಬೇಕು ಅಂತ, ಎದುರಾಳಿಗಳು ನಿರ್ಣಯ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿಯೇ, 2024ರಲ್ಲಿ ನಡೆಯಲಿರೋ ಲೋಕಸಭಾ ಚುನಾವಣೆ, ಯಾವ ಐತಿಹಾಸಿಕ ಯುದ್ಧಕ್ಕೂ ಕಡಿಮೆ ಇಲ್ಲ ಅನ್ನೋ ಹಾಗೆ ಬದಲಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅನ್ನೋ ಈ ಇಬ್ಬರೂ, ರಾಜಕೀಯ ಚಾಣಾಕ್ಷರು. ಅವರು ಒಂದು ಟಾರ್ಗೆಟ್ ಫಿಕ್ಸ್ ಮಾಡ್ಕೊಂಡ ಮೇಲೆ, ಅದನ್ನ ಸಾಧಿಸದೇ ಬಿಡೋದಿಲ್ಲ. ಈಗ ಅವರ ಮೇನ್ ಟಾರ್ಗೆಟ್ ಆಗಿರೋದು, ಲೋಕಸಭಾ ಚುನಾವಣೆ. ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿ ಪಟ್ಟದಲ್ಲಿ ಕೂರಿಸೋದಕ್ಕೆ, ಕೇಸರಿ ಪಾಳಯ ಸನ್ನದ್ಧವಾಗ್ತಾ ಇದೆ. ಅದೇ ಥರ, ತಮ್ಮ ಪಕ್ಷವನ್ನ ಮತ್ತೆ ಗೆಲ್ಲಿಸೋದಕ್ಕೆ ಮೋದಿ ಅವರೂ ಕೂಡ ಸರ್ವಥಾ ಸನ್ನದ್ಧರಾಗ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಗ್ಯಾರಂಟಿ “ತುತ್ತು”, ಮಿಷನ್ 20 “ಮತ್ತು”, ಯಾರಿಗೆ ಆಪತ್ತು..?: ಲೋಕಯುದ್ಧದಲ್ಲಿ ಗ್ಯಾರಂಟಿಗಳೇ ಕಾಂಗ್ರೆಸ್ ಟ್ರಂಪ್‌ಕಾರ್ಡ್..!

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more