ಮಹಾಘಟಬಂಧನ ವಿರುದ್ಧ ವಿಭಿನ್ನ ರಾಜಕೀಯ ಅಸ್ತ್ರ: 3 ದಿನ, 3 ಸಭೆ, 3 ವಿಭಾಗ ಮೋದಿ ವಿಚಿತ್ರ ವ್ಯೂಹ..!

ಮಹಾಘಟಬಂಧನ ವಿರುದ್ಧ ವಿಭಿನ್ನ ರಾಜಕೀಯ ಅಸ್ತ್ರ: 3 ದಿನ, 3 ಸಭೆ, 3 ವಿಭಾಗ ಮೋದಿ ವಿಚಿತ್ರ ವ್ಯೂಹ..!

Published : Jul 02, 2023, 12:16 PM IST

ಮೋದಿ ಪಾಳೆಯ ನಿರ್ಮಿಸಿದೆ 3 ಸುತ್ತಿನ ಕೋಟೆ!
ಎದುರಾಳಿಗಳಿಗೆ ಸೋಲುಣಿಸುತ್ತಾ ಈ ವ್ಯೂಹ!
ಬಲಗೊಳ್ಳುತ್ತಿರೋ ವಿಪಕ್ಷಗಳಿಗೆ ಕೇಸರಿ ರಣತಂತ್ರ!
 

ಲೋಕಸಭಾ ಸಂಗ್ರಾಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೇಗಾದ್ರೂ ಮಾಡಿ, ಮತ್ತೆ ಅಧಿಕಾರಕ್ಕೇರಲೇಬೇಕು ಅಂತ ಕೇಸರಿ ಪಾಳಯ ಡಿಸೈಡ್ ಮಾಡಿದ್ರೆ. ಶತಾಯ ಗತಾಯ ಬಿಜೆಪಿನಾ ಸೋಲಿಸಲೇಬೇಕು ಅಂತ, ಎದುರಾಳಿಗಳು ನಿರ್ಣಯ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿಯೇ, 2024ರಲ್ಲಿ ನಡೆಯಲಿರೋ ಲೋಕಸಭಾ ಚುನಾವಣೆ, ಯಾವ ಐತಿಹಾಸಿಕ ಯುದ್ಧಕ್ಕೂ ಕಡಿಮೆ ಇಲ್ಲ ಅನ್ನೋ ಹಾಗೆ ಬದಲಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅನ್ನೋ ಈ ಇಬ್ಬರೂ, ರಾಜಕೀಯ ಚಾಣಾಕ್ಷರು. ಅವರು ಒಂದು ಟಾರ್ಗೆಟ್ ಫಿಕ್ಸ್ ಮಾಡ್ಕೊಂಡ ಮೇಲೆ, ಅದನ್ನ ಸಾಧಿಸದೇ ಬಿಡೋದಿಲ್ಲ. ಈಗ ಅವರ ಮೇನ್ ಟಾರ್ಗೆಟ್ ಆಗಿರೋದು, ಲೋಕಸಭಾ ಚುನಾವಣೆ. ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿ ಪಟ್ಟದಲ್ಲಿ ಕೂರಿಸೋದಕ್ಕೆ, ಕೇಸರಿ ಪಾಳಯ ಸನ್ನದ್ಧವಾಗ್ತಾ ಇದೆ. ಅದೇ ಥರ, ತಮ್ಮ ಪಕ್ಷವನ್ನ ಮತ್ತೆ ಗೆಲ್ಲಿಸೋದಕ್ಕೆ ಮೋದಿ ಅವರೂ ಕೂಡ ಸರ್ವಥಾ ಸನ್ನದ್ಧರಾಗ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಗ್ಯಾರಂಟಿ “ತುತ್ತು”, ಮಿಷನ್ 20 “ಮತ್ತು”, ಯಾರಿಗೆ ಆಪತ್ತು..?: ಲೋಕಯುದ್ಧದಲ್ಲಿ ಗ್ಯಾರಂಟಿಗಳೇ ಕಾಂಗ್ರೆಸ್ ಟ್ರಂಪ್‌ಕಾರ್ಡ್..!

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more