ಬಂಡೆಗೆ ಇದೆಂಥಾ ಬ್ಯಾಡ್‌ಲಕ್.. ರಾಹುಲ್‌ ಜೊತೆ ಮಿಂಚಿದ ಟಗರು!

ಬಂಡೆಗೆ ಇದೆಂಥಾ ಬ್ಯಾಡ್‌ಲಕ್.. ರಾಹುಲ್‌ ಜೊತೆ ಮಿಂಚಿದ ಟಗರು!

Published : Oct 08, 2022, 05:10 PM IST

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿರುವ ಡಿಕೆ ಶಿವಕುಮಾರ್‌ ಹಾಗೂ ಸಿದ್ಧರಾಮಯ್ಯ, ಭಾರತ್‌ ಜೋಡೋ ಯಾತ್ರೆಯ ವೇಳೆ ತಮ್ಮ ಬಲ ಪ್ರದರ್ಶನ ಮಾಡಿಕೊಳ್ಳುವ ವೇದಿಕೆಯನ್ನಾಗಿ ಮಾಡುವ ನಿರೀಕ್ಷೆ ಮಾಡಿಕೊಂಡಿದ್ದರು. ಆದರೆ, ಡಿಕೆಶಿ ದುರಾದೃಷ್ಟಕ್ಕೆ ಇಡಿ ಸಮನ್ಸ್‌ ನೀಡಿದ್ದರೆ, ರಾಹುಲ್‌ ಗಾಂಧಿ ಜೊತೆ ಟಗರು ಸಿದ್ಧರಾಮಯ್ಯ ರನ್ನಿಂಗ್‌ ಮಾಡಿ ಸಿಎಂ ಸ್ಥಾನಕ್ಕೆ 'ರೈಟ್‌ ಮ್ಯಾನ್‌' ಎನಿಸಿಕೊಂಡಿದ್ದಾರೆ.

ಬೆಂಗಳೂರು (ಅ.8): ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಸಿದ್ದು ಜೋಡಿ ಓಟ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್'ಗೆ ಇ.ಡಿ ಸಂಕಟ..! ಇಲ್ಲಿ ಸಿದ್ದು-ರಾಹುಲ್ ಓಟದ ಆಟ, ಕನಕಪುರ ಬಂಡೆಗೆ ಇ.ಡಿ ಕಚೇರಿಯಲ್ಲಿ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿತ್ಉತ. ಪ್ಲಾನ್ ಆಫ್ ಆ್ಯಕ್ಷನ್ ಡಿಕೆಯದ್ದು, ಮಿರ ಮಿರ ಮಿಂಚಿಂದ್ದು ಮಾತ್ರ ಟಗರು ಸಿದ್ದು!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಡ್ಯದಲ್ಲಿ ಬೀಸಲಿದೆ ಅಂತ ಹೇಳಿದ್ದು ಅದ್ಯಾವ ಗಾಳಿಯ ಬಗ್ಗೆ..? ಆ ಗಾಳಿಗೂ ರಾಹುಲ್ ಗಾಂಧಿ ಜೊತೆ ಚುಂಚನಗಿರಿ ಮಠಕ್ಕೆ ಹೋಗೋದಕ್ಕೂ ಏನ್ ಸಂಬಂಧ..? ಡಿಕೆ ಶಿವಕುಮಾರ್ ಹೆಣೆದಿದ್ದ ತಂತ್ರಗಾರಿಕೆಗೆ ಕೊನೆಗೂ ಯಶಸ್ಸು ಸಿಕ್ಕಿತಾ ಅನ್ನೋ ಅನುಮಾನ ಕಾಡಿದೆ.

ರಾಜ​ಕೀಯ ಜೀವ​ನಕ್ಕೆ ಗುಡ್‌ಬೈ ಹೇಳುವ ಸುಳಿವು ನೀಡಿದ ಡಿಕೆ​ಶಿ

ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ ಅನ್ನೋ ಮಾತಿದೆ. ಕಾಂಗ್ರೆಸ್ ಕಟ್ಟಪ್ಪ ಡಿಕೆ ಶಿವಕುಮಾರ್ ವಿಚಾರದಲ್ಲಿ ಈ ಮಾತು ಸಾಕಷ್ಟು ಬಾರಿ ನಿಜವೂ ಆಗಿದೆ. ಆಗ ಆಗಿರೋದೂ ಅದೇ... ಡಿಕೆಶಿಗೆ ಇ.ಡಿ ಶಾಕ್ ಕೊಟ್ಟಿದ್ರೆ, ಇತ್ತ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್-ಸಿದ್ದು ಜೋಡಿಯ ಜೋಡಿ ಓಟ ಭರ್ಜರಿ ಸದ್ದು ಮಾಡ್ತಿದೆ. 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
Read more