Karnataka Politics ತಾಕತ್ ಇದ್ರೆ ನನ್ನನ್ನ ಅರೆಸ್ಟ್ ಮಾಡಲಿ ಅವನು? ಸಿಟಿ ರವಿಗೆ ಸವಾಲು

Dec 20, 2021, 6:37 PM IST

ಬೆಳಗಾವಿ, (ಡಿ.20): ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಪುಂಡಾಟ ಮಿತಿಮೀರುತ್ತಿದ್ದು, ಅದರ ವಿರುದ್ಧ ಇಡೀ ಕರ್ನಾಟಕವೇ ಆಕ್ರೋಶ ವ್ಯಕ್ತಪಡಿಸಿದೆ.

Violence In Belagavi: ಜನರೇ MES ಬ್ಯಾನ್‌ ಮಾಡಿದ್ದಾರಂತೆ... ಆರಗ ಎಂಥಾ ಉತ್ತರ!

ಇದರ ಮಧ್ಯೆ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಜೋರಾಗಿದ್ದು, ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.  ಬಿಜೆಪಿ ನಾಯಕ ಸಿಟಿ ರವಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ.