ಟಿಕ್ ಟಾಕ್ ಹುಚ್ಚಿಗೆ ಡ್ಯಾಂಗೆ ಧುಮುಕಿದ ಯುವಕ : ವಿಡಿಯೋ ವೈರಲ್!

ಟಿಕ್ ಟಾಕ್ ಹುಚ್ಚಿಗೆ ಡ್ಯಾಂಗೆ ಧುಮುಕಿದ ಯುವಕ : ವಿಡಿಯೋ ವೈರಲ್!

Suvarna News   | Asianet News
Published : Jan 02, 2020, 02:49 PM IST

ಟಿಕ್ ಟಾಕ್ ಮಾಡುವ ಸಲುವಾಗಿ ಯುವಕನೋರ್ವ ವಾಣಿ ವಿಲಾಸ ಸಾಗರ ಡ್ಯಾಂಗೆ ಧುಮುಕಿ ದುಸ್ಸಾಹಸ ಮೆರೆದಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದಲ್ಲಿ ಇರುವ ಜಲಾಶಯಕ್ಕೆ ಧುಮುಕಿದ್ದಾನೆ. ಜಲಾಶಯದ ಕಟ್ಟೆ ಮೇಲಿನಿಂದ  ಸಂಪೂರ್ಣವಾಗಿ ತುಂಬಿರುವ ಜಲಾಶಯಕ್ಕೆ ಹಾರಿದ್ದಾರೆ. 

ಚಿತ್ರದುರ್ಗ (ಡಿ.02): ಟಿಕ್ ಟಾಕ್ ಮಾಡುವ ಸಲುವಾಗಿ ಯುವಕನೋರ್ವ ವಾಣಿ ವಿಲಾಸ ಸಾಗರ ಡ್ಯಾಂಗೆ ಧುಮುಕಿ ದುಸ್ಸಾಹಸ ಮೆರೆದಿದ್ದಾನೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದಲ್ಲಿ ಇರುವ ಜಲಾಶಯಕ್ಕೆ ಧುಮುಕಿದ್ದಾನೆ. ಜಲಾಶಯದ ಕಟ್ಟೆ ಮೇಲಿನಿಂದ  ಸಂಪೂರ್ಣವಾಗಿ ತುಂಬಿರುವ ಜಲಾಶಯಕ್ಕೆ ಹಾರಿದ್ದಾರೆ. 

ಅದೃಷ್ಟವಶಾತ್ ಈತ ಯಾವುದೇ ಅವಘಡಕ್ಕೆ ತುತ್ತಾಗದೇ ತುಂಬಿದ ಡ್ಯಾಂನಿಂದ ಈಜಿ ದಡ ಸೇರಿದ್ದಾನೆ. 

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...

ಯುವಕನ ದುಸ್ಸಾಹಸ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಆದರೆ ಇಲ್ಲಿ ನೀರಿಗೆ ಧುಮುಕಿದವನ ಗುರುತು ಪತ್ತೆಯಾಗಿಲ್ಲ.

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ