ಟಿಕ್ ಟಾಕ್ ಹುಚ್ಚಿಗೆ ಡ್ಯಾಂಗೆ ಧುಮುಕಿದ ಯುವಕ : ವಿಡಿಯೋ ವೈರಲ್!

ಟಿಕ್ ಟಾಕ್ ಹುಚ್ಚಿಗೆ ಡ್ಯಾಂಗೆ ಧುಮುಕಿದ ಯುವಕ : ವಿಡಿಯೋ ವೈರಲ್!

Suvarna News   | Asianet News
Published : Jan 02, 2020, 02:49 PM IST

ಟಿಕ್ ಟಾಕ್ ಮಾಡುವ ಸಲುವಾಗಿ ಯುವಕನೋರ್ವ ವಾಣಿ ವಿಲಾಸ ಸಾಗರ ಡ್ಯಾಂಗೆ ಧುಮುಕಿ ದುಸ್ಸಾಹಸ ಮೆರೆದಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದಲ್ಲಿ ಇರುವ ಜಲಾಶಯಕ್ಕೆ ಧುಮುಕಿದ್ದಾನೆ. ಜಲಾಶಯದ ಕಟ್ಟೆ ಮೇಲಿನಿಂದ  ಸಂಪೂರ್ಣವಾಗಿ ತುಂಬಿರುವ ಜಲಾಶಯಕ್ಕೆ ಹಾರಿದ್ದಾರೆ. 

ಚಿತ್ರದುರ್ಗ (ಡಿ.02): ಟಿಕ್ ಟಾಕ್ ಮಾಡುವ ಸಲುವಾಗಿ ಯುವಕನೋರ್ವ ವಾಣಿ ವಿಲಾಸ ಸಾಗರ ಡ್ಯಾಂಗೆ ಧುಮುಕಿ ದುಸ್ಸಾಹಸ ಮೆರೆದಿದ್ದಾನೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದಲ್ಲಿ ಇರುವ ಜಲಾಶಯಕ್ಕೆ ಧುಮುಕಿದ್ದಾನೆ. ಜಲಾಶಯದ ಕಟ್ಟೆ ಮೇಲಿನಿಂದ  ಸಂಪೂರ್ಣವಾಗಿ ತುಂಬಿರುವ ಜಲಾಶಯಕ್ಕೆ ಹಾರಿದ್ದಾರೆ. 

ಅದೃಷ್ಟವಶಾತ್ ಈತ ಯಾವುದೇ ಅವಘಡಕ್ಕೆ ತುತ್ತಾಗದೇ ತುಂಬಿದ ಡ್ಯಾಂನಿಂದ ಈಜಿ ದಡ ಸೇರಿದ್ದಾನೆ. 

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...

ಯುವಕನ ದುಸ್ಸಾಹಸ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಆದರೆ ಇಲ್ಲಿ ನೀರಿಗೆ ಧುಮುಕಿದವನ ಗುರುತು ಪತ್ತೆಯಾಗಿಲ್ಲ.

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?