ಪುಣ್ಯಕ್ಷೇತ್ರದ ಪಕ್ಕದ ಕಗ್ಗೆರೆಯಲ್ಲಿ ಇದೇನಿದು  ಪವಾಡ.. ವಿಸ್ಮಯ..!? ಎಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ..!

ಪುಣ್ಯಕ್ಷೇತ್ರದ ಪಕ್ಕದ ಕಗ್ಗೆರೆಯಲ್ಲಿ ಇದೇನಿದು ಪವಾಡ.. ವಿಸ್ಮಯ..!? ಎಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ..!

Published : Dec 11, 2023, 09:20 AM IST

ಕಗ್ಗರೆ ತಪೋವನದಲ್ಲಿ ಸಿದ್ದಲಿಂಗೇಶ್ವರರ ಪವಾಡ..!
ತಪಸ್ಸು ಮಾಡಿದ ಸ್ಥಳದಲ್ಲಿ‌ ಬೆಳೆಯುತ್ತಿದೆ ಹುತ್ತ..!
ಗುರುಗಳ ಗದ್ದುಗೆ ಸುತ್ತ ಮತ್ತೆ ಬೆಳೆಯುತ್ತಿದೆ ಹುತ್ತ..!

ಯಡಿಯೂರ ಸಿದ್ದಲಿಂಗೇಶನ ಕ್ಷೇತ್ರ ಅಂದ್ರೆ ಅಲ್ಲಿನ ಅನ್ನದಾಸೋಹ ನೆನಪಾಗುತ್ತೆ. ಅಲ್ಲಿನ ಪರಿಶುದ್ಧ ವಾತಾವರಣ ಗಮನ ಸೆಳೆಯುತ್ತೆ. ಅಂತೆಯೆ ಯಡಿಯೂರಿನ ಸಿದ್ಧಲಿಂಗೇಶ್ವರನ(Yediyuru Siddhalingeshwara) ಸನ್ನಿಧಾನವು ಸಾಕಷ್ಟು ಪ್ರಾಮುಖ್ಯತೆಗಳಿಸಿದೆ. ಲಿಂಗಾಯತ ಸಮುದಾಯದವರ(Lingayat community) ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ ಶ್ರೀಕ್ಷೇತ್ರ ಯಡಿಯೂರು. ಸಿದ್ದಲಿಂಗೇಶ್ವರರ ಜೀವಂತ ಸಮಾಧಿಯ ಗದ್ದುಗೆ ನೋಡೋಕೆ ಕರ್ನಾಟಕದ(Karnataka) ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರ್ತಾರೆ. ಹದಿನೈದನೇಯ ಶತಮಾನದಲ್ಲಿದ್ದಿ ಲಿಂಗಾಯತ ಮತದ ಪರಮ ಸಂತರಾದ ತೊಂಟದ ಸಿದ್ಧಲಿಂಗರವರ ನಿರ್ವಿಕಲ್ಪ ಶಿವಯೋಗ ಸಮಾಧಿಯನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಈ ದಿವ್ಯ ಸನ್ನಿಧಾನದಲ್ಲಿ, ಈ ಪವಿತ್ರ ಸ್ಥಳದಲ್ಲಿ, ಸಿದ್ದಲಿಂಗೇಶ್ವರರು ಬರೊಬ್ಬರಿ 12 ವರ್ಷಗಳ ಕಾಲ ತಪಸ್ಸು ಮಾಡಿದ್ದ ಸ್ಥಳದಲ್ಲಿ ಇಂದು ದೊಡ್ಡ ಪವಾಡವೇ ನಡೆದಿದೆ. ಹದಿನೈದನೇ ಶತಮಾನದ ಸಂತರು ಭಕ್ತನ ಮಾತಿಗೆ ಕಟ್ಟು ಬಿದ್ದು ಹನ್ನೇರಡು ವರ್ಷಗಳ ಕಾಲ ಭಕ್ತನ ತೋಟದಲ್ಲೇ ತಪಸ್ಸು ಗೈದ ಮಹಾ ತಪಸ್ವಿ ಅಂದು ಅವರ ಸುತ್ತ ಬೆಳೆದಿದ್ದ ಆ ಹುತ್ತ ಇಂದಿಗೂ ಬೆಳೆಯುತ್ತಿದೆ ಎಂಬುದು ನಿಜಕ್ಕೂ ಆಶ್ಚರ್ಯಕರ ವಿಚಾರ ಇದು ಆ ಮಹಾ ಸಂತನ ಪವಾಡ ಎನ್ನುತ್ತಿದ್ದಾರೆ ಇಲ್ಲಿನ ಭಕ್ತರು. ಯಡಿಯೂರು ಸಿದ್ದಲಿಂಗೇಶ್ವರರು 12 ವರ್ಷ ತಪಸ್ಸು ಮಾಡಿದ ತಪೋ ಕ್ಷೇತ್ರ ಕಗ್ಗೇರಿಯಲ್ಲಿ ಹಾವಿನ ಮುತ್ತ ಮತ್ತೆ ಬೆಳೆಯಲು ಪ್ರಾರಂಭಿಸಿದೆ ದೇವಾಲಯದ ಜೀವನೋದ್ಧಾರಕ್ಕಾಗಿ ಕೆಲವು ಗೊಳಿಸಿದ ಜಾಗದಲ್ಲಿ ಹುತ್ತ ಬೆಳೆಯುತ್ತಿರುವುದು ಸಾರ್ವಜನಿಕರಲ್ಲಿ ಹಾಗೂ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ಇದನ್ನೂ ವೀಕ್ಷಿಸಿ:  10ರಲ್ಲಿ 6 ಜನರ ವಿದೇಶದ ಕನಸು ನನಸು, ಉಳಿದವರ ಕಥೆ..!? ‘ಡಂಕಿ’ ಈ ಪದ ಹುಟ್ಟು ಹಾಕಿದವರಾದ್ರೂ ಯಾರು..?

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!