ಪತ್ತೆಯಾದ ಶರತ್‌ ಮೃತದೇಹ: ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಾಗರಾಜ್‌ ಹೇಳಿದ್ದೇನು ?

ಪತ್ತೆಯಾದ ಶರತ್‌ ಮೃತದೇಹ: ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ನಾಗರಾಜ್‌ ಹೇಳಿದ್ದೇನು ?

Published : Jul 31, 2023, 02:29 PM ISTUpdated : Jul 31, 2023, 02:30 PM IST

ನಮ್ಮ ಕಾರ್ಯಾಚರಣೆಗೆ ದೇವರ ಅನುಗ್ರಹ ಇತ್ತು
ಕುಟುಂಬದವರಿಂದ ಸ್ಥಳೀಯ ದೈವಗೆ ಪೂಜೆ
ಕಾರ್ಯಾಚರಣೆ ಬಗ್ಗೆ ನಾಗರಾಜ್‌ ಮಾತು

ಶರತ್ ಕುಮಾರ್ ಪತ್ತೆ ಕಾರ್ಯಾಚರಣೆಗೆ ದೇವರ ಅನುಗ್ರಹವಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಕಳೆದ ಭಾನುವಾರ ಶರತ್ ಕುಮಾರ್(sharat kumar) ಜಲಪಾತಕ್ಕೆ ಬಿದ್ದ್ದು, ಶವ ಪತ್ತೆಯೇ ಆಗಿರಲಿಲ್ಲ. ಶರತ್‌ ಮನೆಯವರು ಸ್ಥಳೀಯ ದೈವ ದೇವರುಗಳಿಗೆ ಪೂಜೆ ಮಾಡಿದ್ದರು. ಈ ನಡುವೆ ಕೇಮಾರು ಆಶ್ರಮದ ಈಶ ವಿಠಲ ದಾಸ ಸ್ವಾಮೀಜಿ(Isha Vithala Dasa Swamiji), ಶವ ಪತ್ತೆಯಾಗುತ್ತೆ ಎಂದು ಕಾರ್ಯಾಚರಣೆ ನಡೆಸುವವರಿಗೆ ಧೈರ್ಯ ತುಂಬಿದ್ದರು. ಶವ ಪತ್ತೆಯಾಗುವಲ್ಲಿ ದೇವರ ಅನುಗ್ರಹ ಇದೆ ಇಂದು ಸಾಮಾಜಿಕ ಕಾರ್ಯಕರ್ತರ ನಾಗರಾಜ್‌(social worker Nagaraj) ಹೇಳಿದ್ದಾರೆ. ಶವ ಪತ್ತೆ ಕಾರ್ಯಾಚರಣೆಯಲ್ಲಿ ನಾಗರಾಜ್ ಭಾಗವಹಿಸಿದ್ದರು. ಶರತ್ ಶವ ಜಲಪಾತದ 200 ಅಡಿ ಆಳದಲ್ಲಿ ಪತ್ತೆಯಾಗಿದೆ. ಎಂಟು ದಿನಗಳ ಬಳಿಕ ಶರತ್ ಶವ ಪತ್ತೆಯಾಗಿದ್ದು, ಮರದ ಪೋಟೋರೆಯ ಮೂಲೆಯಲ್ಲಿ ಸಿಲುಕಿತ್ತು.

ಇದನ್ನೂ ವೀಕ್ಷಿಸಿ:  ದಕ್ಷಿಣ ಸಿನಿರಂಗದ ಯುವರಾಣಿ ಆಗ್ತಾರಂತೆ ಶ್ರೀಲೀಲಾ: ಕಿಸ್ ಬ್ಯೂಟಿ ಭವಿಷ್ಯ ನುಡಿದ ಜ್ಯೋತಿಷಿ ವೇಣು ಸ್ವಾಮಿ!

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more