ಧಾರವಾಡ; ರಕ್ತದಾನ-ಮಹಾದಾನ...ರಾಟ್‌ವಿಲ್ಲರ್‌ಗೆ ರಕ್ತ ಕೊಟ್ಟ ಜರ್ಮನ್ ಶೆಫರ್ಡ್ !

ಧಾರವಾಡ; ರಕ್ತದಾನ-ಮಹಾದಾನ...ರಾಟ್‌ವಿಲ್ಲರ್‌ಗೆ ರಕ್ತ ಕೊಟ್ಟ ಜರ್ಮನ್ ಶೆಫರ್ಡ್ !

Published : Oct 11, 2021, 06:43 PM IST

* ಇದು ಶ್ವಾನಪ್ರಿಯರು ನೋಡಲೇಬೇಕಾದ ಸ್ಟೋರಿ
*ರಕ್ತಸ್ರಾವದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ವಾನ
* ಜರ್ಮನ್ ಶೆಫರ್ಡ್ ಶ್ವಾನದಿಂದ ರಕ್ತ ಪಡೆದುಕೊಳ್ಳಲಾಯಿತು
* ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರಾಟ್ ವಿಲ್ಲರ್ ಶ್ವಾನ

ಧಾರವಾಡ(ಅ.  11)  ರಕ್ತದಾನ(Blood donation) ಮಹಾದಾನ ಎನ್ನುವ ಮಾತು ಇದೆ.   ರಕ್ತದಾನ ಮಾಡುವ ಮೂಲಕ ಅನೇಕರ ಪ್ರಾಣ ಉಳಿಸುವ ದಾನಿಗಳಿಗೆ ಧನ್ಯವಾದ ಹೇಳಲೇಬೇಕು. ಅದೇ ರೀತಿಯ ಒಂದು ಕತೆ ಇಲ್ಲಿದೆ. ಇದು ಶ್ವಾನಗಳ (Dog) ಕತೆ. 

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ; ವಿಡಿಯೋ

ಇದು ಶ್ವಾನಪ್ರಿಯರ ಕತೆ.. ಶ್ವಾನದ ಕತೆ.. ಒಂದೊಳ್ಳೆ ಸ್ಟೋರಿ.  ವಿಡಿಯೋದಲ್ಲಿ ನೋಡುತ್ತಿರುವ ಹಾಗೆ ರಾಟ್ ವಿಲ್ಲರ್(Rottweiler) ಶ್ವಾನದ ಹೆಸರು ಡೀಸೆಲ್.. ಪಾಟೀಲರ ಅಚ್ಚು ಮೆಚ್ಚಿನ ಶ್ವಾನ.. ಆದರೆ ಡೀಸೆಲ್ ಗೆ ಅನಾರೋಗ್ಯ ಕಾಡಿದೆ. ಅತೀವ ರಕ್ತ ಸ್ರಾವದಿಂದ ರಕ್ತದ ಕೊರತೆ ಕಾಣಿಸಿಕೊಂಡಿದೆ. ಧಾರವಾಡದ ಕೃಷಿ ವಿವಿಯ ಶಶಿಧರ್ ಪಾಟೀಲ್ ಒಂದು ಉಪಾಯ ಹೇಳಿದ್ದು ಶ್ವಾನ ಪ್ರಿಯ ಸೋಮಶೇಖರ್ ಅವರ ಜರ್ಮನ್ ಶೆಫರ್ಡ್(German Shepherd) ಶ್ವಾನದ ರಕ್ತ ಪಡೆದುಕೊಂಡು ಡಿಸೇಲ್ ಪ್ರಾಣ ಉಳಿಸಲಾಗಿದೆ. 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?