10 ಕೋಟಿ ಆಸ್ತಿಯ ಅಜ್ಜಿ ಸಾವು: ಚಟ್ಟದ ಮೇಲೆಯೇ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು

10 ಕೋಟಿ ಆಸ್ತಿಯ ಅಜ್ಜಿ ಸಾವು: ಚಟ್ಟದ ಮೇಲೆಯೇ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು

Published : Nov 28, 2021, 04:07 PM IST

ಹಣ, ಆಸ್ತಿ ಮುಂದೆ ಜೀವಕ್ಕೆ ನಯಾಪೈಸೆ ಬೆಲ್ಲ ಇಲ್ಲ....ಆಸ್ತಿ ಆಸೆಗೆ ಬಿದ್ದು ಮಾನವೀಯತೆಯೇ ಸತ್ತೋಯ್ತು..ಅಜ್ಜಿ ಸಾಯ್ತಿದ್ದಂತೆಯೇ ಆಸ್ತಿಗಾಗಿ ಪೈಪೋಟಿ ಶುರುವಾಗಿದ್ದು, 10ಕೋಟಿ ಆಸ್ತಿ ಹೊಂದಿದ್ದ ಅಜ್ಜಿ ಸಾವನ್ನಪ್ಪಿದ ಬಳಿಕ ಚಟ್ಟದ ಮೇಲೆಯೇ ಆಕೆಯಿಂದ ಹೆಬ್ಬೆಟ್ಟು ಹಾಕಿಸಿಕೊಂಡಿದ್ದಾರೆ. 

ಮೈಸೂರು, (ನ.28): ಹಣ, ಆಸ್ತಿ ಮುಂದೆ ಜೀವಕ್ಕೆ ನಯಾಪೈಸೆ ಬೆಲ್ಲ ಇಲ್ಲ....ಆಸ್ತಿ ಆಸೆಗೆ ಬಿದ್ದು ಮಾನವೀಯತೆಯೇ ಸತ್ತೋಯ್ತು..ಅಜ್ಜಿ ಸಾಯ್ತಿದ್ದಂತೆಯೇ ಆಸ್ತಿಗಾಗಿ ಪೈಪೋಟಿ ಶುರುವಾಗಿದೆ.

Mangaluru: ಅಂದು ಕೊರಗಜ್ಜ.. ಇಂದು ನಾಗದೇವರ ಪವಾಡ, ಅಪಚಾರ ಮಾಡಿದವರಿಗೆ ಶಿಕ್ಷೆ

ಹೌದು..10ಕೋಟಿ ಆಸ್ತಿ ಹೊಂದಿದ್ದ ಅಜ್ಜಿ ಸಾವನ್ನಪ್ಪಿದ ಬಳಿಕ ಚಟ್ಟದ ಮೇಲೆಯೇ ಆಕೆಯಿಂದ ಹೆಬ್ಬೆಟ್ಟು ಹಾಕಿಸಿಕೊಂಡಿದ್ದಾರೆ. ತ್ತ ಅಜ್ಜಿ ಬೇಡ ಅವಳ ಆಸ್ತಿ ಮಾತ್ರ ಬೇಕು..

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more