Mysuru College Students : ಪಾರ್ಕ್, ರೋಡ್ ಸುತ್ತಿ  ಕ್ಲಾಸಿಗೆ ಕರೆತಂದ ಅಧ್ಯಾಪಕರು

Mysuru College Students : ಪಾರ್ಕ್, ರೋಡ್ ಸುತ್ತಿ ಕ್ಲಾಸಿಗೆ ಕರೆತಂದ ಅಧ್ಯಾಪಕರು

Published : Jan 06, 2022, 03:01 PM IST

ವಿದ್ಯಾರ್ಥಿಗಳಿಗಾಗಿ ಅಧ್ಯಾಪಕರ ವಿಶೇಷ ಕಾರ್ಯಾಚರಣೆ ಮೈಸೂರಿನಲ್ಲಿ ನಡೆದಿದೆ. ಇಲ್ಲಿನ ಪಾರ್ಕ್‌ ಸುತ್ತಾಡಿ ವಿದ್ಯಾರ್ಥಿಗಳನ್ನು ತರಗತಿಗೆ ಶಿಕ್ಷಕರು  ಕರೆದೊಯ್ದಿದ್ದಾರೆ.

 ಮೈಸೂರು (ಜ.06):  ವಿದ್ಯಾರ್ಥಿಗಳಿಗಾಗಿ (Student) ಅಧ್ಯಾಪಕರ ವಿಶೇಷ ಕಾರ್ಯಾಚರಣೆ ಮೈಸೂರಿನಲ್ಲಿ (Mysuru)  ನಡೆದಿದೆ. ಇಲ್ಲಿನ ಪಾರ್ಕ್‌ ಸುತ್ತಾಡಿ ವಿದ್ಯಾರ್ಥಿಗಳನ್ನು ತರಗತಿಗೆ ಶಿಕ್ಷಕರು (Teachers)  ಕರೆದೊಯ್ದಿದ್ದಾರೆ.  ತರಗತಿಗಳಿಗೆ ವಿದ್ಯಾರ್ಥಿಗಳನ್ನು ಕರೆತರಲು ಅಧ್ಯಾಪಕರು ಹರಸಾಹಸ ಪಟ್ಟಿದ್ದು ರಸ್ತೆ, ಪಾರ್ಕ್ ಎನ್ನದೇ ಎಲ್ಲೆಡೆ ಸುತ್ತಾಡಿ ತಮ್ಮ  ವಿದ್ಯಾರ್ಥಿಗಳನ್ನುಕರೆದೊಯ್ದಿದ್ದಾರೆ. 

Student Scholarships: ಈ ವಿದ್ಯಾರ್ಥಿ ವೇತನಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ? ತಪ್ಪದೇ ಇಂದೇ ಅರ್ಜಿ ಹಾಕಿ

 ಉಪನ್ಯಾಸಕರನ್ನು ಕಂಡು ಹಲವು ವಿದ್ಯಾರ್ಥಿಗಳು ದಿಕ್ಕಪಾಲಾಗಿ ಓಡಿದ್ದು,  ಅಧ್ಯಾಪಕರ ಈ ಅವಸ್ಥೆ ಕಂಡು ಸಾರ್ವಜನಿಕರು (Publics) ಮರುಗಿದ್ದಾರೆ. ತರಗತಿಗಳಿಗೆ ಬಂಕ್ ಹಾಕಿ ರಸ್ತೆ ಪಾರ್ಕ್ ಗಳಲ್ಲಿ ಕಾಲ ಕಳೆಯುತ್ತಿದ್ದ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಸಾಹಪಟ್ಟಿದ್ದಾರೆ. ಇದರಲ್ಲಿ  ನಗರದ ಪ್ರತಿಷ್ಠಿತ ಕಾಲೇಜುಗಳ ವಿಧ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದ್ದು,  ಮರಿಮಲ್ಲಪ್ಪ, ಹಾರ್ಡ್ವಿಕ್, ಮಹಾರಾಜ, ಇತ್ಯಾದಿ ಕಾಲೇಜುಗಳ ವಿಧ್ಯಾರ್ಥಿಗಳು ಸಾಮೂಹಿಕವಾಗಿ ತರಗತಿ ಬಂಕ್ ಮಾಡುತ್ತಿದ್ದಾರೆ.  ಹೀಗಾಗಿ ತರಗತಿಗಳಿಗೆ ವಿಧ್ಯಾರ್ಥಿಗಳನ್ನು ಕರೆತರಲು ಆಗಮಿಸಿದ ಉಪನ್ಯಾಸಕರು‌ ಮಹರಾಜ ಕಾಲೇಜಿನ ಪ್ರಾಂಶುಪಾಲರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಚೇಸಿಂಗ್ ಮಾಡಿದ್ದಾರೆ.  

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
Read more