ಮಲಗಿದ್ದಲ್ಲೇ ಮಲಗಿ ರೋಧಿಸುತ್ತಿರುವ ಕಾಡಾನೆ: ಕ್ಯಾಪ್ಟನ್‌ ಕಾಂತಿಗೆ ಆಗಿರೋದೇನು ?

ಮಲಗಿದ್ದಲ್ಲೇ ಮಲಗಿ ರೋಧಿಸುತ್ತಿರುವ ಕಾಡಾನೆ: ಕ್ಯಾಪ್ಟನ್‌ ಕಾಂತಿಗೆ ಆಗಿರೋದೇನು ?

Published : Jul 01, 2023, 10:52 AM ISTUpdated : Jul 01, 2023, 10:53 AM IST

ಅನಾರೋಗ್ಯದಿಂದ ಬಳಲುತ್ತಾ ರೋಧಿಸುತ್ತಿರೋ ಕಾಡಾನೆ
ಬೆಳಗ್ಗೆಯಿಂದ ಒಂದೇ ಜಾಗದಲ್ಲಿ ಮಲಗಿರೋ ಕ್ಯಾಪ್ಟನ್ ಕಾಂತಿ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ಘಟನೆ 

ಹಾಸನ: ಅನಾರೋಗ್ಯದಿಂದ ಬಳಲುತ್ತಾ ಕಾಡಾನೆಯೊಂದು ರೋಧಿಸುತ್ತಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ನಡೆದಿದೆ. ಬೆಳಗ್ಗೆಯಿಂದ ಒಂದೇ ಜಾಗದಲ್ಲಿ ಕ್ಯಾಪ್ಟನ್ ಕಾಂತಿ ಮಲಗಿದೆ. ಇದು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗಿದೆ ಎಂದು ತಿಳಿದುಬಂದಿದೆ. ಜ್ವರ ಅಥವಾ ಯಾವುದೋ ಅನಾರೋಗ್ಯದಿಂದ ಕ್ಯಾಪ್ಟನ್‌ ಕಾಂತಿ ಬಳಲುತ್ತಿದೆ ಎಂದು ಹೇಳಲಾಗುತ್ತಿದೆ. ಆನೆ ಇರುವ ಸ್ಥಳಕ್ಕೆ ಹೋಗಲು ಹೆದರಿ ಅರಣ್ಯಾಧಿಕಾರಿಗಳು ದೂರದಲ್ಲೇ ನಿಂತಿದ್ದಾರೆ. ವೈದ್ಯರ ತಂಡ ಬಂದ ಬಳಿಕ ಕಾಡಾನೆಗೆ ಚಿಕಿತ್ಸೆ ಕೊಡಿಸಲಾಗುವುದು. ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡಿಗೆ ಈ ಆನೆ ಕ್ಯಾಪ್ಟನ್‌ ಆಗಿತ್ತು. ಹಾಗಾಗಿ ಕಾಡಾನೆಗಳ ಹಿಂಡಿನ ಚಲನವಲನ ಅರಿಯೋದಕ್ಕೆ ಕಾಂತಿಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು.

ಇದನ್ನೂ ವೀಕ್ಷಿಸಿ:  ಕೈಕೊಟ್ಟ ಮುಂಗಾರು, ಬರಿದಾದ ಕಬಿನಿ ಜಲಾಶಯ: ಮುಳುಗಡೆಯಾದ ದೇವಸ್ಥಾನದ ಕುರುಹು ಪತ್ತೆ

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more