ಬಂಡೀಪುರ : ಹುಲಿಯ ವಿಡಿಯೋ ವೈರಲ್

ಬಂಡೀಪುರ : ಹುಲಿಯ ವಿಡಿಯೋ ವೈರಲ್

Suvarna News   | Asianet News
Published : Oct 27, 2021, 01:56 PM IST

 ಹುಲಿಯೊಂದು ನೀರಿನಲ್ಲಿ ಈಜಿಕೊಂಡ ದಡ ಸೇರಿದ ವೀಡಿಯೋ ವೈರಲ್ ಆಗಿದೆ. ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿರುವ ವೀಡಿಯೋ ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಕಬಿನಿ ಜಲಾಶಯ ದಾಟಿಕೊಂಡು ಬರುತ್ತಿರುವ ಹುಲಿಯದ್ದಾಗಿದೆ. ಸಾಮಾನ್ಯವಾಗಿ ಹುಲಿಗಳು ಟೆರಿಟರಿಗಾಗಿ ಅಥವ ಮೇಟಿಂಗ್ ಗಾಗಿ ಈ ರೀತಿ ಸಂಚಾರ ಮಾಡುತ್ತಿರುತ್ತವೆ.   

 ಇಂತಹ ದೃಶ್ಯಗಳು ಕ್ಯಾಮರಾಕ್ಕೆ ಸೆರೆಸಿಗುವುದು ಅಪರೂಪವಾಗಿದ್ದು, ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರಿಗೆ ವಿಡಿಯೋ ಸೆರೆ ಸಿಕ್ಕಿದೆ.  ಈ ಹಿಂದೆ ಕೂಡ ಇದೇ ರೀತಿ ವೀಡಿಯೋ ವೈರಲ್ಲಾಗಿತ್ತು. ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ಲಾಗಿದೆ. 

ಚಾಮರಾಜನಗರ (ಅ.27):  ಹುಲಿಯೊಂದು ನೀರಿನಲ್ಲಿ ಈಜಿಕೊಂಡ ದಡ ಸೇರಿದ ವೀಡಿಯೋ ವೈರಲ್ ಆಗಿದೆ. ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿರುವ ವೀಡಿಯೋ ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಕಬಿನಿ ಜಲಾಶಯ ದಾಟಿಕೊಂಡು ಬರುತ್ತಿರುವ ಹುಲಿಯದ್ದಾಗಿದೆ. ಸಾಮಾನ್ಯವಾಗಿ ಹುಲಿಗಳು ಟೆರಿಟರಿಗಾಗಿ ಅಥವ ಮೇಟಿಂಗ್ ಗಾಗಿ ಈ ರೀತಿ ಸಂಚಾರ ಮಾಡುತ್ತಿರುತ್ತವೆ.   

ಹುಲಿಗಳು ಇವೆ ಎಚ್ಚರಿಕೆ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

 ಇಂತಹ ದೃಶ್ಯಗಳು ಕ್ಯಾಮರಾಕ್ಕೆ ಸೆರೆಸಿಗುವುದು ಅಪರೂಪವಾಗಿದ್ದು, ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರಿಗೆ ವಿಡಿಯೋ ಸೆರೆ ಸಿಕ್ಕಿದೆ.  ಈ ಹಿಂದೆ ಕೂಡ ಇದೇ ರೀತಿ ವೀಡಿಯೋ ವೈರಲ್ಲಾಗಿತ್ತು. ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ಲಾಗಿದೆ. 
 
 

27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
Read more