ಬಂಡೀಪುರ : ಹುಲಿಯ ವಿಡಿಯೋ ವೈರಲ್

ಬಂಡೀಪುರ : ಹುಲಿಯ ವಿಡಿಯೋ ವೈರಲ್

Suvarna News   | Asianet News
Published : Oct 27, 2021, 01:56 PM IST

 ಹುಲಿಯೊಂದು ನೀರಿನಲ್ಲಿ ಈಜಿಕೊಂಡ ದಡ ಸೇರಿದ ವೀಡಿಯೋ ವೈರಲ್ ಆಗಿದೆ. ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿರುವ ವೀಡಿಯೋ ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಕಬಿನಿ ಜಲಾಶಯ ದಾಟಿಕೊಂಡು ಬರುತ್ತಿರುವ ಹುಲಿಯದ್ದಾಗಿದೆ. ಸಾಮಾನ್ಯವಾಗಿ ಹುಲಿಗಳು ಟೆರಿಟರಿಗಾಗಿ ಅಥವ ಮೇಟಿಂಗ್ ಗಾಗಿ ಈ ರೀತಿ ಸಂಚಾರ ಮಾಡುತ್ತಿರುತ್ತವೆ.   

 ಇಂತಹ ದೃಶ್ಯಗಳು ಕ್ಯಾಮರಾಕ್ಕೆ ಸೆರೆಸಿಗುವುದು ಅಪರೂಪವಾಗಿದ್ದು, ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರಿಗೆ ವಿಡಿಯೋ ಸೆರೆ ಸಿಕ್ಕಿದೆ.  ಈ ಹಿಂದೆ ಕೂಡ ಇದೇ ರೀತಿ ವೀಡಿಯೋ ವೈರಲ್ಲಾಗಿತ್ತು. ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ಲಾಗಿದೆ. 

ಚಾಮರಾಜನಗರ (ಅ.27):  ಹುಲಿಯೊಂದು ನೀರಿನಲ್ಲಿ ಈಜಿಕೊಂಡ ದಡ ಸೇರಿದ ವೀಡಿಯೋ ವೈರಲ್ ಆಗಿದೆ. ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿರುವ ವೀಡಿಯೋ ಬಂಡೀಪುರ ಅರಣ್ಯದಿಂದ ನಾಗರಹೊಳೆಗೆ ಕಬಿನಿ ಜಲಾಶಯ ದಾಟಿಕೊಂಡು ಬರುತ್ತಿರುವ ಹುಲಿಯದ್ದಾಗಿದೆ. ಸಾಮಾನ್ಯವಾಗಿ ಹುಲಿಗಳು ಟೆರಿಟರಿಗಾಗಿ ಅಥವ ಮೇಟಿಂಗ್ ಗಾಗಿ ಈ ರೀತಿ ಸಂಚಾರ ಮಾಡುತ್ತಿರುತ್ತವೆ.   

ಹುಲಿಗಳು ಇವೆ ಎಚ್ಚರಿಕೆ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

 ಇಂತಹ ದೃಶ್ಯಗಳು ಕ್ಯಾಮರಾಕ್ಕೆ ಸೆರೆಸಿಗುವುದು ಅಪರೂಪವಾಗಿದ್ದು, ಕಬಿನಿ ಹಿನ್ನೀರಿನಲ್ಲಿ ಬೋಟ್ ಸಫಾರಿ ಮಾಡುವ ವೇಳೆ ಪ್ರವಾಸಿಗರಿಗೆ ವಿಡಿಯೋ ಸೆರೆ ಸಿಕ್ಕಿದೆ.  ಈ ಹಿಂದೆ ಕೂಡ ಇದೇ ರೀತಿ ವೀಡಿಯೋ ವೈರಲ್ಲಾಗಿತ್ತು. ಇದೀಗ ಮತ್ತೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ಲಾಗಿದೆ. 
 
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more