ಭಾರತ-ಪಾಕ್​ ಬತ್ತಳಿಕೆಯಲ್ಲಿರೋ ಅಸ್ತ್ರಗಳೇನು? ಅವುಗಳ ತಾಕತ್ತೇನು?

ಭಾರತ-ಪಾಕ್​ ಬತ್ತಳಿಕೆಯಲ್ಲಿರೋ ಅಸ್ತ್ರಗಳೇನು? ಅವುಗಳ ತಾಕತ್ತೇನು?

Published : Apr 26, 2025, 07:45 PM ISTUpdated : Apr 26, 2025, 07:52 PM IST

ಭಾರತ ಮತ್ತು ಪಾಕಿಸ್ತಾನದ ನಡುವೆ ಅರಬ್ಬಿ ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಯುದ್ಧದ ಸಂದರ್ಭದಲ್ಲಿ ಎರಡೂ ದೇಶಗಳ ನೌಕಾಪಡೆಗಳ ಬಲಾಬಲ ಹೇಗಿದೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗೆ ಭಾರತದ ಪ್ರತಿಕ್ರಿಯೆ ಏನು?

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಒಂದು ವೇಳೆ ಇಲ್ಲಿಂದಲೇ ಯುದ್ಧ ಶುರುವಾದ್ರೆ, ಎರಡು ದೇಶಗಳ ನೌಕಾಪಡೆಯ ಬಲ ಮುಖ್ಯವಾಗುತ್ತೆ.ಭಾರತ ಹಾಗೂ ಪಾಕಿಸ್ತಾನದಲ್ಲಿ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಸಮರಭ್ಯಾಸ ಮಾಡ್ತೀನಿ ಅಂತ ಬಂದಿದ್ದ ಪಾಕಿಸ್ತಾನಕ್ಕೆ ಕ್ಷಿಪಣಿ ಪರೀಕ್ಷೆ ಮೂಲಕ ಉತ್ತರಿಸಿದೆ ಭಾರತ. ಹಾಗಿದ್ರೆ ಭಾರತ ಹಾಗೂ ಪಾಕಿಸ್ತಾನಗಳ ನೌಕಾ ಪಡೆಯ    ಬಲಾಬಲ ಹೇಗಿದೆ.  ಉಗ್ರರನ್ನು ಛೂ ಬಿಟ್ಟು ಭಾರತವನ್ನು ಕೆಣಕಿ ಪಾಕಿಸ್ತಾನಕ್ಕೆ ಆಗೋ ಲಾಭವಾದ್ರೂ ಏನು? ದೇಶಕ್ಕೇನು ಲಾಭವಿಲ್ಲ. ಆದ್ರೆ ದೇಶಕ್ಕೇನಾದ್ರೂ ಆಗಲಿ, ಅಧಿಕಾರ ಮುಖ್ಯ ಅನ್ನೋ ಮನೋಭಾವದ ಕೆಲವರು ಇದ್ರಿಂದ ಲಾಭ ಮಾಡಿಕೊಳ್ಳೋಕೆ ಹೊರಟಿದ್ದಾರೆ ಅನ್ನೋ ವಿಶ್ಲೇಷಣೆಗಳನ್ನು ಮಾಡಲಾಗ್ತಿದೆ.

ಭಾರತದ ಬಳಿ ಒಟ್ಟು 2,229 ಸೇನಾ ವಿಮಾನಗಳಿದ್ರೆ, ಪಾಕಿಸ್ತಾನದ ಬಳಿ 1399 ಸೇನಾ ವಿಮಾನಗಳಿವೆ. ಇನ್ನು ಭಾರತದ ಬಳಿ 513 ಯುದ್ಧ ವಿಮಾನಗಳಿದ್ರೆ, ಪಾಕಿಸ್ತಾನದ ಬಳಿ 328 ಯುದ್ಧ ವಿಮಾನಗಳಿವೆ. ಹಾಗೇನೆ ಭಾರತದ ಹತ್ತಿರ 130 ಅಟ್ಯಾಕ್ ಏರ್​ಕ್ರಾಪ್ಟ್​ಗಳಿದ್ರೆ ಪಾಕಿಸ್ತಾನದ ಬಳಿ ಕೇವಲ 90 ಅಟ್ಯಾಕ್ ಏರ್​ಕ್ರಾಫ್ಟ್​ಗಳು ಮಾತ್ರವೇ ಇರೋದು.

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more