ಭಾರತ-ಪಾಕ್​ ಬತ್ತಳಿಕೆಯಲ್ಲಿರೋ ಅಸ್ತ್ರಗಳೇನು? ಅವುಗಳ ತಾಕತ್ತೇನು?

ಭಾರತ-ಪಾಕ್​ ಬತ್ತಳಿಕೆಯಲ್ಲಿರೋ ಅಸ್ತ್ರಗಳೇನು? ಅವುಗಳ ತಾಕತ್ತೇನು?

Published : Apr 26, 2025, 07:45 PM ISTUpdated : Apr 26, 2025, 07:52 PM IST

ಭಾರತ ಮತ್ತು ಪಾಕಿಸ್ತಾನದ ನಡುವೆ ಅರಬ್ಬಿ ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಯುದ್ಧದ ಸಂದರ್ಭದಲ್ಲಿ ಎರಡೂ ದೇಶಗಳ ನೌಕಾಪಡೆಗಳ ಬಲಾಬಲ ಹೇಗಿದೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗೆ ಭಾರತದ ಪ್ರತಿಕ್ರಿಯೆ ಏನು?

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಒಂದು ವೇಳೆ ಇಲ್ಲಿಂದಲೇ ಯುದ್ಧ ಶುರುವಾದ್ರೆ, ಎರಡು ದೇಶಗಳ ನೌಕಾಪಡೆಯ ಬಲ ಮುಖ್ಯವಾಗುತ್ತೆ.ಭಾರತ ಹಾಗೂ ಪಾಕಿಸ್ತಾನದಲ್ಲಿ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಸಮರಭ್ಯಾಸ ಮಾಡ್ತೀನಿ ಅಂತ ಬಂದಿದ್ದ ಪಾಕಿಸ್ತಾನಕ್ಕೆ ಕ್ಷಿಪಣಿ ಪರೀಕ್ಷೆ ಮೂಲಕ ಉತ್ತರಿಸಿದೆ ಭಾರತ. ಹಾಗಿದ್ರೆ ಭಾರತ ಹಾಗೂ ಪಾಕಿಸ್ತಾನಗಳ ನೌಕಾ ಪಡೆಯ    ಬಲಾಬಲ ಹೇಗಿದೆ.  ಉಗ್ರರನ್ನು ಛೂ ಬಿಟ್ಟು ಭಾರತವನ್ನು ಕೆಣಕಿ ಪಾಕಿಸ್ತಾನಕ್ಕೆ ಆಗೋ ಲಾಭವಾದ್ರೂ ಏನು? ದೇಶಕ್ಕೇನು ಲಾಭವಿಲ್ಲ. ಆದ್ರೆ ದೇಶಕ್ಕೇನಾದ್ರೂ ಆಗಲಿ, ಅಧಿಕಾರ ಮುಖ್ಯ ಅನ್ನೋ ಮನೋಭಾವದ ಕೆಲವರು ಇದ್ರಿಂದ ಲಾಭ ಮಾಡಿಕೊಳ್ಳೋಕೆ ಹೊರಟಿದ್ದಾರೆ ಅನ್ನೋ ವಿಶ್ಲೇಷಣೆಗಳನ್ನು ಮಾಡಲಾಗ್ತಿದೆ.

ಭಾರತದ ಬಳಿ ಒಟ್ಟು 2,229 ಸೇನಾ ವಿಮಾನಗಳಿದ್ರೆ, ಪಾಕಿಸ್ತಾನದ ಬಳಿ 1399 ಸೇನಾ ವಿಮಾನಗಳಿವೆ. ಇನ್ನು ಭಾರತದ ಬಳಿ 513 ಯುದ್ಧ ವಿಮಾನಗಳಿದ್ರೆ, ಪಾಕಿಸ್ತಾನದ ಬಳಿ 328 ಯುದ್ಧ ವಿಮಾನಗಳಿವೆ. ಹಾಗೇನೆ ಭಾರತದ ಹತ್ತಿರ 130 ಅಟ್ಯಾಕ್ ಏರ್​ಕ್ರಾಪ್ಟ್​ಗಳಿದ್ರೆ ಪಾಕಿಸ್ತಾನದ ಬಳಿ ಕೇವಲ 90 ಅಟ್ಯಾಕ್ ಏರ್​ಕ್ರಾಫ್ಟ್​ಗಳು ಮಾತ್ರವೇ ಇರೋದು.

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more