ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

Published : Jan 24, 2025, 09:04 AM IST

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ.

ಬೆಂಗಳೂರು(ಜ.24):  ಚೋಟಾ ನವಾಬನಿಗೆ 15,000 ಕೋಟಿಯ ಆಸ್ತಿ ಕಂಟಕ..! ಭೋಪಾಲ್ ನವಾಬ.. ಪಟೌಡಿ ಖಾನ್ ಸಾಬ್.. ಪಾಕ್ ಲಿಂಕ್..! ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ..? ಏನಿದು ಶತ್ರು ಸಂಪತ್ತು..? ಏನದು 15,000 ಕೋಟಿ. ಆಸ್ತಿ ಚರಿತ್ರೆ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಶತ್ರು ಆಸ್ತಿಯ ಒಡೆಯ.

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಹಾಗಿದ್ರೆ ಮಧ್ಯಪ್ರದೇಶ್​ ಹೈಕೋರ್ಟ್​ ಕೊಟ್ಟ ಈ ಶಾಕ್​ ಹಿಂದಿನ ಕತೆ ಏನು? ಸೈಫ್​ ಅಲಿ ಖಾನ್​ ಹೆಸರಿನ ಅಷ್ಟೊಂದು ದೊಡ್ಡ ಮೊತ್ತದ ಆಸ್ತಿ ಕೈತಪ್ಪಿ ಹೋಗಲು ಸಾಧ್ಯವಿದೆಯಾ ಅನ್ನೋದರ ಕುರಿತು ವಿಶೇಷ ವರದಿಯೊಂದನ್ನು ಇಲ್ಲಿ ನೋಡೋಣ. 

ರಜನಿಕಾಂತ್ 'ಜೈಲರ್ 2'ನಲ್ಲಿ ಬಾಲಯ್ಯ ಎಂಟ್ರಿ ಫಿಕ್ಸ್! ಶಿವಣ್ಣನ ಆಗಮನಕ್ಕೆ ಭರ್ಜರಿ ತಯಾರಿ!

ಕೇಂದ್ರ ಸರ್ಕಾರ 15 ಸಾವಿರ ಕೋಟಿ ಸಂಪತ್ತನ್ನು ಶತ್ರು ಸಂಪತ್ತು ಎಂದು ಘೋಷಿಸಿದೆ. ಹಾಗಿದ್ರೆ ಈ ಎಲ್ಲ ಸಂಪತ್ತು ಸೈಫ್​ ಅಲಿಖಾನ್​ ಕೈ ತಪ್ಪಿ ಕೇಂದ್ರ ಸರ್ಕಾರದ ವಶವಾಗುತ್ತಾ? ಅಥವಾ ಇದರಲ್ಲಿ ಏನಾದ್ರು ತೊಡಕುಗಳಿವೆಯಾ?. ಹಾಗಿದ್ರೆ ಪಟೌಡಿ ಕುಟುಂಬದ ಒಟ್ಟು 15 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತಾ? ಇಷ್ಟೊಂದು ಮೌಲ್ಯದ ಆಸ್ತಿಯನ್ನು ಸೈಫ್​ ಅಲಿಖಾನ್​ ಬಿಟ್ಟು ಕೊಡ್ತಾರಾ ಅಥವಾ ಹೋರಾಟ ಮಾಡ್ತಾರಾ?. 
ಹಾಗಿದ್ರೆ ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರರ್ಕಾರ ಉತ್ತರವೇನು? ಕೇಂದ್ರ ಸರ್ಕಾರದ ಬಳಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆ. ಭೋಪಾಲ್​ ನವಾಬ್​​ನಾಗಿದ್ದ ಹಮೀದುಲ್ಲಾ ಸುಲ್ತಾನ್​​ ಹಿರಿ ಮಗಳು ಅಬಿದಾ ಸುಲ್ತಾನ್​ ಪಾಕಿಸ್ತಾನಕ್ಕೆ ಮದುವೆಯಾಗಿ ಹೋಗಿದ್ದು 1950ರಲ್ಲಿ ಆದ್ರೆ ಈ ಕಾನೂನು ಜಾರಿಗೆ ಬಂದಿದ್ದು 1968ರಲ್ಲಿ ಹೀಗಿದ್ಮೇಲೆ ಈಗ ಈ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಪಟೌಡಿ ಫ್ಯಾಮಿಲಿ ಬೆಂಬಲಿಗರು ಕೇಳ್ತಿದ್ದಾರೆ. ಹಾಗಿದ್ರೆ ಈ ಪ್ರಶ್ನೆಗೆ ಕೇಂದ್ರ ಸರ್ಕಾರದ ಉತ್ತರವೇನು ಗೊತ್ತಾ? 

ಒಟ್ಟಿನಲ್ಲಿ ಈ ಪ್ರಕರಣ ಕುರಿತು ದೀರ್ಘ ಕಾಲದ ಕಾನೂನು ಹೋರಾಟ ನಡೆಯೋದಂತೂ ಪಕ್ಕಾ. ಆದ್ರೆ ಕಾನೂನು ಹೋರಾಟದ ಕೊನೆಯಲ್ಲಿ ಗೆಲುವು ಯಾರದ್ದು ಅನ್ನೋದನ್ನು ನೋಡಬೇಕಿದೆ. 

24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
Read more