ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

Published : Jan 24, 2025, 09:04 AM IST

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ.

ಬೆಂಗಳೂರು(ಜ.24):  ಚೋಟಾ ನವಾಬನಿಗೆ 15,000 ಕೋಟಿಯ ಆಸ್ತಿ ಕಂಟಕ..! ಭೋಪಾಲ್ ನವಾಬ.. ಪಟೌಡಿ ಖಾನ್ ಸಾಬ್.. ಪಾಕ್ ಲಿಂಕ್..! ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ..? ಏನಿದು ಶತ್ರು ಸಂಪತ್ತು..? ಏನದು 15,000 ಕೋಟಿ. ಆಸ್ತಿ ಚರಿತ್ರೆ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಶತ್ರು ಆಸ್ತಿಯ ಒಡೆಯ.

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಹಾಗಿದ್ರೆ ಮಧ್ಯಪ್ರದೇಶ್​ ಹೈಕೋರ್ಟ್​ ಕೊಟ್ಟ ಈ ಶಾಕ್​ ಹಿಂದಿನ ಕತೆ ಏನು? ಸೈಫ್​ ಅಲಿ ಖಾನ್​ ಹೆಸರಿನ ಅಷ್ಟೊಂದು ದೊಡ್ಡ ಮೊತ್ತದ ಆಸ್ತಿ ಕೈತಪ್ಪಿ ಹೋಗಲು ಸಾಧ್ಯವಿದೆಯಾ ಅನ್ನೋದರ ಕುರಿತು ವಿಶೇಷ ವರದಿಯೊಂದನ್ನು ಇಲ್ಲಿ ನೋಡೋಣ. 

ರಜನಿಕಾಂತ್ 'ಜೈಲರ್ 2'ನಲ್ಲಿ ಬಾಲಯ್ಯ ಎಂಟ್ರಿ ಫಿಕ್ಸ್! ಶಿವಣ್ಣನ ಆಗಮನಕ್ಕೆ ಭರ್ಜರಿ ತಯಾರಿ!

ಕೇಂದ್ರ ಸರ್ಕಾರ 15 ಸಾವಿರ ಕೋಟಿ ಸಂಪತ್ತನ್ನು ಶತ್ರು ಸಂಪತ್ತು ಎಂದು ಘೋಷಿಸಿದೆ. ಹಾಗಿದ್ರೆ ಈ ಎಲ್ಲ ಸಂಪತ್ತು ಸೈಫ್​ ಅಲಿಖಾನ್​ ಕೈ ತಪ್ಪಿ ಕೇಂದ್ರ ಸರ್ಕಾರದ ವಶವಾಗುತ್ತಾ? ಅಥವಾ ಇದರಲ್ಲಿ ಏನಾದ್ರು ತೊಡಕುಗಳಿವೆಯಾ?. ಹಾಗಿದ್ರೆ ಪಟೌಡಿ ಕುಟುಂಬದ ಒಟ್ಟು 15 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತಾ? ಇಷ್ಟೊಂದು ಮೌಲ್ಯದ ಆಸ್ತಿಯನ್ನು ಸೈಫ್​ ಅಲಿಖಾನ್​ ಬಿಟ್ಟು ಕೊಡ್ತಾರಾ ಅಥವಾ ಹೋರಾಟ ಮಾಡ್ತಾರಾ?. 
ಹಾಗಿದ್ರೆ ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರರ್ಕಾರ ಉತ್ತರವೇನು? ಕೇಂದ್ರ ಸರ್ಕಾರದ ಬಳಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆ. ಭೋಪಾಲ್​ ನವಾಬ್​​ನಾಗಿದ್ದ ಹಮೀದುಲ್ಲಾ ಸುಲ್ತಾನ್​​ ಹಿರಿ ಮಗಳು ಅಬಿದಾ ಸುಲ್ತಾನ್​ ಪಾಕಿಸ್ತಾನಕ್ಕೆ ಮದುವೆಯಾಗಿ ಹೋಗಿದ್ದು 1950ರಲ್ಲಿ ಆದ್ರೆ ಈ ಕಾನೂನು ಜಾರಿಗೆ ಬಂದಿದ್ದು 1968ರಲ್ಲಿ ಹೀಗಿದ್ಮೇಲೆ ಈಗ ಈ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಪಟೌಡಿ ಫ್ಯಾಮಿಲಿ ಬೆಂಬಲಿಗರು ಕೇಳ್ತಿದ್ದಾರೆ. ಹಾಗಿದ್ರೆ ಈ ಪ್ರಶ್ನೆಗೆ ಕೇಂದ್ರ ಸರ್ಕಾರದ ಉತ್ತರವೇನು ಗೊತ್ತಾ? 

ಒಟ್ಟಿನಲ್ಲಿ ಈ ಪ್ರಕರಣ ಕುರಿತು ದೀರ್ಘ ಕಾಲದ ಕಾನೂನು ಹೋರಾಟ ನಡೆಯೋದಂತೂ ಪಕ್ಕಾ. ಆದ್ರೆ ಕಾನೂನು ಹೋರಾಟದ ಕೊನೆಯಲ್ಲಿ ಗೆಲುವು ಯಾರದ್ದು ಅನ್ನೋದನ್ನು ನೋಡಬೇಕಿದೆ. 

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more