ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

Published : Jan 24, 2025, 09:04 AM IST

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ.

ಬೆಂಗಳೂರು(ಜ.24):  ಚೋಟಾ ನವಾಬನಿಗೆ 15,000 ಕೋಟಿಯ ಆಸ್ತಿ ಕಂಟಕ..! ಭೋಪಾಲ್ ನವಾಬ.. ಪಟೌಡಿ ಖಾನ್ ಸಾಬ್.. ಪಾಕ್ ಲಿಂಕ್..! ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ..? ಏನಿದು ಶತ್ರು ಸಂಪತ್ತು..? ಏನದು 15,000 ಕೋಟಿ. ಆಸ್ತಿ ಚರಿತ್ರೆ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಶತ್ರು ಆಸ್ತಿಯ ಒಡೆಯ.

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಹಾಗಿದ್ರೆ ಮಧ್ಯಪ್ರದೇಶ್​ ಹೈಕೋರ್ಟ್​ ಕೊಟ್ಟ ಈ ಶಾಕ್​ ಹಿಂದಿನ ಕತೆ ಏನು? ಸೈಫ್​ ಅಲಿ ಖಾನ್​ ಹೆಸರಿನ ಅಷ್ಟೊಂದು ದೊಡ್ಡ ಮೊತ್ತದ ಆಸ್ತಿ ಕೈತಪ್ಪಿ ಹೋಗಲು ಸಾಧ್ಯವಿದೆಯಾ ಅನ್ನೋದರ ಕುರಿತು ವಿಶೇಷ ವರದಿಯೊಂದನ್ನು ಇಲ್ಲಿ ನೋಡೋಣ. 

ರಜನಿಕಾಂತ್ 'ಜೈಲರ್ 2'ನಲ್ಲಿ ಬಾಲಯ್ಯ ಎಂಟ್ರಿ ಫಿಕ್ಸ್! ಶಿವಣ್ಣನ ಆಗಮನಕ್ಕೆ ಭರ್ಜರಿ ತಯಾರಿ!

ಕೇಂದ್ರ ಸರ್ಕಾರ 15 ಸಾವಿರ ಕೋಟಿ ಸಂಪತ್ತನ್ನು ಶತ್ರು ಸಂಪತ್ತು ಎಂದು ಘೋಷಿಸಿದೆ. ಹಾಗಿದ್ರೆ ಈ ಎಲ್ಲ ಸಂಪತ್ತು ಸೈಫ್​ ಅಲಿಖಾನ್​ ಕೈ ತಪ್ಪಿ ಕೇಂದ್ರ ಸರ್ಕಾರದ ವಶವಾಗುತ್ತಾ? ಅಥವಾ ಇದರಲ್ಲಿ ಏನಾದ್ರು ತೊಡಕುಗಳಿವೆಯಾ?. ಹಾಗಿದ್ರೆ ಪಟೌಡಿ ಕುಟುಂಬದ ಒಟ್ಟು 15 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತಾ? ಇಷ್ಟೊಂದು ಮೌಲ್ಯದ ಆಸ್ತಿಯನ್ನು ಸೈಫ್​ ಅಲಿಖಾನ್​ ಬಿಟ್ಟು ಕೊಡ್ತಾರಾ ಅಥವಾ ಹೋರಾಟ ಮಾಡ್ತಾರಾ?. 
ಹಾಗಿದ್ರೆ ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರರ್ಕಾರ ಉತ್ತರವೇನು? ಕೇಂದ್ರ ಸರ್ಕಾರದ ಬಳಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆ. ಭೋಪಾಲ್​ ನವಾಬ್​​ನಾಗಿದ್ದ ಹಮೀದುಲ್ಲಾ ಸುಲ್ತಾನ್​​ ಹಿರಿ ಮಗಳು ಅಬಿದಾ ಸುಲ್ತಾನ್​ ಪಾಕಿಸ್ತಾನಕ್ಕೆ ಮದುವೆಯಾಗಿ ಹೋಗಿದ್ದು 1950ರಲ್ಲಿ ಆದ್ರೆ ಈ ಕಾನೂನು ಜಾರಿಗೆ ಬಂದಿದ್ದು 1968ರಲ್ಲಿ ಹೀಗಿದ್ಮೇಲೆ ಈಗ ಈ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಪಟೌಡಿ ಫ್ಯಾಮಿಲಿ ಬೆಂಬಲಿಗರು ಕೇಳ್ತಿದ್ದಾರೆ. ಹಾಗಿದ್ರೆ ಈ ಪ್ರಶ್ನೆಗೆ ಕೇಂದ್ರ ಸರ್ಕಾರದ ಉತ್ತರವೇನು ಗೊತ್ತಾ? 

ಒಟ್ಟಿನಲ್ಲಿ ಈ ಪ್ರಕರಣ ಕುರಿತು ದೀರ್ಘ ಕಾಲದ ಕಾನೂನು ಹೋರಾಟ ನಡೆಯೋದಂತೂ ಪಕ್ಕಾ. ಆದ್ರೆ ಕಾನೂನು ಹೋರಾಟದ ಕೊನೆಯಲ್ಲಿ ಗೆಲುವು ಯಾರದ್ದು ಅನ್ನೋದನ್ನು ನೋಡಬೇಕಿದೆ. 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more