Gyanvapi Mosque: ಮಸೀದಿಯೊಳಗೆ ಇದೆ ತ್ರಿಶೂಲ..! ಗೋಡೆಗಳು ಹೇಳುತ್ತಿವೆ ಮುಚ್ಚಿಟ್ಟ ಸತ್ಯ..!

Gyanvapi Mosque: ಮಸೀದಿಯೊಳಗೆ ಇದೆ ತ್ರಿಶೂಲ..! ಗೋಡೆಗಳು ಹೇಳುತ್ತಿವೆ ಮುಚ್ಚಿಟ್ಟ ಸತ್ಯ..!

Published : Jan 27, 2024, 04:33 PM ISTUpdated : Jan 27, 2024, 04:34 PM IST

ಜ್ಞಾನವಾಪಿ ಮಸೀದಿಯಲ್ಲ..ಮಂದಿರ..!
ASI ವರದಿ ಹೇಳಿದ ಸ್ಫೋಟಕ ವಿಚಾರ..!
ನಂದಿಯ ಕಾಯುವಿಕೆಗೆ ಅಂತ್ಯ ಯಾವಾಗ..?
ಮಸೀದಿಯೊಳಗೆ ಸಿಕ್ಕಿದೆ ಕನ್ನಡದ ಶಾಸನ..!

ವಾರಾಣಸಿ ಪುರದೊಡೆಯ ವಿಶ್ವನಾಥ.. ನಂಬಿ ಬಂದ ಭಕ್ತರ ಬದುಕಿದೆ ಬೆಳಕನ್ನ ನೀಡೋನು. ಕಾಶಿ ವಿಶ್ವನಾಥ ದೇವಸ್ಥಾನವು(Kashi Vishwanath Temple) ಜಗದ್ ರಕ್ಷಕ ಮಹೇಶ್ವರನ ಪವಿತ್ರ ಭೂಮಿಯಲ್ಲಿ ಇರುವ ಪ್ರಖ್ಯಾತ ದೇವಸ್ಥಾನ. ಜ್ಯೋತಿರ್ಲಿಂಗದ(Jyotirlinga) ದರ್ಶನವು ಬಹು ಪವಿತ್ರವಾದದ್ದು ಅಂತಲೇ ಭಾವಿಸಲಾಗುತ್ತದೆ. ಆದ್ದರಿಂದ ಈ ದೇವಸ್ಥಾನವು ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ಕಾಶಿ ವಿಶ್ವನಾಥನನ್ನ ನೋಡೋ ಸಲುವಾಗಿ ಎಲ್ಲೆಲ್ಲಿಂದ ಭಕ್ತಾದಿಗಳು ಬರ್ತಾರೆ ಅಂದ್ರೆ ರಾಜ್ಯದ ಎಲ್ಲೆಗಳನ್ನ ದಾಟಿಕೊಂಡು ಸಮುದ್ರವನ್ನ ಹಾರಿಕೊಂಡು. ಅಷ್ಟೊಂದು ಶಕ್ತಿ ಶಾಲಿ ಕಾಶಿಯ ವಿಶ್ವನಾಥ. ಸಾಯೋದ್ರೊಳಗೆ ಒಮ್ಮೆಯಾದ್ರೂ ಕಾಶಿಗೆ ಹೋಗ್ಬೇಕು ಅನ್ನೋ ಆಸೆ ಅದೆಷ್ಟೋ ಕೋಟಿ ಹಿಂದೂಗಳದ್ದು(Hindus). ಶಿವನ ಆರಾಧಕರು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಕ್ತಾರೆ. ಕಾಶಿಗೆ ಹೋದ್ರೆ ಮಾಡಿದ ಪಾಪಗಳು ಇದ್ದಲ್ಲಿ ಅದು ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ. ಅಲ್ಲದೇ ಅಲ್ಲಿ ಹೋದಾಗ ನಮ್ಮಲ್ಲಿ ಧನಾತ್ಮಕ ಶಕ್ತಿಯೊಂದು ಉತ್ಪತ್ತಿಯಾಗುತ್ತೆ ಅಂತಾರೆ ಸಾಕಷ್ಟು ಜನರಿಗೆ ಈ ಅನುಭವ ಆಗಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನಿಗೆ ಅರ್ಪಿತವಾದ ಪ್ರಸಿದ್ಧ ದೇವಾಲಯ. ಉತ್ತರ ಪ್ರದೇಶದ(Uttarapradesh) ವಾರಾಣಸಿಯಲ್ಲಿನ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡ ದೇವಾಲಯವಾಗಿದೆ. ಅಲ್ಲಿ ನಡೆಯೋ ಗಂಗಾಪೂಜೆಯಂತೂ ಅದ್ಭುತ..ಪರಮಾದ್ಭುತ.

ಇದನ್ನೂ ವೀಕ್ಷಿಸಿ: Murder news: ಅದು ಹಿಂದೂ-ಮುಸ್ಲಿಂ ಲವ್ ಸ್ಟೋರಿ..! ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more