Gyanvapi Mosque: ಮಸೀದಿಯೊಳಗೆ ಇದೆ ತ್ರಿಶೂಲ..! ಗೋಡೆಗಳು ಹೇಳುತ್ತಿವೆ ಮುಚ್ಚಿಟ್ಟ ಸತ್ಯ..!

Gyanvapi Mosque: ಮಸೀದಿಯೊಳಗೆ ಇದೆ ತ್ರಿಶೂಲ..! ಗೋಡೆಗಳು ಹೇಳುತ್ತಿವೆ ಮುಚ್ಚಿಟ್ಟ ಸತ್ಯ..!

Published : Jan 27, 2024, 04:33 PM ISTUpdated : Jan 27, 2024, 04:34 PM IST

ಜ್ಞಾನವಾಪಿ ಮಸೀದಿಯಲ್ಲ..ಮಂದಿರ..!
ASI ವರದಿ ಹೇಳಿದ ಸ್ಫೋಟಕ ವಿಚಾರ..!
ನಂದಿಯ ಕಾಯುವಿಕೆಗೆ ಅಂತ್ಯ ಯಾವಾಗ..?
ಮಸೀದಿಯೊಳಗೆ ಸಿಕ್ಕಿದೆ ಕನ್ನಡದ ಶಾಸನ..!

ವಾರಾಣಸಿ ಪುರದೊಡೆಯ ವಿಶ್ವನಾಥ.. ನಂಬಿ ಬಂದ ಭಕ್ತರ ಬದುಕಿದೆ ಬೆಳಕನ್ನ ನೀಡೋನು. ಕಾಶಿ ವಿಶ್ವನಾಥ ದೇವಸ್ಥಾನವು(Kashi Vishwanath Temple) ಜಗದ್ ರಕ್ಷಕ ಮಹೇಶ್ವರನ ಪವಿತ್ರ ಭೂಮಿಯಲ್ಲಿ ಇರುವ ಪ್ರಖ್ಯಾತ ದೇವಸ್ಥಾನ. ಜ್ಯೋತಿರ್ಲಿಂಗದ(Jyotirlinga) ದರ್ಶನವು ಬಹು ಪವಿತ್ರವಾದದ್ದು ಅಂತಲೇ ಭಾವಿಸಲಾಗುತ್ತದೆ. ಆದ್ದರಿಂದ ಈ ದೇವಸ್ಥಾನವು ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ಕಾಶಿ ವಿಶ್ವನಾಥನನ್ನ ನೋಡೋ ಸಲುವಾಗಿ ಎಲ್ಲೆಲ್ಲಿಂದ ಭಕ್ತಾದಿಗಳು ಬರ್ತಾರೆ ಅಂದ್ರೆ ರಾಜ್ಯದ ಎಲ್ಲೆಗಳನ್ನ ದಾಟಿಕೊಂಡು ಸಮುದ್ರವನ್ನ ಹಾರಿಕೊಂಡು. ಅಷ್ಟೊಂದು ಶಕ್ತಿ ಶಾಲಿ ಕಾಶಿಯ ವಿಶ್ವನಾಥ. ಸಾಯೋದ್ರೊಳಗೆ ಒಮ್ಮೆಯಾದ್ರೂ ಕಾಶಿಗೆ ಹೋಗ್ಬೇಕು ಅನ್ನೋ ಆಸೆ ಅದೆಷ್ಟೋ ಕೋಟಿ ಹಿಂದೂಗಳದ್ದು(Hindus). ಶಿವನ ಆರಾಧಕರು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಕ್ತಾರೆ. ಕಾಶಿಗೆ ಹೋದ್ರೆ ಮಾಡಿದ ಪಾಪಗಳು ಇದ್ದಲ್ಲಿ ಅದು ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ. ಅಲ್ಲದೇ ಅಲ್ಲಿ ಹೋದಾಗ ನಮ್ಮಲ್ಲಿ ಧನಾತ್ಮಕ ಶಕ್ತಿಯೊಂದು ಉತ್ಪತ್ತಿಯಾಗುತ್ತೆ ಅಂತಾರೆ ಸಾಕಷ್ಟು ಜನರಿಗೆ ಈ ಅನುಭವ ಆಗಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನಿಗೆ ಅರ್ಪಿತವಾದ ಪ್ರಸಿದ್ಧ ದೇವಾಲಯ. ಉತ್ತರ ಪ್ರದೇಶದ(Uttarapradesh) ವಾರಾಣಸಿಯಲ್ಲಿನ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡ ದೇವಾಲಯವಾಗಿದೆ. ಅಲ್ಲಿ ನಡೆಯೋ ಗಂಗಾಪೂಜೆಯಂತೂ ಅದ್ಭುತ..ಪರಮಾದ್ಭುತ.

ಇದನ್ನೂ ವೀಕ್ಷಿಸಿ: Murder news: ಅದು ಹಿಂದೂ-ಮುಸ್ಲಿಂ ಲವ್ ಸ್ಟೋರಿ..! ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..!

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more