Gyanvapi Mosque: ಮಸೀದಿಯೊಳಗೆ ಇದೆ ತ್ರಿಶೂಲ..! ಗೋಡೆಗಳು ಹೇಳುತ್ತಿವೆ ಮುಚ್ಚಿಟ್ಟ ಸತ್ಯ..!

Gyanvapi Mosque: ಮಸೀದಿಯೊಳಗೆ ಇದೆ ತ್ರಿಶೂಲ..! ಗೋಡೆಗಳು ಹೇಳುತ್ತಿವೆ ಮುಚ್ಚಿಟ್ಟ ಸತ್ಯ..!

Published : Jan 27, 2024, 04:33 PM ISTUpdated : Jan 27, 2024, 04:34 PM IST

ಜ್ಞಾನವಾಪಿ ಮಸೀದಿಯಲ್ಲ..ಮಂದಿರ..!
ASI ವರದಿ ಹೇಳಿದ ಸ್ಫೋಟಕ ವಿಚಾರ..!
ನಂದಿಯ ಕಾಯುವಿಕೆಗೆ ಅಂತ್ಯ ಯಾವಾಗ..?
ಮಸೀದಿಯೊಳಗೆ ಸಿಕ್ಕಿದೆ ಕನ್ನಡದ ಶಾಸನ..!

ವಾರಾಣಸಿ ಪುರದೊಡೆಯ ವಿಶ್ವನಾಥ.. ನಂಬಿ ಬಂದ ಭಕ್ತರ ಬದುಕಿದೆ ಬೆಳಕನ್ನ ನೀಡೋನು. ಕಾಶಿ ವಿಶ್ವನಾಥ ದೇವಸ್ಥಾನವು(Kashi Vishwanath Temple) ಜಗದ್ ರಕ್ಷಕ ಮಹೇಶ್ವರನ ಪವಿತ್ರ ಭೂಮಿಯಲ್ಲಿ ಇರುವ ಪ್ರಖ್ಯಾತ ದೇವಸ್ಥಾನ. ಜ್ಯೋತಿರ್ಲಿಂಗದ(Jyotirlinga) ದರ್ಶನವು ಬಹು ಪವಿತ್ರವಾದದ್ದು ಅಂತಲೇ ಭಾವಿಸಲಾಗುತ್ತದೆ. ಆದ್ದರಿಂದ ಈ ದೇವಸ್ಥಾನವು ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ಕಾಶಿ ವಿಶ್ವನಾಥನನ್ನ ನೋಡೋ ಸಲುವಾಗಿ ಎಲ್ಲೆಲ್ಲಿಂದ ಭಕ್ತಾದಿಗಳು ಬರ್ತಾರೆ ಅಂದ್ರೆ ರಾಜ್ಯದ ಎಲ್ಲೆಗಳನ್ನ ದಾಟಿಕೊಂಡು ಸಮುದ್ರವನ್ನ ಹಾರಿಕೊಂಡು. ಅಷ್ಟೊಂದು ಶಕ್ತಿ ಶಾಲಿ ಕಾಶಿಯ ವಿಶ್ವನಾಥ. ಸಾಯೋದ್ರೊಳಗೆ ಒಮ್ಮೆಯಾದ್ರೂ ಕಾಶಿಗೆ ಹೋಗ್ಬೇಕು ಅನ್ನೋ ಆಸೆ ಅದೆಷ್ಟೋ ಕೋಟಿ ಹಿಂದೂಗಳದ್ದು(Hindus). ಶಿವನ ಆರಾಧಕರು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಕ್ತಾರೆ. ಕಾಶಿಗೆ ಹೋದ್ರೆ ಮಾಡಿದ ಪಾಪಗಳು ಇದ್ದಲ್ಲಿ ಅದು ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ. ಅಲ್ಲದೇ ಅಲ್ಲಿ ಹೋದಾಗ ನಮ್ಮಲ್ಲಿ ಧನಾತ್ಮಕ ಶಕ್ತಿಯೊಂದು ಉತ್ಪತ್ತಿಯಾಗುತ್ತೆ ಅಂತಾರೆ ಸಾಕಷ್ಟು ಜನರಿಗೆ ಈ ಅನುಭವ ಆಗಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನಿಗೆ ಅರ್ಪಿತವಾದ ಪ್ರಸಿದ್ಧ ದೇವಾಲಯ. ಉತ್ತರ ಪ್ರದೇಶದ(Uttarapradesh) ವಾರಾಣಸಿಯಲ್ಲಿನ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡ ದೇವಾಲಯವಾಗಿದೆ. ಅಲ್ಲಿ ನಡೆಯೋ ಗಂಗಾಪೂಜೆಯಂತೂ ಅದ್ಭುತ..ಪರಮಾದ್ಭುತ.

ಇದನ್ನೂ ವೀಕ್ಷಿಸಿ: Murder news: ಅದು ಹಿಂದೂ-ಮುಸ್ಲಿಂ ಲವ್ ಸ್ಟೋರಿ..! ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..!

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more