ಭಾರತದ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ: ಏನಿದು ಹೈಪರ್ಸಾನಿಕ್ ಮಿಸೈಲ್..?

ಭಾರತದ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ: ಏನಿದು ಹೈಪರ್ಸಾನಿಕ್ ಮಿಸೈಲ್..?

Published : Nov 21, 2024, 02:49 PM IST

ಭಾರತ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ರಷ್ಯಾ ಜೊತೆಗಿನ ಯೋಜನೆ ವಿಫಲವಾದರೂ, ಭಾರತ ಸ್ವದೇಶಿ ನಿರ್ಮಿತ ಕ್ಷಿಪಣಿಯೊಂದಿಗೆ ಯಶಸ್ಸು ಕಂಡಿದೆ.

ಹೈಪರ್ಸಾನಿಕ್ ಮಿಸೈಲ್‌ನ್ನು ಭಾರತ ತನ್ನ ಬತ್ತಳಿಕೆಗೆ ಸೇರೆಸಿಕೊಂಡಿದೆ. ಈ ಮೂಲಕ ಕೆಲವೇ ಕೆಲವು ರಾಷ್ಟ್ರಗಳಿಗೆ ಸಿಕ್ಕಿರೋ ಸಕ್ಸಸ್ ಭಾರತಕ್ಕೂ ಸಿಕ್ಕಿದೆ. ಈಗ, ಭಾರತ ಇದನ್ನ ಒಂಟಿಯಾಗಿ ಸಾಧಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ರಷ್ಯಾ ಜೊತೆಗೂಡಿ ಭಾರತ ಈ ಹೈಪರ್ಸಾನಿಕ್ ಮಿಸೈಲ್‌ ತಯಾರಿಸಬೇಕಿತ್ತು. ಆದ್ರೆ, ಆಗೋದೆಲ್ಲಾ ಒಳ್ಳೇದಕ್ಕೆ ಅನ್ನೋ ಹಾಗೆ, ರಷ್ಯಾ ಹಿಂದೆ ಸರಿದ್ರೂ ಭಾರತ ಸ್ವದೇಶಿಯಾಗಿ ಇದನ್ನ ಸಾಧಿಸಿ ತೋರಿಸಿದೆ. ಡಿಆರ್‌ಡಿಒದ ಈ  ಸಾಹಸದ ಸ್ಟೋರಿ ಇಲ್ಲಿದೆ.

ಭಾರತದ ಬತ್ತಳಿಕೆ ಸೇರಿಕೊಂಡ ಹೊಸ ಬ್ರಹ್ಮಾಸ್ತ್ರ.. ಚೀನಾಗೆ ಚಳಿಚಳಿ.. ಪಾಕಿಸ್ತಾನಕ್ಕೆ ಪುಕಪುಕ..ಹೈಪರ್ಸಾನಿಕ್ ಮಿಸೆಲ್‌ನ ಟೆಸ್ಟ್ ಸಕ್ಸಸ್.. ಜಗತ್ತಿನ ಮುಂದೆ ಮತ್ತೊಮ್ಮೆ ಬಾಹುಬಲ ಪ್ರದರ್ಶಿಸಿದ ಭಾರತ.. ಈ ಮಿಸೈಲ್ ಮುನ್ನುಗ್ಗಿ ಬಂದ್ರೆ ಮುಗೀತು.. ಇಸ್ರೇಲ್‌ನ ಐರನ್ ಡೋಮ್ ಕೂಡ ಉಡೀಸ್. ಯಾಕೆಂದ್ರೆ, ಶಬ್ದಕ್ಕಿಂತ ಐದು ಪಟ್ಟು ಸ್ಪೀಡಲ್ಲಿ ಸಾಗುತ್ತೆ ಈ ಕ್ಷಿಪಣಿ. ಕೆಲವೇ ಕೆಲವು ರಾಷ್ಟ್ರಗಳಿಗ ಮಾತ್ರ ಸಾಧ್ಯವಾಗಿರೋದು ಈಗ ಭಾರತಕ್ಕೂ ಸಾಧ್ಯವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸಿದೆ ಭಾರತ. ಹಾಗಿದ್ರೆ ಶತ್ರುಗಳ ಎದೆ ನಡುಗಿಸ್ತಾ ಇರೋ ಆ ಮಿಸೈಲ್‌ನ ಪವರ್ ಏನು..? ಅದರ ವಿಶೇಷತೆ ಏನು..? ಅಂತ ನೋಡೋಣ. ಇದೇ ಈ ಹೊತ್ತಿನ ವಿಶೇಷ ಕಿಲ್ಲರ್ ಮಿಸೈಲ್.

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more