ಭಾರತದ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ: ಏನಿದು ಹೈಪರ್ಸಾನಿಕ್ ಮಿಸೈಲ್..?

ಭಾರತದ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ: ಏನಿದು ಹೈಪರ್ಸಾನಿಕ್ ಮಿಸೈಲ್..?

Published : Nov 21, 2024, 02:49 PM IST

ಭಾರತ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ. ರಷ್ಯಾ ಜೊತೆಗಿನ ಯೋಜನೆ ವಿಫಲವಾದರೂ, ಭಾರತ ಸ್ವದೇಶಿ ನಿರ್ಮಿತ ಕ್ಷಿಪಣಿಯೊಂದಿಗೆ ಯಶಸ್ಸು ಕಂಡಿದೆ.

ಹೈಪರ್ಸಾನಿಕ್ ಮಿಸೈಲ್‌ನ್ನು ಭಾರತ ತನ್ನ ಬತ್ತಳಿಕೆಗೆ ಸೇರೆಸಿಕೊಂಡಿದೆ. ಈ ಮೂಲಕ ಕೆಲವೇ ಕೆಲವು ರಾಷ್ಟ್ರಗಳಿಗೆ ಸಿಕ್ಕಿರೋ ಸಕ್ಸಸ್ ಭಾರತಕ್ಕೂ ಸಿಕ್ಕಿದೆ. ಈಗ, ಭಾರತ ಇದನ್ನ ಒಂಟಿಯಾಗಿ ಸಾಧಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ರಷ್ಯಾ ಜೊತೆಗೂಡಿ ಭಾರತ ಈ ಹೈಪರ್ಸಾನಿಕ್ ಮಿಸೈಲ್‌ ತಯಾರಿಸಬೇಕಿತ್ತು. ಆದ್ರೆ, ಆಗೋದೆಲ್ಲಾ ಒಳ್ಳೇದಕ್ಕೆ ಅನ್ನೋ ಹಾಗೆ, ರಷ್ಯಾ ಹಿಂದೆ ಸರಿದ್ರೂ ಭಾರತ ಸ್ವದೇಶಿಯಾಗಿ ಇದನ್ನ ಸಾಧಿಸಿ ತೋರಿಸಿದೆ. ಡಿಆರ್‌ಡಿಒದ ಈ  ಸಾಹಸದ ಸ್ಟೋರಿ ಇಲ್ಲಿದೆ.

ಭಾರತದ ಬತ್ತಳಿಕೆ ಸೇರಿಕೊಂಡ ಹೊಸ ಬ್ರಹ್ಮಾಸ್ತ್ರ.. ಚೀನಾಗೆ ಚಳಿಚಳಿ.. ಪಾಕಿಸ್ತಾನಕ್ಕೆ ಪುಕಪುಕ..ಹೈಪರ್ಸಾನಿಕ್ ಮಿಸೆಲ್‌ನ ಟೆಸ್ಟ್ ಸಕ್ಸಸ್.. ಜಗತ್ತಿನ ಮುಂದೆ ಮತ್ತೊಮ್ಮೆ ಬಾಹುಬಲ ಪ್ರದರ್ಶಿಸಿದ ಭಾರತ.. ಈ ಮಿಸೈಲ್ ಮುನ್ನುಗ್ಗಿ ಬಂದ್ರೆ ಮುಗೀತು.. ಇಸ್ರೇಲ್‌ನ ಐರನ್ ಡೋಮ್ ಕೂಡ ಉಡೀಸ್. ಯಾಕೆಂದ್ರೆ, ಶಬ್ದಕ್ಕಿಂತ ಐದು ಪಟ್ಟು ಸ್ಪೀಡಲ್ಲಿ ಸಾಗುತ್ತೆ ಈ ಕ್ಷಿಪಣಿ. ಕೆಲವೇ ಕೆಲವು ರಾಷ್ಟ್ರಗಳಿಗ ಮಾತ್ರ ಸಾಧ್ಯವಾಗಿರೋದು ಈಗ ಭಾರತಕ್ಕೂ ಸಾಧ್ಯವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸಿದೆ ಭಾರತ. ಹಾಗಿದ್ರೆ ಶತ್ರುಗಳ ಎದೆ ನಡುಗಿಸ್ತಾ ಇರೋ ಆ ಮಿಸೈಲ್‌ನ ಪವರ್ ಏನು..? ಅದರ ವಿಶೇಷತೆ ಏನು..? ಅಂತ ನೋಡೋಣ. ಇದೇ ಈ ಹೊತ್ತಿನ ವಿಶೇಷ ಕಿಲ್ಲರ್ ಮಿಸೈಲ್.

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more