ಬೀದಿಗೆ ಬಂತು ಆಸ್ತಿ ಜಗಳ.. ಸಾರ್ವಜನಿಕರ ಎದುರೇ ಗಂಡನಿಗೆ ಗೂಸಾ ಕೊಟ್ಟ ಪತ್ನಿ!

ಬೀದಿಗೆ ಬಂತು ಆಸ್ತಿ ಜಗಳ.. ಸಾರ್ವಜನಿಕರ ಎದುರೇ ಗಂಡನಿಗೆ ಗೂಸಾ ಕೊಟ್ಟ ಪತ್ನಿ!

Published : Aug 07, 2025, 11:41 AM IST

ಆಸ್ತಿ ಅಂದ್ರೆನೆ ಹಾಗೇ ಅನ್ಸತ್ತೆ. ಎಂತವರನ್ನೂ ಕೆಟ್ಟೋರನ್ನಾಗಿ ಮಾಡಿಬಿಡುತ್ತೆ. ಆಸ್ತಿ ವಿಚಾರ ಬಂತು ಅಂದ್ರೆ ಸಾಕು ಹೆತ್ತು ಹೊತ್ತು ಸಾಕಿದವರೂ ನೆನಪಿಗೆ ಬರಲ್ಲ.

ಬಾಲಕನ ಮೇಲೆ ಹರಿದ ಕಾರ್.. ಉಸಿರು ಚೆಲ್ಲಿದ ಕಂದಮ್ಮ..! ಟ್ರೈನ್​ ಡೋರ್​​ನಲ್ಲಿ  ಹುಚ್ಚಾಟ.. ಏನ್ ಹುಡುಗರೋ..? ಯಾಕಿಂಗ್ ಆಡ್ತಾರೋ..? ಬೀದಿಗೆ ಬಂತು ಆಸ್ತಿ ಜಗಳ.. ಗಂಡನಿಗೆ ಗೂಸಾ ಕೊಟ್ಟ ಪತ್ನಿ..! ಗುಡ್ಡದ ಗಂಡಾಂತರ.. ಮೂವರು ಬದುಕಿದ್ದೇ ರೋಚಕ..! ಸುದ್ದಿ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ವೈರಲ್ ಸುದ್ದಿಗಳ ಹೂರಣವೇ ಇವತ್ತಿನ ವೈರಲ್ ವಿಸ್ಮಯ. ಜನ್ರು ಈ ಫೋನ್​ಗೆ ಎಷ್ಟು ಅಡಿಕ್ಟ್​ ಆಗ್ತಿದ್ದಾರೆ ಅಲ್ವಾ. ಕೈಯಲ್ಲಿ ಫೋನ್ ಇತ್ತು ಅಂದ್ರೆ ಅಕ್ಕಪಕ್ಕದಲ್ಲಿ ಏನಾಗ್ತಿದೆ ಅನ್ನೋ ಅರಿವೆ ಇರಲ್ಲ.. ಇಲ್ಲೊಬ್ಬ ವ್ಯಕ್ತಿ ಫೋನ್​ ನೋಡದ್ರಲ್ಲಿ ಬ್ಯುಸಿಯಾಗಿದ್ದಕ್ಕೆ ಎಂತಹಾ ಅನಾಹುತ ಸಂಭವಿಸಿದೆ. ಹಣ.. ಆಸ್ತಿ ಅಂದ್ರೆನೆ ಹಾಗೇ ಅನ್ಸತ್ತೆ.. ಎಂತವರನ್ನೂ ಕೆಟ್ಟೋರನ್ನಾಗಿ ಮಾಡಿಬಿಡುತ್ತೆ... ಆಸ್ತಿ ವಿಚಾರ ಬಂತು ಅಂದ್ರೆ ಸಾಕು ಹೆತ್ತು ಹೊತ್ತು ಸಾಕಿದವರೂ ನೆನಪಿಗೆ ಬರಲ್ಲ.. ತಾಳಿ ಕಟ್ಟಿದ ಗಂಡ ಕೂಡ ನೆನಪಿಗೆ ಬರಲ್ಲಾ ಅನ್ಸತ್ತೆ.

ಇಲ್ಲೊಬ್ಳು ಐನಾತಿ ಹೆಂಗಸು ಆಸ್ತಿಗಾಗಿ ಎಂತಹ ನೀಚ ಕೆಲಸ ಮಾಡಿದ್ದಾಳೆ ಗೊತ್ತಾ.. ? ಮಹಿಳೆಯರಿಗೆ ಎಲ್ಲೂ ಸೇಫ್ ಇಲ್ಲ ಅನ್ಸತ್ತೆ.. ಮನೆಯಲ್ಲಿ ಇದ್ರೂ ಕಳ್ಳರು ಕಾಟ.. ಮನೆಯಿಂದ ಹೊರಗೆ ಹೋದ್ರೂ ಕಳ್ಳರ ಕಾಟ.. ಮನೆಗೆ ಹೋಗ್ತಿದ್ದ ಮಹಿಳೆಗೆ ಬೈಕ್​ನಲ್ಲಿ ಬಂದವರು ಎಂತಹಾ ಶಾಕ್​ ಕೊಟ್ಟಿದ್ದಾರೆ. ಮಹಿಳೆಯೊಬ್ರು ಮನೆಗೆ ಹೋಗ್ತಿದ್ರು.. ಆಕೆ ಹೋಗ್ತಿದ್ದ ರೋಡ್​ನಲ್ಲಿ ಜನ ಸಂಚಾರ ಅಷ್ಟೇನು ಇರಲಿಲ್ಲ.. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರಿಬ್ರು ಏನ್ ಮಾಡಿದ್ದಾರೆ ಗೊತ್ತಾ.. ಅದರ ಜೊತೆಗೆ ಇಲ್ಲೊಂದು ಹಸು ನೀರು ನಿಂತ ರಸ್ತೆಯಲ್ಲಿ ಹೋಗಿ ಏನಾಗಿದೆ ಅನ್ನೋದನ್ನೂ ತೋರುಸ್ತೀವಿ. ಹೆದ್ದಾರಿ ದಾಟಲು ಹೋದ ಆಟೋ ಪಲ್ಟಿಯಾದ್ರೆ, ರಸ್ತೆ ಮಧ್ಯದಲ್ಲಿ ಸ್ಟಂಟ್ ಮಾಡ್ತಿದ್ದ ಭೂಪನಿಗೆ ಏನಾಯ್ತು. ಹೆದ್ದಾರಿ ಅಂದ್ರೆ ಕೆಳ್ಬೇಕಾ ವಾಹನಗಳೆಲ್ಲಾ ಸ್ಪೀಡಾಗಿ ಹೋಗ್ತಿರ್ತಾವೆ.. ಇಂತಹದ್ರಲ್ಲಿ ಹೆದ್ದಾರಿ ಕ್ರಾಸ್ ಮಾಡ್ಬೇಕು ಅಂದ್ರೆ ಎಷ್ಟು ಹುಷಾರಾಗಿದ್ರು ಸಾಲಾಲ್ಲಾ ಅಲ್ವಾ ಆದ್ರೆ ಇಲ್ಲೊಬ್ಬ ಅರ್ಜೆಂಟ್ ಅಸಾಮಿ ರೋಡ್​ ಕ್ರಾಸ್​ ಮಾಡಲು ಹೋಗಿ ಹಸುಗೂಸಿನ ಜೀವವನ್ನೇ ತೆಗೆದಿದ್ದಾನೆ.

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more