Suvarna Focus: ಪುಣ್ಯ ಯಾತ್ರೆಯ ಹೊತ್ತಲ್ಲೇ ಇದೆಂಥಾ ಅನಾಹುತ! ಗೌರಿಕುಂಡದ ದಾರಿಯಲ್ಲೇ ಕಾದಿದೆ ಗಂಡಾಂತರ!

Suvarna Focus: ಪುಣ್ಯ ಯಾತ್ರೆಯ ಹೊತ್ತಲ್ಲೇ ಇದೆಂಥಾ ಅನಾಹುತ! ಗೌರಿಕುಂಡದ ದಾರಿಯಲ್ಲೇ ಕಾದಿದೆ ಗಂಡಾಂತರ!

Published : Jun 27, 2025, 03:58 PM IST
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಮತ್ತು ಭೂಕುಸಿತದಿಂದಾಗಿ ಭಾರೀ ವಿನಾಶ ಸಂಭವಿಸಿದೆ. ಜಲಪ್ರಳಯದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಧರ್ಮಶಾಲಾ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಹಾನಿ ಹೆಚ್ಚಾಗಿದೆ.

ಬೆಂಗಳೂರು (ಜೂ.27): ಅದೇಕೋ ಏನೋ.. ಜಗತ್ತಲ್ಲಿ ಬರೀ ದುರಂತಗಳೇ ನಡೀತಿವೆ. ಕೆಲವೊಂದನ್ನ ಮನುಷ್ಯ ತಾನೇ ತಾನಾಗಿ ಮಾಡಿಕೊಂಡರೆ, ಇನ್ನೊಂದಷ್ಟು ಅನಾಹುತಗಳನ್ನ ಪ್ರಕೃತಿಯೇ ಆಕ್ರೋಶ ಹೊತ್ತು ನಡೆಸುತ್ತಿದೆ.

ಅದಕ್ಕೆ ಉದಾಹರಣೆಯಾಗಿರೋದು, ಹಿಮಾಚಲದ ಮೇಘಸ್ಫೋಟ. ದೇಶದಾದ್ಯಂತ ಭಯಭೀತ ವಾತಾವರಣ ಸೃಷ್ಟಿಸಿರೋ ವರುಣಾರ್ಭಟ. ಜಲಪ್ರವಾಹದ ಅಬ್ಬರಕ್ಕೆ ಜನರ ಪರಿಸ್ಥಿತಿ ರಣಘೋರವಾಗಿದೆ. ನೂರಾರು ಜನರ ಪ್ರಾಣಕ್ಕೇ ಕರಾಳ ರಾತ್ರಿ ಕುತ್ತು ತಂದಿದೆ.

26ರ ತುಂಟನಿಗೆ ಎಲ್ಲರ ಮುಂದೆಯೇ ಕಿಸ್ ಕೇಳಿದ 36ರ ಆಂಟಿ; ಮುಂದಾಗಿದ್ದು ಘನಘೋರ!

ಧರ್ಮಶಾಲಾದಲ್ಲಿ ಯಮ ಪ್ರವಾಹ ಆಗುತ್ತಿದ್ದು, ಮಳೆ ಪ್ರಳಯವಾಗಿದೆ. ಭೂ ಕುಸಿತ ಭೀತಿಯಲ್ಲಿ ಸಾವಿರಾರು ಜನರಿದ್ದು, ಕಂಗ್ರಾದಲ್ಲಿ ಕಾರ್ಮಿಕರ ಮೇಲೆ ದುರ್ವಿಧಿಯ ದರ್ಪ ಮೆರೆದಿದೆ. ಸೇತುವೆಗಳು ಕೊಚ್ಚಿ ಹೋಗುತ್ತಿದ್ದರೆ, ರಸ್ತೆಗಳು ಮುಚ್ಚಿಹೋಗುತ್ತಿವೆ.  ಇದ್ದಕ್ಕಿದ್ದಂತೆಯೇ ಉರುಳುತ್ತಿವೆ ದೈತ್ಯ ಬಂಡೆಗಳು ಜಾರಿ ಬೀಳುತ್ತಿವೆ.
 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more