2021ರ ಲೇಖನ, ಸೆಂಗೋಲ್ ಬೆನ್ನು ಬಿದ್ದ ಮೋದಿ ಸರ್ಕಾರ: ಇದು ಭಾರತದ ಆಸ್ತಿಯೋ ? ನೆಹರೂ ಸ್ವತ್ತೋ ?

2021ರ ಲೇಖನ, ಸೆಂಗೋಲ್ ಬೆನ್ನು ಬಿದ್ದ ಮೋದಿ ಸರ್ಕಾರ: ಇದು ಭಾರತದ ಆಸ್ತಿಯೋ ? ನೆಹರೂ ಸ್ವತ್ತೋ ?

Published : May 28, 2023, 12:53 PM IST

ಸ್ಪೀಕರ್‌ ಖುರ್ಚಿ ಪಕ್ಕ ಪ್ರತಿಷ್ಠಾಪಿಸಲಿರುವ ಸೆಂಗೋಲ್‌ ಬಗ್ಗೆ 2021ರಲ್ಲಿ ಲೇಖನವೊಂದು ಪ್ರಕಟವಾಗಿತ್ತು. ಆ ಲೇಖನವನ್ನು  ಗುರುಮೂರ್ತಿಯವರು ಬರೆದಿದ್ದು, ಬಳಿಕ ಮೋದಿ ಸರ್ಕಾರ ಅದರ ಹಿಂದೆ ಬಿದ್ದಿತ್ತು. 
 

ನೂತನ ಸಂಸತ್ ಭವನ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಯಾಗಿದೆ. ಉದ್ಘಾಟನೆ ಹೊತ್ತಲ್ಲಿ ಭಾರತದ ಗತವೈಭವ ನೆನಪಿಸುವ ಅಪರೂಪದ ವಸ್ತುವೊಂದು ಇಡೀ ಜಗತ್ತಿನ ಕೇಂದ್ರಬಿಂದು ಆಗಿದೆ. ಅದೇ ಸೆಂಗೋಲ್. ಸ್ವರ್ಣ ಖಚಿತ ರಾಜದಂಡ. ಆದ್ರೆ ಇದೊಂದು ಸೆಂಗೋಲ್ ಬಗ್ಗೆ ಅನೇಕ ಅನುಮಾನಗಳು, ಚರ್ಚೆಗಳು ಶುರುವಾಗಿದೆ. ಕೇಂದ್ರ ಸರ್ಕಾರ ಸೆಂಗೋಲ್ ಬಗ್ಗೆ ಸಿಕ್ಕ ಮಾಹಿತಿ ಜಾಲಾಡಿ ಕಲೆ ಹಾಕಿದೆ. ಮೋದಿ ಆಫೀಸಿಗೆ ಬಂದ ಪತ್ರದಲ್ಲಿನ ವಿಷಯ ಅದೆಷ್ಟು ಗಟ್ಟಿಯಾಗಿತ್ತು ಅಂದ್ರೆ ಸ್ವತಃ ಮೋದಿ ಸೆಂಗೋಲ್ ಬಗ್ಗೆ ಆಸಕ್ತಿ ವಹಿಸ್ತಾರೆ. ಸೆಂಗೋಲ್ ಇತಿಹಾಸವನ್ನ ಜಾಲಾಡೋಕೆ ಒಂದು ಟೀಮ್ ಕಟ್ತಾರೆ. ಮೂಲ ಹಾಗೂ ಹಿನ್ನಲೆ ಏನು ಅನ್ನೋದನ್ನ ತಿಳಿದ ಮೇಲೆ ಸೆಂಟ್ರಲ್ ವಿಸ್ಟಾದಲ್ಲಿ ಸ್ಥಾಪಿಸೋ ನಿರ್ಧಾರಕ್ಕೆ ಬರಲಾಗುತ್ತದೆ. ಸೆಂಟ್ರಲ್ ವಿಸ್ಟಾ ನರೇಂದ್ರ ಮೋದಿಯವರ ಬಹುನಿರೀಕ್ಷಿತ ನಿರ್ಮಾಣಗಳಲ್ಲಿ ಒಂದು. ಇದು ದೇಶದ ಹೆಮ್ಮೆ ಅಂದ್ರೂ ತಪ್ಪಾಗೋದಿಲ್ಲಾ.

ಇದನ್ನೂ ವೀಕ್ಷಿಸಿ: ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದು ಅಯೋಧ್ಯೆ : ಇದರ ಇತಿಹಾಸ, ಮಹತ್ವವೇನು ?

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?