ದೆಹಲಿಯಲ್ಲಿದೆ ಅತಿ ಭಯಾನಕ ತಾಣ: ಅಲ್ಲಿ ಕೇಳುತ್ತೆ ಗೆಜ್ಜೆ ಸದ್ದು, ಯಾರದ್ದೋ ಆಕ್ರಂದನ!

ದೆಹಲಿಯಲ್ಲಿದೆ ಅತಿ ಭಯಾನಕ ತಾಣ: ಅಲ್ಲಿ ಕೇಳುತ್ತೆ ಗೆಜ್ಜೆ ಸದ್ದು, ಯಾರದ್ದೋ ಆಕ್ರಂದನ!

Published : Jan 08, 2025, 11:58 AM IST

ದೆಹಲಿಯ ಮಾಲ್ಚಾ ಮಾರ್ಗ್ ಕಡೆ ಹೊರಟರೆ ಸಾಕು, ಅಪಾಯದ ಕಡೆ ಪ್ರಯಾಣ ಮಾಡ್ತಾ ಇದೀವಿ ಅನ್ನೋ ಭಾವನೆ ಬರುತ್ತಂತೆ.. ಆ ಮಹಲ್ ಇರೋ ರಸ್ತೆಲಿ ಸಂಜೆ 6 ಗಂಟೆ ಮೇಲೆ ಯಾರೂ ಹೋಗೋ ಹಾಗಿಲ್ಲ, 9 ಗಂಟೆ ಮೇಲೆ ಅಪ್ಪಿ ತಪ್ಪಿ ಕೂಡ ಇರೋ ಹಾಗಿಲ್ಲ ಅಂತ, ಸರ್ಕಾರವೇ ಆದೇಶ ಮಾಡಿದ್ಯಂತೆ.. 

ಬೆಂಗಳೂರು(ಜ.08): ಇತಿಹಾಸಕ್ಕೆ ಸಾಕ್ಷಿಯಾಗ್ಬೇಕಿದ್ದ ಮಹಲ್ ಅನಾಥವಾಗಿದ್ದೇಕೆ?, ಕಗ್ಗಾಡಿನ ಮಧ್ಯೆ ಬಿಕ್ಕಳಿಸಿ ಅಳುತ್ತಿದೆ ಮಾಲ್ಚಾ ಮಹಲ್. ಈ ಎಲ್ಲಾ ಪ್ರಶ್ನೆಗಳಿಗೆ ನಾವಿವತ್ತು ಉತ್ತರ ಹುಡುಕೊ ಕೆಲಸ ಮಾಡಣ. ಆದ್ರೆ ಆ ಉತ್ತರ ಹುಡುಕೋದು ಎಷ್ಟು ಕಷ್ಟಾನೋ, ಆ ಉತ್ತರ ಸಿಕ್ಕಮೇಲೆ ಅದನ್ನ ನಂಬೋದೂ ಅಷ್ಟೆ ಕಷ್ಟ.. ಈ ಇಷ್ಟಕಷ್ಟಗಳ ಬಗ್ಗೆ ಯಾಕಿಷ್ಟು ಮಾತಾಡ್ತಿದೀವಿ ಅನ್ನೋದು ಗೊತ್ತಾಗ್ಬೇಕು ಅಂದ್ರೆ, ನೀವೂ ನಮ್ಮ ಜೊತೆ ಆ ರಹಸ್ಯ ತಾಣಕ್ಕೆ ಬರ್ಬೇಕು.. ಅದು ಹೇಳೋ ಇತಿಹಾಸದ ಕತೆಗೆ ಕಿವಿ ಕೊಡ್ಬೇಕು. ಎಂಥವರನ್ನೂ ನಡುಗಿಸೋ ಅದರ ಘಟನೆಗಳನ್ನ ಕೇಳ್ಬೇಕು.. ಈಗ ಅಲ್ಲಿಗೇ ಹೋಗಣ ಬನ್ನಿ.. 

ವೀಕ್ಷಕರೇ.. ಅವತ್ತು ಆ ಘಟನೆ ಹೇಗೆ ನಡೆದಿರ್ಬೋದು ಅಂತ ಸ್ವಲ್ಪ ಇಮ್ಯಾಜಿನ್ ಮಾಡ್ಕೊಂಡ್ ನೋಡಿ. ಇಲ್ಲ.. ಅದನ್ನ ಕಲ್ಪನೆ ಮಾಡ್ಕೊಳೋಕೂ ಸಾಧ್ಯ ಇಲ್ಲ.. ಅಷ್ಟು ಭಯಂಕರ ಸಂಗತಿ ಅದು.. ಅಷ್ಟಕ್ಕೂ ಅಲ್ಲಿ ನಡೆದ ಆ ದುರಂತಕ್ಕೂ, ಈಗ ಜನ ಹೇಳ್ತಾ ಇರೋ ಭೂತದ ಕತೆಗೂ, ಅಲ್ಲಾಗೋ ಚಿತ್ರ ವಿಚಿತ್ರ ಅನುಭವಕ್ಕೂ ಏನು ಸಂಬಂಧ? ಹೇಗೆ ಸಂಬಂಧ? ಅಸಲಿಗೆ, ಆ ಕುಟುಂಬದವರು ಈಗ ಯಾರಾದ್ರೂ ಬದುಕಿದಾರಾ? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದಿಡ್ತೀವಿ.

ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

ದೆಹಲಿಯ ಮಾಲ್ಚಾ ಮಾರ್ಗ್ ಕಡೆ ಹೊರಟರೆ ಸಾಕು, ಅಪಾಯದ ಕಡೆ ಪ್ರಯಾಣ ಮಾಡ್ತಾ ಇದೀವಿ ಅನ್ನೋ ಭಾವನೆ ಬರುತ್ತಂತೆ.. ಆ ಮಹಲ್ ಇರೋ ರಸ್ತೆಲಿ ಸಂಜೆ 6 ಗಂಟೆ ಮೇಲೆ ಯಾರೂ ಹೋಗೋ ಹಾಗಿಲ್ಲ, 9 ಗಂಟೆ ಮೇಲೆ ಅಪ್ಪಿ ತಪ್ಪಿ ಕೂಡ ಇರೋ ಹಾಗಿಲ್ಲ ಅಂತ, ಸರ್ಕಾರವೇ ಆದೇಶ ಮಾಡಿದ್ಯಂತೆ.. ಹಾಗಾದ್ರೆ, ಈ ಮಾಲ್ಚಾ ಮಹಲ್ ರಹಸ್ಯ ಸರ್ಕಾರವನ್ನೇ ಹೆದರಿಸಿದ್ಯಾ? ಅಥವಾ ಅದರ ಹಿಂದೆ ಬೇರೊಂದು ಕತೆ ಅಡಗಿದ್ಯಾ?. ಈ ನಂಬಿಕೆ ಎಷ್ಟು ನಿಜ? ಸರ್ಕಾರ ಕೂಡ ಅಲ್ಲಿಗೆ ಹೋಗೋಗೆ ನಿರ್ಭಂಧ ಹೇರಿದೆ ಅಂದ್ರೆ, ಅದಕ್ಕೇನೋ ಕಾರಣ ಇರ್ಲೇಬೇಕು ಅಲ್ವಾ? ಏನು ಆ ಕಾರಣ? ನೋಡೋಣ. 

ಮಾಲ್ಚಾ ಮಹಲಿನಲ್ಲಿದ್ದ ಆ ಕುಟುಂಬಕ್ಕೆ ಯಾರೂ ಬೇಕಿರ್ಲಿಲ್ಲ, ಆ ಕುಟುಂಬಕ್ಕೂ ಅಷ್ಟೆ, ಯಾರೊಬ್ಬರೂ ಬೇಕಾಗಿರ್ಲಿಲ್ಲ. ಮನುಷ್ಯ ಮುಖ ನೋಡಿದ್ರೆ ಸಾಕು, ಆ ಮನೆ ಮಂದಿ ಉರಿದುಬೀಳ್ತಿದ್ರು ಅಂತಾರೆ. ಈಗ, ಅದೇ ಮನೆ ಮುಂದೆ ಯಾರಾದ್ರೂ ಹೋದ್ರೆ, ಆತ್ಮಗಳ ಕಾಟ ಶುರುವಾಗಿದ್ಯಂತೆ. 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more