ದೆಹಲಿಯಲ್ಲಿದೆ ಅತಿ ಭಯಾನಕ ತಾಣ: ಅಲ್ಲಿ ಕೇಳುತ್ತೆ ಗೆಜ್ಜೆ ಸದ್ದು, ಯಾರದ್ದೋ ಆಕ್ರಂದನ!

ದೆಹಲಿಯಲ್ಲಿದೆ ಅತಿ ಭಯಾನಕ ತಾಣ: ಅಲ್ಲಿ ಕೇಳುತ್ತೆ ಗೆಜ್ಜೆ ಸದ್ದು, ಯಾರದ್ದೋ ಆಕ್ರಂದನ!

Published : Jan 08, 2025, 11:58 AM IST

ದೆಹಲಿಯ ಮಾಲ್ಚಾ ಮಾರ್ಗ್ ಕಡೆ ಹೊರಟರೆ ಸಾಕು, ಅಪಾಯದ ಕಡೆ ಪ್ರಯಾಣ ಮಾಡ್ತಾ ಇದೀವಿ ಅನ್ನೋ ಭಾವನೆ ಬರುತ್ತಂತೆ.. ಆ ಮಹಲ್ ಇರೋ ರಸ್ತೆಲಿ ಸಂಜೆ 6 ಗಂಟೆ ಮೇಲೆ ಯಾರೂ ಹೋಗೋ ಹಾಗಿಲ್ಲ, 9 ಗಂಟೆ ಮೇಲೆ ಅಪ್ಪಿ ತಪ್ಪಿ ಕೂಡ ಇರೋ ಹಾಗಿಲ್ಲ ಅಂತ, ಸರ್ಕಾರವೇ ಆದೇಶ ಮಾಡಿದ್ಯಂತೆ.. 

ಬೆಂಗಳೂರು(ಜ.08): ಇತಿಹಾಸಕ್ಕೆ ಸಾಕ್ಷಿಯಾಗ್ಬೇಕಿದ್ದ ಮಹಲ್ ಅನಾಥವಾಗಿದ್ದೇಕೆ?, ಕಗ್ಗಾಡಿನ ಮಧ್ಯೆ ಬಿಕ್ಕಳಿಸಿ ಅಳುತ್ತಿದೆ ಮಾಲ್ಚಾ ಮಹಲ್. ಈ ಎಲ್ಲಾ ಪ್ರಶ್ನೆಗಳಿಗೆ ನಾವಿವತ್ತು ಉತ್ತರ ಹುಡುಕೊ ಕೆಲಸ ಮಾಡಣ. ಆದ್ರೆ ಆ ಉತ್ತರ ಹುಡುಕೋದು ಎಷ್ಟು ಕಷ್ಟಾನೋ, ಆ ಉತ್ತರ ಸಿಕ್ಕಮೇಲೆ ಅದನ್ನ ನಂಬೋದೂ ಅಷ್ಟೆ ಕಷ್ಟ.. ಈ ಇಷ್ಟಕಷ್ಟಗಳ ಬಗ್ಗೆ ಯಾಕಿಷ್ಟು ಮಾತಾಡ್ತಿದೀವಿ ಅನ್ನೋದು ಗೊತ್ತಾಗ್ಬೇಕು ಅಂದ್ರೆ, ನೀವೂ ನಮ್ಮ ಜೊತೆ ಆ ರಹಸ್ಯ ತಾಣಕ್ಕೆ ಬರ್ಬೇಕು.. ಅದು ಹೇಳೋ ಇತಿಹಾಸದ ಕತೆಗೆ ಕಿವಿ ಕೊಡ್ಬೇಕು. ಎಂಥವರನ್ನೂ ನಡುಗಿಸೋ ಅದರ ಘಟನೆಗಳನ್ನ ಕೇಳ್ಬೇಕು.. ಈಗ ಅಲ್ಲಿಗೇ ಹೋಗಣ ಬನ್ನಿ.. 

ವೀಕ್ಷಕರೇ.. ಅವತ್ತು ಆ ಘಟನೆ ಹೇಗೆ ನಡೆದಿರ್ಬೋದು ಅಂತ ಸ್ವಲ್ಪ ಇಮ್ಯಾಜಿನ್ ಮಾಡ್ಕೊಂಡ್ ನೋಡಿ. ಇಲ್ಲ.. ಅದನ್ನ ಕಲ್ಪನೆ ಮಾಡ್ಕೊಳೋಕೂ ಸಾಧ್ಯ ಇಲ್ಲ.. ಅಷ್ಟು ಭಯಂಕರ ಸಂಗತಿ ಅದು.. ಅಷ್ಟಕ್ಕೂ ಅಲ್ಲಿ ನಡೆದ ಆ ದುರಂತಕ್ಕೂ, ಈಗ ಜನ ಹೇಳ್ತಾ ಇರೋ ಭೂತದ ಕತೆಗೂ, ಅಲ್ಲಾಗೋ ಚಿತ್ರ ವಿಚಿತ್ರ ಅನುಭವಕ್ಕೂ ಏನು ಸಂಬಂಧ? ಹೇಗೆ ಸಂಬಂಧ? ಅಸಲಿಗೆ, ಆ ಕುಟುಂಬದವರು ಈಗ ಯಾರಾದ್ರೂ ಬದುಕಿದಾರಾ? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದಿಡ್ತೀವಿ.

ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

ದೆಹಲಿಯ ಮಾಲ್ಚಾ ಮಾರ್ಗ್ ಕಡೆ ಹೊರಟರೆ ಸಾಕು, ಅಪಾಯದ ಕಡೆ ಪ್ರಯಾಣ ಮಾಡ್ತಾ ಇದೀವಿ ಅನ್ನೋ ಭಾವನೆ ಬರುತ್ತಂತೆ.. ಆ ಮಹಲ್ ಇರೋ ರಸ್ತೆಲಿ ಸಂಜೆ 6 ಗಂಟೆ ಮೇಲೆ ಯಾರೂ ಹೋಗೋ ಹಾಗಿಲ್ಲ, 9 ಗಂಟೆ ಮೇಲೆ ಅಪ್ಪಿ ತಪ್ಪಿ ಕೂಡ ಇರೋ ಹಾಗಿಲ್ಲ ಅಂತ, ಸರ್ಕಾರವೇ ಆದೇಶ ಮಾಡಿದ್ಯಂತೆ.. ಹಾಗಾದ್ರೆ, ಈ ಮಾಲ್ಚಾ ಮಹಲ್ ರಹಸ್ಯ ಸರ್ಕಾರವನ್ನೇ ಹೆದರಿಸಿದ್ಯಾ? ಅಥವಾ ಅದರ ಹಿಂದೆ ಬೇರೊಂದು ಕತೆ ಅಡಗಿದ್ಯಾ?. ಈ ನಂಬಿಕೆ ಎಷ್ಟು ನಿಜ? ಸರ್ಕಾರ ಕೂಡ ಅಲ್ಲಿಗೆ ಹೋಗೋಗೆ ನಿರ್ಭಂಧ ಹೇರಿದೆ ಅಂದ್ರೆ, ಅದಕ್ಕೇನೋ ಕಾರಣ ಇರ್ಲೇಬೇಕು ಅಲ್ವಾ? ಏನು ಆ ಕಾರಣ? ನೋಡೋಣ. 

ಮಾಲ್ಚಾ ಮಹಲಿನಲ್ಲಿದ್ದ ಆ ಕುಟುಂಬಕ್ಕೆ ಯಾರೂ ಬೇಕಿರ್ಲಿಲ್ಲ, ಆ ಕುಟುಂಬಕ್ಕೂ ಅಷ್ಟೆ, ಯಾರೊಬ್ಬರೂ ಬೇಕಾಗಿರ್ಲಿಲ್ಲ. ಮನುಷ್ಯ ಮುಖ ನೋಡಿದ್ರೆ ಸಾಕು, ಆ ಮನೆ ಮಂದಿ ಉರಿದುಬೀಳ್ತಿದ್ರು ಅಂತಾರೆ. ಈಗ, ಅದೇ ಮನೆ ಮುಂದೆ ಯಾರಾದ್ರೂ ಹೋದ್ರೆ, ಆತ್ಮಗಳ ಕಾಟ ಶುರುವಾಗಿದ್ಯಂತೆ. 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more