ದೆಹಲಿಯಲ್ಲಿದೆ ಅತಿ ಭಯಾನಕ ತಾಣ: ಅಲ್ಲಿ ಕೇಳುತ್ತೆ ಗೆಜ್ಜೆ ಸದ್ದು, ಯಾರದ್ದೋ ಆಕ್ರಂದನ!

ದೆಹಲಿಯಲ್ಲಿದೆ ಅತಿ ಭಯಾನಕ ತಾಣ: ಅಲ್ಲಿ ಕೇಳುತ್ತೆ ಗೆಜ್ಜೆ ಸದ್ದು, ಯಾರದ್ದೋ ಆಕ್ರಂದನ!

Published : Jan 08, 2025, 11:58 AM IST

ದೆಹಲಿಯ ಮಾಲ್ಚಾ ಮಾರ್ಗ್ ಕಡೆ ಹೊರಟರೆ ಸಾಕು, ಅಪಾಯದ ಕಡೆ ಪ್ರಯಾಣ ಮಾಡ್ತಾ ಇದೀವಿ ಅನ್ನೋ ಭಾವನೆ ಬರುತ್ತಂತೆ.. ಆ ಮಹಲ್ ಇರೋ ರಸ್ತೆಲಿ ಸಂಜೆ 6 ಗಂಟೆ ಮೇಲೆ ಯಾರೂ ಹೋಗೋ ಹಾಗಿಲ್ಲ, 9 ಗಂಟೆ ಮೇಲೆ ಅಪ್ಪಿ ತಪ್ಪಿ ಕೂಡ ಇರೋ ಹಾಗಿಲ್ಲ ಅಂತ, ಸರ್ಕಾರವೇ ಆದೇಶ ಮಾಡಿದ್ಯಂತೆ.. 

ಬೆಂಗಳೂರು(ಜ.08): ಇತಿಹಾಸಕ್ಕೆ ಸಾಕ್ಷಿಯಾಗ್ಬೇಕಿದ್ದ ಮಹಲ್ ಅನಾಥವಾಗಿದ್ದೇಕೆ?, ಕಗ್ಗಾಡಿನ ಮಧ್ಯೆ ಬಿಕ್ಕಳಿಸಿ ಅಳುತ್ತಿದೆ ಮಾಲ್ಚಾ ಮಹಲ್. ಈ ಎಲ್ಲಾ ಪ್ರಶ್ನೆಗಳಿಗೆ ನಾವಿವತ್ತು ಉತ್ತರ ಹುಡುಕೊ ಕೆಲಸ ಮಾಡಣ. ಆದ್ರೆ ಆ ಉತ್ತರ ಹುಡುಕೋದು ಎಷ್ಟು ಕಷ್ಟಾನೋ, ಆ ಉತ್ತರ ಸಿಕ್ಕಮೇಲೆ ಅದನ್ನ ನಂಬೋದೂ ಅಷ್ಟೆ ಕಷ್ಟ.. ಈ ಇಷ್ಟಕಷ್ಟಗಳ ಬಗ್ಗೆ ಯಾಕಿಷ್ಟು ಮಾತಾಡ್ತಿದೀವಿ ಅನ್ನೋದು ಗೊತ್ತಾಗ್ಬೇಕು ಅಂದ್ರೆ, ನೀವೂ ನಮ್ಮ ಜೊತೆ ಆ ರಹಸ್ಯ ತಾಣಕ್ಕೆ ಬರ್ಬೇಕು.. ಅದು ಹೇಳೋ ಇತಿಹಾಸದ ಕತೆಗೆ ಕಿವಿ ಕೊಡ್ಬೇಕು. ಎಂಥವರನ್ನೂ ನಡುಗಿಸೋ ಅದರ ಘಟನೆಗಳನ್ನ ಕೇಳ್ಬೇಕು.. ಈಗ ಅಲ್ಲಿಗೇ ಹೋಗಣ ಬನ್ನಿ.. 

ವೀಕ್ಷಕರೇ.. ಅವತ್ತು ಆ ಘಟನೆ ಹೇಗೆ ನಡೆದಿರ್ಬೋದು ಅಂತ ಸ್ವಲ್ಪ ಇಮ್ಯಾಜಿನ್ ಮಾಡ್ಕೊಂಡ್ ನೋಡಿ. ಇಲ್ಲ.. ಅದನ್ನ ಕಲ್ಪನೆ ಮಾಡ್ಕೊಳೋಕೂ ಸಾಧ್ಯ ಇಲ್ಲ.. ಅಷ್ಟು ಭಯಂಕರ ಸಂಗತಿ ಅದು.. ಅಷ್ಟಕ್ಕೂ ಅಲ್ಲಿ ನಡೆದ ಆ ದುರಂತಕ್ಕೂ, ಈಗ ಜನ ಹೇಳ್ತಾ ಇರೋ ಭೂತದ ಕತೆಗೂ, ಅಲ್ಲಾಗೋ ಚಿತ್ರ ವಿಚಿತ್ರ ಅನುಭವಕ್ಕೂ ಏನು ಸಂಬಂಧ? ಹೇಗೆ ಸಂಬಂಧ? ಅಸಲಿಗೆ, ಆ ಕುಟುಂಬದವರು ಈಗ ಯಾರಾದ್ರೂ ಬದುಕಿದಾರಾ? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದಿಡ್ತೀವಿ.

ಡಿಕೆ ಬ್ರದರ್ಸ್​ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ

ದೆಹಲಿಯ ಮಾಲ್ಚಾ ಮಾರ್ಗ್ ಕಡೆ ಹೊರಟರೆ ಸಾಕು, ಅಪಾಯದ ಕಡೆ ಪ್ರಯಾಣ ಮಾಡ್ತಾ ಇದೀವಿ ಅನ್ನೋ ಭಾವನೆ ಬರುತ್ತಂತೆ.. ಆ ಮಹಲ್ ಇರೋ ರಸ್ತೆಲಿ ಸಂಜೆ 6 ಗಂಟೆ ಮೇಲೆ ಯಾರೂ ಹೋಗೋ ಹಾಗಿಲ್ಲ, 9 ಗಂಟೆ ಮೇಲೆ ಅಪ್ಪಿ ತಪ್ಪಿ ಕೂಡ ಇರೋ ಹಾಗಿಲ್ಲ ಅಂತ, ಸರ್ಕಾರವೇ ಆದೇಶ ಮಾಡಿದ್ಯಂತೆ.. ಹಾಗಾದ್ರೆ, ಈ ಮಾಲ್ಚಾ ಮಹಲ್ ರಹಸ್ಯ ಸರ್ಕಾರವನ್ನೇ ಹೆದರಿಸಿದ್ಯಾ? ಅಥವಾ ಅದರ ಹಿಂದೆ ಬೇರೊಂದು ಕತೆ ಅಡಗಿದ್ಯಾ?. ಈ ನಂಬಿಕೆ ಎಷ್ಟು ನಿಜ? ಸರ್ಕಾರ ಕೂಡ ಅಲ್ಲಿಗೆ ಹೋಗೋಗೆ ನಿರ್ಭಂಧ ಹೇರಿದೆ ಅಂದ್ರೆ, ಅದಕ್ಕೇನೋ ಕಾರಣ ಇರ್ಲೇಬೇಕು ಅಲ್ವಾ? ಏನು ಆ ಕಾರಣ? ನೋಡೋಣ. 

ಮಾಲ್ಚಾ ಮಹಲಿನಲ್ಲಿದ್ದ ಆ ಕುಟುಂಬಕ್ಕೆ ಯಾರೂ ಬೇಕಿರ್ಲಿಲ್ಲ, ಆ ಕುಟುಂಬಕ್ಕೂ ಅಷ್ಟೆ, ಯಾರೊಬ್ಬರೂ ಬೇಕಾಗಿರ್ಲಿಲ್ಲ. ಮನುಷ್ಯ ಮುಖ ನೋಡಿದ್ರೆ ಸಾಕು, ಆ ಮನೆ ಮಂದಿ ಉರಿದುಬೀಳ್ತಿದ್ರು ಅಂತಾರೆ. ಈಗ, ಅದೇ ಮನೆ ಮುಂದೆ ಯಾರಾದ್ರೂ ಹೋದ್ರೆ, ಆತ್ಮಗಳ ಕಾಟ ಶುರುವಾಗಿದ್ಯಂತೆ. 

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more