ಹೆಸರಿಗೆ ಮಾತ್ರ ಆಮ್‌ ಆದ್ಮಿ, ಮನೆ ಐಷಾರಾಮಿ; ವರದಿ ಬಿಚ್ಚಿಟ್ಟಿದೆ ಕೇಜ್ರಿವಾಲ್ ಅಸಲೀ ಕಹಾನಿ!

ಹೆಸರಿಗೆ ಮಾತ್ರ ಆಮ್‌ ಆದ್ಮಿ, ಮನೆ ಐಷಾರಾಮಿ; ವರದಿ ಬಿಚ್ಚಿಟ್ಟಿದೆ ಕೇಜ್ರಿವಾಲ್ ಅಸಲೀ ಕಹಾನಿ!

Published : Apr 27, 2023, 04:14 PM IST

ಪಕ್ಷದ ಹೆಸರು ಆಮ್ ಆದ್ಮಿ ಪಾರ್ಟಿ. ಜನಸಾಮಾನ್ಯರ , ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪಾರ್ಟಿ ಎಂದು ಹೇಳಿ ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್, ಅಸಲಿ ಕಹಾನಿ ಬೇರೆ ಇದೆ. ಒಂದು ವರದಿಯಿಂದ ದೆಹಲಿಯ ಜನಸಾಮಾನ್ಯರ ಪಾರ್ಟಿಯ ಅಸಲಿಯತ್ತು ಕಳಚಿ ಬಿದ್ದಿದೆ. 

ನವದೆಹಲಿ(ಏ.27): ಆಮ್ ಆದ್ಮಿ ಪಾರ್ಟಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಾವು ಮಾಡುವ ಭಾಷಣಕ್ಕೂ ನಡೆಗೂ ತಾಳೆ ಆಗಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ತಲೆಮೇಲೆ ಹೊಡದ ರೀತಿ ಮಾತುಗಳನ್ನಾಡುವ ಅರವಿಂದ್ ಕೇಜ್ರಿವಾಲ್‌ ಹಾಗೂ ಆಪ್ ಮುಖವಾಡವನ್ನು ವರದಿ ಬಿಚ್ಚಿಟ್ಟಿದೆ. ಸಿಎಂ ಆದ ಬಳಿಕವೂ ಸರಳತೆಯೇ ನನ್ನ ಮೂಲಮಂತ್ರ, ಐಷಾರಾಮಿತನ ಬೇಕಿಲ್ಲ ಎಂದಿದ್ದ ಅರವಿಂದ್ ಕೇಜ್ರಿವಾಲ್, ತಮ್ಮ ಮನೆಗೆ ನವೀಕರಣಕ್ಕೆ ಬರೋಬ್ಬರಿ 45 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ. ಮನೆಯಲ್ಲಿ ಬಳಸಿರುವ ಕಿಟಕಿಯ ಒಂದು ಕರ್ಟನ್ ಬೆಲೆ 5 ಲಕ್ಷ ರೂಪಾಯಿ. ಖಾಸಗಿ ಸುದ್ದಿ ವಾಹನಿ ಆಪರೇಶನ್ ಶೀಶ್ ಮಹಲ್ ಅನ್ನೋ ವರದಿ ಪ್ರಸಾರ ಮಾಡಿದ ಬಳಿಕ ಇದೀಗ ಆಮ್ ಆದ್ಮಿ ಪಾರ್ಟಿ ಐಷರಾಮಿ ಬದುಕು ಬಹಿರಂಗವಾಗಿದೆ.
 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more