ಹೆಸರಿಗೆ ಮಾತ್ರ ಆಮ್‌ ಆದ್ಮಿ, ಮನೆ ಐಷಾರಾಮಿ; ವರದಿ ಬಿಚ್ಚಿಟ್ಟಿದೆ ಕೇಜ್ರಿವಾಲ್ ಅಸಲೀ ಕಹಾನಿ!

ಹೆಸರಿಗೆ ಮಾತ್ರ ಆಮ್‌ ಆದ್ಮಿ, ಮನೆ ಐಷಾರಾಮಿ; ವರದಿ ಬಿಚ್ಚಿಟ್ಟಿದೆ ಕೇಜ್ರಿವಾಲ್ ಅಸಲೀ ಕಹಾನಿ!

Published : Apr 27, 2023, 04:14 PM IST

ಪಕ್ಷದ ಹೆಸರು ಆಮ್ ಆದ್ಮಿ ಪಾರ್ಟಿ. ಜನಸಾಮಾನ್ಯರ , ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪಾರ್ಟಿ ಎಂದು ಹೇಳಿ ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್, ಅಸಲಿ ಕಹಾನಿ ಬೇರೆ ಇದೆ. ಒಂದು ವರದಿಯಿಂದ ದೆಹಲಿಯ ಜನಸಾಮಾನ್ಯರ ಪಾರ್ಟಿಯ ಅಸಲಿಯತ್ತು ಕಳಚಿ ಬಿದ್ದಿದೆ. 

ನವದೆಹಲಿ(ಏ.27): ಆಮ್ ಆದ್ಮಿ ಪಾರ್ಟಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಾವು ಮಾಡುವ ಭಾಷಣಕ್ಕೂ ನಡೆಗೂ ತಾಳೆ ಆಗಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ತಲೆಮೇಲೆ ಹೊಡದ ರೀತಿ ಮಾತುಗಳನ್ನಾಡುವ ಅರವಿಂದ್ ಕೇಜ್ರಿವಾಲ್‌ ಹಾಗೂ ಆಪ್ ಮುಖವಾಡವನ್ನು ವರದಿ ಬಿಚ್ಚಿಟ್ಟಿದೆ. ಸಿಎಂ ಆದ ಬಳಿಕವೂ ಸರಳತೆಯೇ ನನ್ನ ಮೂಲಮಂತ್ರ, ಐಷಾರಾಮಿತನ ಬೇಕಿಲ್ಲ ಎಂದಿದ್ದ ಅರವಿಂದ್ ಕೇಜ್ರಿವಾಲ್, ತಮ್ಮ ಮನೆಗೆ ನವೀಕರಣಕ್ಕೆ ಬರೋಬ್ಬರಿ 45 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ. ಮನೆಯಲ್ಲಿ ಬಳಸಿರುವ ಕಿಟಕಿಯ ಒಂದು ಕರ್ಟನ್ ಬೆಲೆ 5 ಲಕ್ಷ ರೂಪಾಯಿ. ಖಾಸಗಿ ಸುದ್ದಿ ವಾಹನಿ ಆಪರೇಶನ್ ಶೀಶ್ ಮಹಲ್ ಅನ್ನೋ ವರದಿ ಪ್ರಸಾರ ಮಾಡಿದ ಬಳಿಕ ಇದೀಗ ಆಮ್ ಆದ್ಮಿ ಪಾರ್ಟಿ ಐಷರಾಮಿ ಬದುಕು ಬಹಿರಂಗವಾಗಿದೆ.
 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more