ಹೆಸರಿಗೆ ಮಾತ್ರ ಆಮ್‌ ಆದ್ಮಿ, ಮನೆ ಐಷಾರಾಮಿ; ವರದಿ ಬಿಚ್ಚಿಟ್ಟಿದೆ ಕೇಜ್ರಿವಾಲ್ ಅಸಲೀ ಕಹಾನಿ!

ಹೆಸರಿಗೆ ಮಾತ್ರ ಆಮ್‌ ಆದ್ಮಿ, ಮನೆ ಐಷಾರಾಮಿ; ವರದಿ ಬಿಚ್ಚಿಟ್ಟಿದೆ ಕೇಜ್ರಿವಾಲ್ ಅಸಲೀ ಕಹಾನಿ!

Published : Apr 27, 2023, 04:14 PM IST

ಪಕ್ಷದ ಹೆಸರು ಆಮ್ ಆದ್ಮಿ ಪಾರ್ಟಿ. ಜನಸಾಮಾನ್ಯರ , ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪಾರ್ಟಿ ಎಂದು ಹೇಳಿ ಅಧಿಕಾರಕ್ಕೆ ಬಂದ ಅರವಿಂದ್ ಕೇಜ್ರಿವಾಲ್, ಅಸಲಿ ಕಹಾನಿ ಬೇರೆ ಇದೆ. ಒಂದು ವರದಿಯಿಂದ ದೆಹಲಿಯ ಜನಸಾಮಾನ್ಯರ ಪಾರ್ಟಿಯ ಅಸಲಿಯತ್ತು ಕಳಚಿ ಬಿದ್ದಿದೆ. 

ನವದೆಹಲಿ(ಏ.27): ಆಮ್ ಆದ್ಮಿ ಪಾರ್ಟಿ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಾವು ಮಾಡುವ ಭಾಷಣಕ್ಕೂ ನಡೆಗೂ ತಾಳೆ ಆಗಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ತಲೆಮೇಲೆ ಹೊಡದ ರೀತಿ ಮಾತುಗಳನ್ನಾಡುವ ಅರವಿಂದ್ ಕೇಜ್ರಿವಾಲ್‌ ಹಾಗೂ ಆಪ್ ಮುಖವಾಡವನ್ನು ವರದಿ ಬಿಚ್ಚಿಟ್ಟಿದೆ. ಸಿಎಂ ಆದ ಬಳಿಕವೂ ಸರಳತೆಯೇ ನನ್ನ ಮೂಲಮಂತ್ರ, ಐಷಾರಾಮಿತನ ಬೇಕಿಲ್ಲ ಎಂದಿದ್ದ ಅರವಿಂದ್ ಕೇಜ್ರಿವಾಲ್, ತಮ್ಮ ಮನೆಗೆ ನವೀಕರಣಕ್ಕೆ ಬರೋಬ್ಬರಿ 45 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಲೆಕ್ಕ ತೋರಿಸಿದ್ದಾರೆ. ಮನೆಯಲ್ಲಿ ಬಳಸಿರುವ ಕಿಟಕಿಯ ಒಂದು ಕರ್ಟನ್ ಬೆಲೆ 5 ಲಕ್ಷ ರೂಪಾಯಿ. ಖಾಸಗಿ ಸುದ್ದಿ ವಾಹನಿ ಆಪರೇಶನ್ ಶೀಶ್ ಮಹಲ್ ಅನ್ನೋ ವರದಿ ಪ್ರಸಾರ ಮಾಡಿದ ಬಳಿಕ ಇದೀಗ ಆಮ್ ಆದ್ಮಿ ಪಾರ್ಟಿ ಐಷರಾಮಿ ಬದುಕು ಬಹಿರಂಗವಾಗಿದೆ.
 

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more