ನಮ್ಮ ತೆರಿಗೆ ನಮ್ಮ ಹಕ್ಕಿಗೆ ಪ್ರಧಾನಿ ಆಕ್ರೋಶ.. ರಾಷ್ಟ್ರದ ವ್ಯಾಖ್ಯಾನ ನೀಡಿದ ಮೋದಿ..!

ನಮ್ಮ ತೆರಿಗೆ ನಮ್ಮ ಹಕ್ಕಿಗೆ ಪ್ರಧಾನಿ ಆಕ್ರೋಶ.. ರಾಷ್ಟ್ರದ ವ್ಯಾಖ್ಯಾನ ನೀಡಿದ ಮೋದಿ..!

Published : Feb 08, 2024, 06:06 PM IST

ಲೋಕಸಭೆಯಲ್ಲಿ ಅಬ್ಬರಿಸಿದ್ದ ಮೋದಿ ರಾಜ್ಯಸಭೆಯಲ್ಲೂ ಕೂಡ ತಮ್ಮ ಅದೇ ಶೈಲಿಯ ಭಾಷಣವನ್ನ ಮಾಡಿದ್ರು. ಮಾತಿನುದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದ್ರು.  ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳು ಹಾಗೂ ಶಾಸಕರು ದೆಹಲಿಯಲ್ಲಿ ಕೇಂದ್ರದ ವಿರುದ್ಧ ಮಾಡಿದ ಪ್ರತಿಭಟನೆಗೂ ಮೋದಿ ಪ್ರತಿಕ್ರಿಯಿಸಿದ್ರು.. ಹಾಗಿದ್ರೆ ರಾಜ್ಯಸಭೆಯಲ್ಲಿ ಮೋದಿ ರಾಷ್ಟ್ರ ಗಾನ ಹೇಗಿತ್ತು  ಇಲ್ಲಿದೆ ವೀಡಿಯೋ...

ಲೋಕಸಭೆಯಲ್ಲಿ ಅಬ್ಬರಿಸಿದ್ದ ಮೋದಿ ರಾಜ್ಯಸಭೆಯಲ್ಲೂ ಕೂಡ ತಮ್ಮ ಅದೇ ಶೈಲಿಯ ಭಾಷಣವನ್ನ ಮಾಡಿದ್ರು. ಮಾತಿನುದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧ ಗುಡುಗಿದ್ರು. ವಿಕಸಿತ ಭಾರತದ ಬಗ್ಗೆ ವಿವರಿಸಿದ್ರು. ನಮ್ಮ ತೆರಿಗೆ ನಮ್ಮ ದುಡ್ಡು ಅಂತ ಕರ್ನಾಟಕ ಕಾಂಗ್ರೆಸ್ ಮಾಡ್ತಾ ಇರೋ ಹೋರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ದೇಶ ಎಂದರೇನು..? ಹೇಗೆ ನಾವು ಕೆಲಸ ಮಾಡಬೇಕು..? ಪ್ರತಿ ರಾಜ್ಯಕ್ಕಾಗಿ ಜಿ20 ಸಭೆಯಲ್ಲಿ ತಗೊಂಡ ನಿರ್ಧಾರವೇನು ಅನ್ನೋದನ್ನ ಮೋದಿ ಹೇಳಿದ್ರು, ಸಿದ್ದರಾಮಯ್ಯ ಸರ್ಕಾರದ ಮಂತ್ರಿಗಳು ಹಾಗೂ ಶಾಸಕರು ದೆಹಲಿಯಲ್ಲಿ ಕೇಂದ್ರದ ವಿರುದ್ಧ ಮಾಡಿದ ಪ್ರತಿಭಟನೆಗೂ ಮೋದಿ ಪ್ರತಿಕ್ರಿಯಿಸಿದ್ರು.. ಹಾಗಿದ್ರೆ ರಾಜ್ಯಸಭೆಯಲ್ಲಿ ಮೋದಿ ರಾಷ್ಟ್ರ ಗಾನ ಹೇಗಿತ್ತು  ಇಲ್ಲಿದೆ ವೀಡಿಯೋ...

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more