ಶತ್ರುಗಳನ್ನು ಹಿಮ್ಮೆಟ್ಟಿಸಿದ್ದು ಹೇಗೆ ಮೋದಿ ಇಟ್ಟ ಹೆಜ್ಜೆ?: Z-ಮೋರ್ ಸುರಂಗದಿಂದ ಎದುರಾಳಿಗೆ ಚೆಕ್ ಮೇಟ್!

ಶತ್ರುಗಳನ್ನು ಹಿಮ್ಮೆಟ್ಟಿಸಿದ್ದು ಹೇಗೆ ಮೋದಿ ಇಟ್ಟ ಹೆಜ್ಜೆ?: Z-ಮೋರ್ ಸುರಂಗದಿಂದ ಎದುರಾಳಿಗೆ ಚೆಕ್ ಮೇಟ್!

Published : Jan 16, 2025, 04:30 PM IST

ಭಾರತದ ಸುತ್ತಲೂ ಈಗ ಅಗ್ನಿಗೋಳವೇ ಹೊತ್ತಿಕೊಂಡಿದೆ. ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಹೀಗೆ ಯಾವ ದೇಶದ ಹೆಸರು ಹೇಳಿದ್ರು, ಅದು ನಮ್ಮ ನೆರೆರಾಷ್ಟ್ರಾನೋ ಅಥವಾ, ಶತ್ರುದೇಶಾನಾ ಅನ್ನೋ ಅನುಮಾನ ಹುಟ್ಟೊ ಪರಿಸ್ಥಿತಿ ನಿರ್ಮಾಣವಾಗಿದೆ. 

ಭಾರತದ ಸುತ್ತಲೂ ಈಗ ಅಗ್ನಿಗೋಳವೇ ಹೊತ್ತಿಕೊಂಡಿದೆ. ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಹೀಗೆ ಯಾವ ದೇಶದ ಹೆಸರು ಹೇಳಿದ್ರು, ಅದು ನಮ್ಮ ನೆರೆರಾಷ್ಟ್ರಾನೋ ಅಥವಾ, ಶತ್ರುದೇಶಾನಾ ಅನ್ನೋ ಅನುಮಾನ ಹುಟ್ಟೊ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ್ಲೆನೇ, ಭಾರತದ ಗಡಿಗಳನ್ನ ಬಂದೋಬಸ್ತ್ ಮಾಡಕ್ಕೆ. ಪ್ರಧಾನಿ ನರೇಂದ್ರ ಮೋದಿ ಮುಂದಾಗಿದಾರೆ.. ಅವರು ರಚಿಸ್ತಾ ಇರೋ ವಿಚಿತ್ರ ಸ್ಟ್ರಾಟಜಿ, ದೇಶಕ್ಕೆ ದೊಡ್ಡ ರಕ್ಷಣೆ ಒದಗಿಸೋ ಎಲ್ಲಾ ಸಾಧ್ಯತೆನೂ ದಟ್ಟವಾಗಿದೆ.. ಅಷ್ಟಕ್ಕೂ ಆ ಸ್ಟ್ರಾಟಜಿಯ ಸೀಕ್ರೆಟ್ ಏನು? ಮೋದಿ ಆಡ್ತಾ ಇರೋ ಚದುರಂಗ ಎಂಥದ್ದು? ಅದರ ಪರಿಣಾಮ ಏನು? ಮೋದಿ ಉರುಳಿಸೋ ದಾಳಕ್ಕೆ, ಎದುರಾಳಿಗಳ ಪ್ರತಿತಂತ್ರ ಎಂಥದ್ದು? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ಶತ್ರುಗಳಿಂದ ಪಾರಾಗೋಕೆ, ಈ ಒಂದು ಸುರಂಗ ಸಾಕು ಅಂದ್ಕೊಂಡ್ರಾ ? ಅಥವಾ, ಇಂಥಾ 30 ಸುರಂಗಗಳು ರೆಡಿಯಾಗ್ಬಿಟ್ರೆ, ಅಲ್ಲಿಗೆ ಸಮಸ್ಯೆ ಬಗೆಹರಿದ ಹಾಗೆ ಅಂದ್ಕೊಂಡ್ರಾ? ಇಲ್ಲ.. ಶ

ತ್ರುನಿಗ್ರಹಕ್ಕೆ ಇಷ್ಟೇ ಸ್ಟ್ರಾಟಜಿ ಸಾಕಾಗಲ್ಲ.. ಅದಕ್ಕಂತಲೇ ಮೋದಿ ಪಡೆ ಬೇರೊಂದು ರಣವ್ಯೂಹವನ್ನೇ ರಚಿಸಿಕೊಂಡಿದೆ. ಭಾರತ ಅಗ್ನಿಪಂಜರದಲ್ಲಿದೆ ಅನ್ನೋ ಸಂಗತಿ ಹೊಸದೇನೂ ಅಲ್ಲ, ಆದ್ರೆ ಅದನ್ನ ನಿಭಾಯಿಸೋದಕ್ಕೆ ಭಾರತ ಇಡ್ತಾ ಇರೋ ಹೆಜ್ಜೆ ಇದ್ಯಲ್ಲಾ ಅದು ನಿಜಕ್ಕೂ ರಾಜತಾಂತ್ರಿಕ ವಿಜಯಕ್ಕೆ ಕಾರಣವಾಗೋ ಎಲ್ಲಾ ಲಕ್ಷಣವೂ ಇದೆ. ಹೌದು.. ಸೇನೆಗೆ ಹೆಚ್ಚಿನ ಅನುಕೂಲವಾಗ್ಬೇಕು ಅನ್ನೋ ಉದ್ದೇಶದಿಂದಲೇ ಸರ್ಕಾರ ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನ ಕಾರ್ಯರೂಪಕ್ಕೆ ತರ್ತಾ ಇದೆ.. ಇದರ ಪರಿಣಾಮ ಏನಾಗಿದೆ? ಭಾರತ ಬಲಿಷ್ಠವಾಗ್ಬೇಕು ಅಂದ್ರೆ, ಅದರ ಬಾಹುಗಳಂತಿರೋ ಗಡಿಗಳಲ್ಲಿ ಶಕ್ತಿ ಹೆಚ್ಚಬೇಕು.. ಶಕ್ತಿ ಹೆಚ್ಚಬೇಕು ಅಂದ್ರೆ, ಅಲ್ಲಿರೋ ಸೇನಾಪಡೆಗಳಿಗೆ ನರನಾಡಿಯಂಥಾ ರಸ್ತೆಗಳು ಬೇಕು.. ಅದಕ್ಕಂತಲೇ ಸರ್ಕಾರ ಹೊಸ ಯುಗವನ್ನೇ ಆರಂಭಿಸಿದೆ.

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more