ಹಾವುಗಳ ಜಾತ್ರೆ: ಕಾರ್ಕೋಟಕ ಸರ್ಪಗಳ ಜೊತೆ ಆಟ, ಈ ಜನರಿಗೆ ಚೆಲ್ಲಾಟ

ಹಾವುಗಳ ಜಾತ್ರೆ: ಕಾರ್ಕೋಟಕ ಸರ್ಪಗಳ ಜೊತೆ ಆಟ, ಈ ಜನರಿಗೆ ಚೆಲ್ಲಾಟ

Published : Jul 21, 2022, 10:29 PM IST

ಬುಸುಗುಡೋ ಸರ್ಪ ಎದುರಿಗೆ ಬಂದ್ರೆ ಸಾಕು, ಗುಂಡಿಗೆ ಎಷ್ಟೆ ಗಟ್ಟಿ ಇದ್ದರೂ, ಜೀವ ಬಾಯಿಗೆ ಬಂದು ಬಿಡುತ್ತೆ. ಆದರೆ ಬಿಹಾರದ ಗ್ರಾಮವೊಂದರ  ಜನರಿಗೆ ಹಾವು ಅಂದ್ರೆ ಭಯವೇ ಇಲ್ಲ. ಹಾವು ಕೂಡಾ ಯಾರಿಗೂ ಕಚ್ಚೊಕೆ ಹೆಡೆ ಎತ್ತುವುದಿಲ್ಲ

ಬುಸುಗುಡೋ ಸರ್ಪ ಎದುರಿಗೆ ಬಂದ್ರೆ ಸಾಕು, ಗುಂಡಿಗೆ ಎಷ್ಟೆ ಗಟ್ಟಿ ಇದ್ದರೂ, ಜೀವ ಬಾಯಿಗೆ ಬಂದು ಬಿಡುತ್ತೆ. ಆದರೆ ಬಿಹಾರದ ಗ್ರಾಮವೊಂದರ  ಜನರಿಗೆ ಹಾವು ಅಂದ್ರೆ ಭಯವೇ ಇಲ್ಲ. ಹಾವು ಕೂಡಾ ಯಾರಿಗೂ ಕಚ್ಚೊಕೆ ಹೆಡೆ ಎತ್ತುವುದಿಲ್ಲ. ಹಬ್ಬದ ನೆಪದಲ್ಲಿ ಹಾವುಗಳಿಗೆ ಕೊಡಬಾರದ ಚಿತ್ರಹಿಂಸೆ ಕೊಡ್ತಿರ್ತಾರೆ. ಆದರೂ ಹಾವುಗಳು ವಿಷಕಕ್ಕೊಲ್ಲ. ಬಿಹಾರದ ಸಮಸ್ತಿಪುರದಲ್ಲಿ ಶ್ರಾವಣ ಮಾಸದ ಐದನೇ ದಿನದಂದು ನಾಗಪಂಚಮಿ ಹಬ್ಬದಲ್ಲಿ ಈ ವಿಶೇಷ ಆಚರಣೆ ನಡೆಯುತ್ತದೆ. 300 ವರ್ಷಗಳಿಂದ ಇಲ್ಲಿ ನಾಗಲೋಕದ ವಿಶೇಷ ಜಾತ್ರೆ ನಡೀತಾ ಇದೆ. ಈ ವೇಳೆ ವಿಷಪೂರಿತ ಹಾವನ್ನು ಕೈ ಮತ್ತು ಭುಜದ ಮೇಲೆ ಹೊತ್ತುಕೊಂಡು ಜನರು ಕುಣಿದಿದ್ದಾರೆ. ಇವರಲ್ಲಿ ಯಾರಿಗೂ ಹಾವು ಕಚ್ಚುವ ಭಯವಿರಲಿಲ್ಲ. ಹಾವುಗಳು ಕೂಡ ಅವರನ್ನು ಕಚ್ಚಲಿಲ್ಲ. ಸ್ನೇಹಿತರಂತೆ ಜನರ ಕೊರಳಿಗೆ ಹಾವುಗಳನ್ನು ಸುತ್ತಿಕೊಂಡಿದ್ದಾರೆ. ಆದರೂ ಈ ಹಾವುಗಳು ಯಾರನ್ನು ಬಲಿಪಡೆದಿಲ್ಲ.  ಇದು ವಿಜ್ಞಾನಕ್ಕೂ ಸವಾಲಾಗಿದೆ. ಈ ಬಗ್ಗೆ ಡಿಟೇಲ್ಡ್‌ ಸ್ಟೋರಿ ಇಲ್ಲಿದೆ. 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more