ಹಾವುಗಳ ಜಾತ್ರೆ: ಕಾರ್ಕೋಟಕ ಸರ್ಪಗಳ ಜೊತೆ ಆಟ, ಈ ಜನರಿಗೆ ಚೆಲ್ಲಾಟ

ಹಾವುಗಳ ಜಾತ್ರೆ: ಕಾರ್ಕೋಟಕ ಸರ್ಪಗಳ ಜೊತೆ ಆಟ, ಈ ಜನರಿಗೆ ಚೆಲ್ಲಾಟ

Published : Jul 21, 2022, 10:29 PM IST

ಬುಸುಗುಡೋ ಸರ್ಪ ಎದುರಿಗೆ ಬಂದ್ರೆ ಸಾಕು, ಗುಂಡಿಗೆ ಎಷ್ಟೆ ಗಟ್ಟಿ ಇದ್ದರೂ, ಜೀವ ಬಾಯಿಗೆ ಬಂದು ಬಿಡುತ್ತೆ. ಆದರೆ ಬಿಹಾರದ ಗ್ರಾಮವೊಂದರ  ಜನರಿಗೆ ಹಾವು ಅಂದ್ರೆ ಭಯವೇ ಇಲ್ಲ. ಹಾವು ಕೂಡಾ ಯಾರಿಗೂ ಕಚ್ಚೊಕೆ ಹೆಡೆ ಎತ್ತುವುದಿಲ್ಲ

ಬುಸುಗುಡೋ ಸರ್ಪ ಎದುರಿಗೆ ಬಂದ್ರೆ ಸಾಕು, ಗುಂಡಿಗೆ ಎಷ್ಟೆ ಗಟ್ಟಿ ಇದ್ದರೂ, ಜೀವ ಬಾಯಿಗೆ ಬಂದು ಬಿಡುತ್ತೆ. ಆದರೆ ಬಿಹಾರದ ಗ್ರಾಮವೊಂದರ  ಜನರಿಗೆ ಹಾವು ಅಂದ್ರೆ ಭಯವೇ ಇಲ್ಲ. ಹಾವು ಕೂಡಾ ಯಾರಿಗೂ ಕಚ್ಚೊಕೆ ಹೆಡೆ ಎತ್ತುವುದಿಲ್ಲ. ಹಬ್ಬದ ನೆಪದಲ್ಲಿ ಹಾವುಗಳಿಗೆ ಕೊಡಬಾರದ ಚಿತ್ರಹಿಂಸೆ ಕೊಡ್ತಿರ್ತಾರೆ. ಆದರೂ ಹಾವುಗಳು ವಿಷಕಕ್ಕೊಲ್ಲ. ಬಿಹಾರದ ಸಮಸ್ತಿಪುರದಲ್ಲಿ ಶ್ರಾವಣ ಮಾಸದ ಐದನೇ ದಿನದಂದು ನಾಗಪಂಚಮಿ ಹಬ್ಬದಲ್ಲಿ ಈ ವಿಶೇಷ ಆಚರಣೆ ನಡೆಯುತ್ತದೆ. 300 ವರ್ಷಗಳಿಂದ ಇಲ್ಲಿ ನಾಗಲೋಕದ ವಿಶೇಷ ಜಾತ್ರೆ ನಡೀತಾ ಇದೆ. ಈ ವೇಳೆ ವಿಷಪೂರಿತ ಹಾವನ್ನು ಕೈ ಮತ್ತು ಭುಜದ ಮೇಲೆ ಹೊತ್ತುಕೊಂಡು ಜನರು ಕುಣಿದಿದ್ದಾರೆ. ಇವರಲ್ಲಿ ಯಾರಿಗೂ ಹಾವು ಕಚ್ಚುವ ಭಯವಿರಲಿಲ್ಲ. ಹಾವುಗಳು ಕೂಡ ಅವರನ್ನು ಕಚ್ಚಲಿಲ್ಲ. ಸ್ನೇಹಿತರಂತೆ ಜನರ ಕೊರಳಿಗೆ ಹಾವುಗಳನ್ನು ಸುತ್ತಿಕೊಂಡಿದ್ದಾರೆ. ಆದರೂ ಈ ಹಾವುಗಳು ಯಾರನ್ನು ಬಲಿಪಡೆದಿಲ್ಲ.  ಇದು ವಿಜ್ಞಾನಕ್ಕೂ ಸವಾಲಾಗಿದೆ. ಈ ಬಗ್ಗೆ ಡಿಟೇಲ್ಡ್‌ ಸ್ಟೋರಿ ಇಲ್ಲಿದೆ. 

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more