ಹಾವುಗಳ ಜಾತ್ರೆ: ಕಾರ್ಕೋಟಕ ಸರ್ಪಗಳ ಜೊತೆ ಆಟ, ಈ ಜನರಿಗೆ ಚೆಲ್ಲಾಟ

ಹಾವುಗಳ ಜಾತ್ರೆ: ಕಾರ್ಕೋಟಕ ಸರ್ಪಗಳ ಜೊತೆ ಆಟ, ಈ ಜನರಿಗೆ ಚೆಲ್ಲಾಟ

Published : Jul 21, 2022, 10:29 PM IST

ಬುಸುಗುಡೋ ಸರ್ಪ ಎದುರಿಗೆ ಬಂದ್ರೆ ಸಾಕು, ಗುಂಡಿಗೆ ಎಷ್ಟೆ ಗಟ್ಟಿ ಇದ್ದರೂ, ಜೀವ ಬಾಯಿಗೆ ಬಂದು ಬಿಡುತ್ತೆ. ಆದರೆ ಬಿಹಾರದ ಗ್ರಾಮವೊಂದರ  ಜನರಿಗೆ ಹಾವು ಅಂದ್ರೆ ಭಯವೇ ಇಲ್ಲ. ಹಾವು ಕೂಡಾ ಯಾರಿಗೂ ಕಚ್ಚೊಕೆ ಹೆಡೆ ಎತ್ತುವುದಿಲ್ಲ

ಬುಸುಗುಡೋ ಸರ್ಪ ಎದುರಿಗೆ ಬಂದ್ರೆ ಸಾಕು, ಗುಂಡಿಗೆ ಎಷ್ಟೆ ಗಟ್ಟಿ ಇದ್ದರೂ, ಜೀವ ಬಾಯಿಗೆ ಬಂದು ಬಿಡುತ್ತೆ. ಆದರೆ ಬಿಹಾರದ ಗ್ರಾಮವೊಂದರ  ಜನರಿಗೆ ಹಾವು ಅಂದ್ರೆ ಭಯವೇ ಇಲ್ಲ. ಹಾವು ಕೂಡಾ ಯಾರಿಗೂ ಕಚ್ಚೊಕೆ ಹೆಡೆ ಎತ್ತುವುದಿಲ್ಲ. ಹಬ್ಬದ ನೆಪದಲ್ಲಿ ಹಾವುಗಳಿಗೆ ಕೊಡಬಾರದ ಚಿತ್ರಹಿಂಸೆ ಕೊಡ್ತಿರ್ತಾರೆ. ಆದರೂ ಹಾವುಗಳು ವಿಷಕಕ್ಕೊಲ್ಲ. ಬಿಹಾರದ ಸಮಸ್ತಿಪುರದಲ್ಲಿ ಶ್ರಾವಣ ಮಾಸದ ಐದನೇ ದಿನದಂದು ನಾಗಪಂಚಮಿ ಹಬ್ಬದಲ್ಲಿ ಈ ವಿಶೇಷ ಆಚರಣೆ ನಡೆಯುತ್ತದೆ. 300 ವರ್ಷಗಳಿಂದ ಇಲ್ಲಿ ನಾಗಲೋಕದ ವಿಶೇಷ ಜಾತ್ರೆ ನಡೀತಾ ಇದೆ. ಈ ವೇಳೆ ವಿಷಪೂರಿತ ಹಾವನ್ನು ಕೈ ಮತ್ತು ಭುಜದ ಮೇಲೆ ಹೊತ್ತುಕೊಂಡು ಜನರು ಕುಣಿದಿದ್ದಾರೆ. ಇವರಲ್ಲಿ ಯಾರಿಗೂ ಹಾವು ಕಚ್ಚುವ ಭಯವಿರಲಿಲ್ಲ. ಹಾವುಗಳು ಕೂಡ ಅವರನ್ನು ಕಚ್ಚಲಿಲ್ಲ. ಸ್ನೇಹಿತರಂತೆ ಜನರ ಕೊರಳಿಗೆ ಹಾವುಗಳನ್ನು ಸುತ್ತಿಕೊಂಡಿದ್ದಾರೆ. ಆದರೂ ಈ ಹಾವುಗಳು ಯಾರನ್ನು ಬಲಿಪಡೆದಿಲ್ಲ.  ಇದು ವಿಜ್ಞಾನಕ್ಕೂ ಸವಾಲಾಗಿದೆ. ಈ ಬಗ್ಗೆ ಡಿಟೇಲ್ಡ್‌ ಸ್ಟೋರಿ ಇಲ್ಲಿದೆ. 

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
Read more