ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

Published : Dec 14, 2023, 02:27 PM ISTUpdated : Dec 14, 2023, 02:28 PM IST

ಪಾಸ್ ಪಡೆದು ಸಂಸತ್ಗೆ ಬಂದಿದ್ದರು ಆ ಇಬ್ಬರು!
ಪ್ರತಾಪ್ ಸಿಂಹ ಹೆಸರಲ್ಲಿ ನೀಡಲಾಗಿತ್ತು ಪಾಸ್!
ದೇಶವನ್ನೇ ಬೆಚ್ಚಿಬೀಳಿಸಿದೆ ಸಂಸತ್ ಭವನ ದಾಳಿ!

ಸಂಸತ್ತಿನ ಒಳಗೆ.. ಹೊರಗೆ..ಎರಡೂ ಕಡೆ  ನಡೆದಿತ್ತು ಭಾರೀ ಭದ್ರತಾ ಲೋಪ. ಖಲಿಸ್ತಾನಿ ಉಗ್ರ ಪನ್ನುನ್(Gurpatwant Pannun ) ಹೇಳಿದ ದಿನವೇ ಸಂಸತ್‌ನಲ್ಲಿ ಕೋಲಾಹಲ ನಡೆದಿತ್ತು. ಇದು ದೇಶವನ್ನೇ ಬೆಚ್ಚಿಬೀಳಿಸಿದ ಸಂಗತಿ. ಪ್ರತಿಯೊಬ್ಬರಲ್ಲೂ ಭಯ ಹುಟ್ಟಿಸುವಂಥಾ ಸಂಗತಿ. ಯಾಕಂದ್ರೆ, ಈ ಘಟನೆ ನಡೆದಿದ್ದು ಮತ್ತೆಲ್ಲೋ ಅಲ್ಲ, ದೇಶದ ಶಾಸನಗಳು ರೂಪುಗೊಳ್ಳೋ ಸಂಸತ್‌ನಲ್ಲಿ. ಕಲಾಪದಲ್ಲಿ ಜೀರೋ ಅವರ್ ನಡೆಯುತ್ತಿತ್ತು. ಅತಿಥಿ ಗ್ಯಾಲೆರಿಯಿಂದ ಇಬ್ಬರು ಧುಮುಕಿ ನೇರವಾಗಿ ಸ್ಪೀಕರ್ (Speaker) ಕುರ್ಚಿಯ ಕಡೆ ಧಾವಿಸಿದರು. ಅವರ ಕೈಯಲ್ಲಿ ಕ್ಯಾನಿಸ್ಟರ್(ಸಣ್ಣ ಸಿಲೆಂಡರ್ ಡಬ್ಬಿ ಇತ್ತು. ಅದರಿಂದ ಹಳದಿ ಸ್ಮೋಕ್ ಹೊಮ್ಮುವಂತೆ ಮಾಡಿದರು. ಇಬ್ಬರಲ್ಲೊಬ್ಬ ಸ್ಪೀಕರ್ ಕುರ್ಚಿಯ ಕಡೆ ಓಡಿದ. ಸಂಸದರ ಕೈಗೆ ಸಿಗದಂತೆ ಓಡಿದ. ಅವನು ಹಿಡಿದಿದ್ದ ಕ್ಯನಿಸ್ಟರ್ನಿಂದ ಹಳದಿ ಹೊಗೆ ಬರುತ್ತಿತ್ತು. ಅದರಲ್ಲಿ ಯಾವ ರಾಸಯನಿಕವಿತ್ತೋ ಗೊತ್ತಿಲ್ಲ. ಆದರೆ ವಿಸಿಟರ್ಸ್ ಗ್ಯಾಲರಿಯಿಂದ ಎಗರಿ ಬಂದ ಆ ಇಬ್ಬರು, ಕೈಲಿ ಕ್ಯಾನಿಸ್ಟರ್ ಇಟ್ಕೊಂಡು ಸಂಸತ್ ಒಳಗೆ ಬಂದಿದ್ದು ಭಾರೀ ಭದ್ರತಾ ಲೋಪ. ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಾ ಇತ್ತು.. ಅದರ ಅರಿವೂ ತಮ್ಮಗಿಲ್ಲದ ಹಾಗೆ, ಅಂದುಕೊಂಡಿದ್ದನ್ನ ಆ ಇಬ್ಬರು ಮಾಡಿಮುಗಿಸಿದ್ರು.. ಅಂತಿಮವಾಗಿ ಆ ಇಬ್ಬರನ್ನೂ ಸಹ ಪೊಲೀಸರು ವಶಕ್ಕೆ ಪಡೆದ್ರು.ಸದ್ಯದ ಮಾಹಿತಿ ಪ್ರಕಾರ ಆ ಇಬ್ಬರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಹೊರಗಿದ್ದ ಇಬ್ಬರನ್ನೂ ಬಂಧಿಸಲಾಗಿದೆ. ಸಂಸತ್(Parliment) ಒಳಗೆ ಇಷ್ಟೆಲ್ಲಾ ಕೋಲಾಹಲ ನಡೆಸಿದ್ರಲ್ಲಾ ಆ ಇಬ್ಬರು, ಆ ಇಬ್ಬರಿಗೆ ಪಾಸ್ ಇಶ್ಯು ಆಗಿರೋದು ಸಂಸದ, ಪ್ರತಾಪ್ ಸಿಂಹ(Pratap Simha) ಅವರ ಹೆಸರಲ್ಲಿ.. ಅವರ ಹೆಸರು ಬಳಸ್ಕೊಂಡು ಒಳಗೆ ಬಂದೋರು, ಮಾಡಬಾರದ ಕೃತ್ಯ ಎಸಗಿದ್ದರು.. ಅವರು ಮಾಡಿದ ಘಟನೆಗೆ, ದೇಶವೇ ಭೀತಿಗೊಳಗಾಗೋ ಹಾಗಾಯ್ತು.

ಇದನ್ನೂ ವೀಕ್ಷಿಸಿ:  ಸಂಸತ್‌ ದಾಳಿ ಮಾಡಿದವರ ಉದ್ದೇಶ ಏನಾಗಿತ್ತು? ಖಲಿಸ್ತಾನಿ ಉಗ್ರನ ಬೆದರಿಕೆ ನಂತರವೂ ಭದ್ರತಾ ವೈಫಲ್ಯ !

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more