9 ವರ್ಷದಲ್ಲಿ 2 ಅವಿಶ್ವಾಸ ಗೆದ್ದ ಮೋದಿ: ಮಣಿಪುರಕ್ಕೆ ಕಿಚ್ಚು ಹಚ್ಚಿದವರ ಇತಿಹಾಸ ಹೇಳಿದ ಪ್ರಧಾನಿ!

9 ವರ್ಷದಲ್ಲಿ 2 ಅವಿಶ್ವಾಸ ಗೆದ್ದ ಮೋದಿ: ಮಣಿಪುರಕ್ಕೆ ಕಿಚ್ಚು ಹಚ್ಚಿದವರ ಇತಿಹಾಸ ಹೇಳಿದ ಪ್ರಧಾನಿ!

Published : Aug 11, 2023, 02:55 PM IST

ಮೋದಿ ಅಧಿಕಾರವಧಿಯಲ್ಲಿ ಮಣಿಪುರದಲ್ಲಿ ಏನಾಯ್ತು..?
ಐಎನ್‌ಡಿಐಎ ಸಭಾತ್ಯಾಗಕ್ಕೆ ಕಾರಣವಾಗಿದ್ದೇನು..?
ಮೋದಿ ಬಯಲು ಮಾಡಿದ ವರದಾನದ ರಹಸ್ಯವೇನು..?

ಶತಾಯ ಗತಾಯ ಮೋದಿ(Modi) ಅವರನ್ನ ಮಣಿಸಬೇಕು. 2024ರ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು. ಇದು ಐಎನ್‌ಡಿಐಎ (I.N.D.I.A) ಮೈತ್ರಿಕೂಟದ ಏಕಮಾತ್ರ ಹೆಗ್ಗುರಿಯಾಗಿದೆ. ಆ ಗುರಿ ಸಾಧನೆಗಾಗಿಯೇ ತಮ್ ತಮ್ಮ ನಡುವಿನ ವೈರುಧ್ಯವನ್ನೆಲ್ಲಾ ಬದಿಗಿಟ್ಟು, ಒಟ್ಟಾಗಿ ಮೋದಿ ವಿರುದ್ಧ ಹೋರಾಟಕ್ಕೆ ಮುಂದಾಗಿವೆ. ಆ ಹೋರಾಟದ ಒಂದು ರೂಪವೇ ಈ ಅವಿಶ್ವಾಸ ಮಂಡನೆಯ(no confidence motion) ನಿರ್ಣಯ. ಅವಿಶ್ವಾಸ ಮಂಡನೆ ಅನ್ನೋದು ಐಎನ್‌ಡಿಐಎ ಮೋದಿ ವಿರುದ್ಧ ಸಾರಿದ್ದ ಮಹಾಯುದ್ಧ. ಈ ಯುದ್ಧದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಅಂತ ಗೊತ್ತಿದ್ರೂ ಕೂಡ, ಐಎನ್‌ಡಿಐಎ ಇಂಥದ್ದೊಂದು ನಿರ್ಣಯಕ್ಕೆ ಮುಂದಾಗಿತ್ತು. ಮೋದಿ ಅವರನ್ನ ಹೇಗಾದ್ರು ಮಾಡಿ ಕಟ್ಟಿಹಾಕೋದೇ, ವಿಪಕ್ಷಗಳ ಮೇನ್ ಪ್ಲಾನ್ ಆಗಿತ್ತು.  ಹಾಗಾಗಿನೇ, ಮಣಿಪುರ ವಿಚಾರವನ್ನ ಮುಂದಿಟ್ಕೊಂಡು, ಮೋದಿ ಅವರನ್ನ ಕಟ್ಟಿ ಹಾಕ್ಬೇಕು ಅನ್ನೋ ಕಾರಣಕ್ಕೇ, ವಿಪಕ್ಷಗಳು ಅವಿಶ್ವಾಸ ಘೋಷಿಸಿದ್ವು. 

ಇದನ್ನೂ ವೀಕ್ಷಿಸಿ:  ಕ್ಷಣ ಕ್ಷಣಕ್ಕೂ ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!