News Hour: ಭರವಸೆ ಬಜೆಟ್‌..ನೋ ಆಫರ್‌..ಬಟ್‌ ಬಂಪರ್‌! ಚುನಾವಣಾ ಘೋಷಣೆಗಳಿಲ್ಲದ ಮೋದಿ ಬಜೆಟ್‌ !

News Hour: ಭರವಸೆ ಬಜೆಟ್‌..ನೋ ಆಫರ್‌..ಬಟ್‌ ಬಂಪರ್‌! ಚುನಾವಣಾ ಘೋಷಣೆಗಳಿಲ್ಲದ ಮೋದಿ ಬಜೆಟ್‌ !

Published : Feb 02, 2024, 09:48 AM IST

ಚುನಾವಣೆ ವೇಳೆ ಮೋದಿ ಸರ್ಕಾರದ ಭರವಸೆ ಬಜೆಟ್!
ಗ್ಯಾರಂಟಿ ಯೋಜನೆಗಳಿಲ್ಲ,ಉಚಿತ ಘೋಷಣೆಗಳು ಇಲ್ಲ
ಯಾವುದೇ ವಿನಾಯಿತಿ ಘೋಷಿಸದ ಮೋದಿ ಸರ್ಕಾರ!

ಪ್ರಧಾನಿ ಮೋದಿ ಸರ್ಕಾರ 10ನೇ ವರ್ಷದ ಕೊನೆಯ ಮಧ್ಯಂತರ ಬಜೆಟ್(Interim Budget) ಮಂಡಿಸಲಾಗಿದೆ. 6ನೇ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಬಜೆಟ್‌ ಮಂಡಿಸಿದ್ದು, ಆದಾಯ ತೆರಿಗೆ ಮಿತಿ, ಆದಾಯ ತೆರಿಗೆ ನೀತಿ, ಸೀಮಾ ಸುಂಕ, ಆಮದು ಸುಂಕ, ಸೆಸ್‌ಗಳಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಚುನಾವಣೆ(Election) ವೇಳೆ ಜನಪ್ರಿಯ ಘೋಷಣೆಗಳ ಸಂಪ್ರದಾಯ ಮುರಿದಿದ್ದು, ಭರವಸೆ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ(BJP) ನಾಯಕರು ವಿಕಾಸಕಾರಿ ಬಜೆಟ್ ಎಂದು ಸ್ವಾಗತಿಸಿದ್ರೆ, ಕಾಂಗ್ರೆಸ್ ವಿನಾಶಕಾರಿ ಬಜೆಟ್ ಎಂದು ಕಿಡಿಕಾರಿದೆ. ಇನ್ನೂ ದೆಹಲಿಯಲ್ಲಿ ಮಾತಾಡಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್(DK Suresh), ಕೇಂದ್ರ ಸರ್ಕಾರ ದಕ್ಷಿಣ ಭಾರತದ ಹಣ ಪಡೆದು ಉತ್ತರ ಭಾರತಕ್ಕೆ ನೀಡ್ತಿದೆ.  ಈ ಅನುದಾನ ಅನ್ಯಾಯ ಹೀಗೆ ಮುಂದುವರಿದಿದ್ರೆ ದಕ್ಷಿಣ ಭಾರತವನ್ನ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಇಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಡಿಕೆ ಸುರೇಶ್ ಹೇಳಿಕೆಗೆ ಬಿಜೆಪಿ ನಾಯಕರು ಕೊತಕೊತ ಕುದಿಯುತ್ತಿದ್ದಾರೆ.ರಾಹುಲ್ ಗಾಂಧಿ ಭಾರತ್ ಜೋಡೋ ಅಂತಾ ಓಡಾಡಿದ್ರೆ, ಅವರದ್ದೇ ಕಾಂಗ್ರೆಸ್ ಪಕ್ಷದ ಸಂಸದ ಡಿಕೆ ಸುರೇಶ್, ದೇಶ ಒಡೆಯುವ ಮಾತುಗಳನ್ನ ಆಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಶತ್ರುಗಳ ಕಾಟವೇ..ಸಂಹಾರಕ್ಕೆ ಇಂದು ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ ಮಾಡಿಸಿ..

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more