News Hour : ಟಾಯ್ಲೆಟ್‌ ಪೈಪ್‌ನಲ್ಲಿ ನೋಟಿನ ಕಂತೆ... ಭ್ರಷ್ಟರಿಗಿಲ್ಲ ಜನರ ಚಿಂತೆ!

News Hour : ಟಾಯ್ಲೆಟ್‌ ಪೈಪ್‌ನಲ್ಲಿ ನೋಟಿನ ಕಂತೆ... ಭ್ರಷ್ಟರಿಗಿಲ್ಲ ಜನರ ಚಿಂತೆ!

Published : Nov 25, 2021, 12:14 AM IST

*ಭ್ರಷ್ಟರ ಮೇಲೆ ಎಸಿಬಿ ದಾಳಿ
* ಶಿವಮೊಗ್ಗದ ಕೃಷಿ ಅಧಿಕಾರಿಯ ಚಿನ್ನದ ಖಜಾನೆ!
*ಪೈಪ್ ನಲ್ಲಿ ಝಣ ಝಣ ಕಾಂಚಾಣ... ರೇಡ್ ಆದ್ರೂ ಆರಾಮಾಗಿ ಬಂದು ಮಾತನಾಡಿದ್ರು!
* ರೇಡ್ ಗೆ ಒಳಗಾಗಿದ್ದ ಸ್ವಾಮಿಗೆ ಬಡ್ತಿ, ನಾಗೇಶ್ ಸಚಿವರಾದ್ರು!
*ಲಖನ್ ಕಣಕ್ಕೆ ಇಳಿದಿರುವುದರಿಂದ ಬಿಜೆಪಿಗೆ ಲಾಸ್!

ಬೆಂಗಳೂರು(ನ. 25)  ಭ್ರಷ್ಟಾಚಾರ ನಿಗ್ರಹ ದಳ (ACB) ರಾಜ್ಯದ 68 ಕಡೆ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ವಶಪಡಿಸಿಕೊಂಡ ಬಂಗಾರ (Gold) ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಹಿಂದಿನ ರೇಡ್ ಗೆ (ACB Raid)ಹೋಲಿಕೆ ಮಾಡಿದರೆ ಇದೊಂದು ವಿಚಿತ್ರ.  ಇಲ್ಲಿ ರೇಡ್ ಆದವರೆ ಮಾಧ್ಯಮಗಳ ಮುಂದೆ  ಮಾತನಾಡಿದ್ದಾರೆ.

ಶಿವಮೊಗ್ಗ ಕೃಷಿ ಇಲಾಖೆ ಅಧಿಕಾರಿ ಮನೆಯ ಚಿನ್ನದ ಖಜಾನೆ

ಇಷ್ಟೆಲ್ಲಾ ದಾಳಿಯಾಗುತ್ತದೆ. ಸಂಪತ್ತು ಸಿಗುತ್ತದೆ.. ನಂತರ ಶಿಕ್ಷೆ ಆಗುತ್ತದೆಯಾ ಇಲ್ಲವೆ? ಇದಕ್ಕೆ ಇಡುವ ತೊಡಕುಗಳು ಏನು?  ಭ್ರಷ್ಟರ ಬೇಟೆ, ಚಿನ್ನದ ಗಣಿ ವಶ ಎಲ್ಲವೂ ಹೇಳುತ್ತೇವೆ.. ಇದಾದ ಮೇಲೆ ದಾಳಿಗೆ ಒಳಗಾದವರನ್ನು ನೋಡಿದರೆ ಈ ವ್ಯವಸ್ಥೆಯ ಚಿತ್ರಣ ನಮ್ಮ ಮುಂದೆ ಬರುತ್ತದೆ. ಅಂದು ದಾಳಿಗೆ ಒಳಗಾಗಿದ್ದ ನಾಗೇಶ್ ನಂತರ ಶಾಸಕರಾಗಿ ಮಂತ್ರಿಯಾಗುತ್ತಾರೆ . ವಿಧಾನಪರಿಷತ್ ಚುನಾವಣೆಯಲ್ಲಿಯೂ (legislative council Election) ಮತ್ತೆ ಬೆಳಗಾವಿ (Belagavi) ಸದ್ದು ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸಮರ ಜೋರಾಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more