Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

Narendra Modi: ಮೋದಿ ಜನಪ್ರಿಯತೆ ಹಿಂದಿದೆಯಾ ರಾಮ ರಹಸ್ಯ..? ಉತ್ತರಪಥೇಶ್ವರನಿಗೆ ದಕ್ಷಿಣದಲ್ಲೂ ದಕ್ಕುತ್ತಾ ವಿಜಯಮಾಲೆ..?

Published : Mar 07, 2024, 05:45 PM IST

ಮೂರು ಸಮೀಕ್ಷೆಗಳು ಹೇಳಿದ ಭವಿಷ್ಯವೇನು ಗೊತ್ತಾ..?
ಮೋದಿ ಪಾಲಿಗೆ ವರವಾದವರು ಆ ‘ಪಂಚ’ ಕಾರಣಗಳು!
ವಿಪಕ್ಷಗಳ ಟೆನ್ಷನ್ ಹೆಚ್ಚಿಸಿದ್ದೇಕೆ ಸಾಲು ಸಾಲು ಸಮೀಕ್ಷೆಗಳು?

ರಾಷ್ಟ್ರ ರಾಜಕಾರಣ ಈಗ ಮಿಂಚಿನ ವೇಗದಲ್ಲಿ ಬದಲಾಗ್ತಾ ಇದೆ. ಒಂದು ಕಡೆ ಮಹಾಚುನಾವಣೆಗೆ ಪಿಚ್ ರೆಡಿ ಆಗ್ತಾ ಇದ್ರೆ, ಇನ್ನೊಂದು ಕಡೆ ಸೆಂಚುರಿ ಸ್ಟಾರ್‌ಗಳೆಲ್ಲಾ ಶತಕ, ದ್ವಿಶತಕ, ತ್ರಿಶತಕ ಬಾರಿಸೋ ಕನಸು ಕಾಣ್ತಿದ್ದಾರೆ. ಆ ಪೈಕಿ ಪ್ರಧಾನಿ ಮೋದಿ(Narendra Modi), ಚತುರ್ ಶತಕ ಬಾರಿಸೋ ಅತಿ ದೊಡ್ಡ ಕನಸು ಕಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಾವೂ ನೀವೆಲ್ಲರೂ ಮತ್ತೊಂದು ಮಹಾ ಚುನಾವಣಾ(Loksabha) ಸಂಗ್ರಾಮಕ್ಕೆ  ಸಾಕ್ಷಿಯಾಗಲಿದ್ದೇವೆ. ಆದ್ರೆ, ಈ ಸಂಗ್ರಾಮದಲ್ಲಿ ಗೆಲುವು ತನಗೇ ದಕ್ಕಲಿದೆ ಅನ್ನೋ ಗುಂಗಿನಲ್ಲಿ ಬಿಜೆಪಿ(BJP) ಇದೆ. 2014ರಲ್ಲಿ, 2019ರಲ್ಲಿ, ಎರಡು ಬಾರಿ ಗೆದ್ದಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಗಳ ಜೊತೆಗೆ, ಹೊಸ ದಾಖಲೆಯನ್ನೇ ಸೃಷ್ಟಿಸೋ ಮೂಲಕ, ಮೋದಿ ಪಟ್ಟವೇರಲಿದ್ದಾರೆ ಅನ್ನೋ ಮಾತು, ಮೋದಿ ಪಾಳಯದಿಂದ ಮಾರ್ದನಿಸ್ತಾ ಇದೆ. ಈ ಮಾತು ಸತ್ಯವಾಗೋ ಸಾಧ್ಯತೆ ದಟ್ಟವಾಗಿದೆ ಅಂತ ಸಮೀಕ್ಷೆಗಳು ಹೇಳ್ತಿದ್ದಾವೆ. ಮೋದಿ ಅವರಂತೂ ಈ ಬಾರಿ ಗೆದ್ದೇ ಗೆಲ್ಲುವ ಅಗಾಧ ವಿಶ್ವಾಸದಿಂದ್ದಾರೆ. ಕಳೆದ ಪಂಚರಾಜ್ಯ ಚುನಾವಣೆಗಳ ಫಲಿತಾಂಶದ ಬಳಿಕ, ಮೋದಿ ಪಡೆಗೆ ಇದ್ದ ಅಲ್ಪಸ್ವಲ್ಪ ಚಿಂತೆ ಕೂಡ ದೂರವಾಗಿತ್ತು.. ಕರ್ನಾಟಕ(Karnataka) ಕೈತಪ್ಪಿದಾಗಿನಿಂದಲೂ ಪರಿತಪಿಸುತ್ತಿದ್ದ ಕಮಲ ಪಡೆ, ಪಂಚರಾಜ್ಯಗಳನ್ನ ಗೆದ್ದ ಬಳಿಕ, ಮತ್ತಷ್ಟು ಪುಟಿದೆದ್ದಿತ್ತು.. ಅಲ್ಲಿಂದ ಮುಂದೆ ಮೋದಿ ಸೇನೆ ಹಿಂದಿರುಗಿ ನೋಡಿದ್ದೇ ಇಲ್ಲ.. ಅವರ ಕಣ್ಣಿದ್ದದ್ದು, ಮುಂದೆ ಇದ್ದ ಲೋಕಸಭೆಯ ಮೇಲೆ.

ಇದನ್ನೂ ವೀಕ್ಷಿಸಿ:  ಲವ್‌ನಲ್ಲಿ ಬಿದ್ದ ಫಸ್ಟ್ ರ‍್ಯಾಂಕ್ ಭೂಮಿಕಾ.. ಅವಳ ಕಥೆ ಮುಗಿಸಿ ರೈಲಿಗೆ ತಲೆ ಕೊಟ್ಟ ಪಾಗಲ್‌..!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more