NIA Raids on PFI: ದಾಳಿಗೂ ಮುನ್ನ 6 ತಿಂಗಳ ತಾಲೀಮು: ಕಂಟ್ರೋಲ್ ಮಾಡಿದ್ದು ಜೇಮ್ಸ್ ಬಾಂಡ್!

NIA Raids on PFI: ದಾಳಿಗೂ ಮುನ್ನ 6 ತಿಂಗಳ ತಾಲೀಮು: ಕಂಟ್ರೋಲ್ ಮಾಡಿದ್ದು ಜೇಮ್ಸ್ ಬಾಂಡ್!

Published : Sep 26, 2022, 03:30 PM IST

NIA Raids on PFI  Explained in Kannada: ಭಯೋತ್ಪಾದನೆಗೆ ನೆರವು, ಉಗ್ರ ಕೃತ್ಯಕ್ಕೆ ಹಣ ಸಂಗ್ರಹ ಸೇರಿದಂತೆ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾದ ಆರೋಪದಲ್ಲಿ ಪಿಎಫ್‌ಐಗೆ ಸೇರಿದ ವ್ಯಕ್ತಿಗಳು ಮತ್ತು ಕಚೇರಿಗಳ ಮೇಲೆ 15 ರಾಜ್ಯಗಳ 93 ಸ್ಥಳಗಳ ಮೇಲೆ ಎನ್‌ಐಎ ದಾಳಿ ನಡೆಸಿತ್ತು 

ನವದೆಹಲಿ (ಸೆ. 26): ಸೆಪ್ಟೆಂಬರ್ 22ರ ಸೂರ್ಯನ ಬೆಳಕು ಭೂಮಿ ಮೇಲೆ ಚೆಲ್ಲುತ್ತಿದ್ದಂತೆ, ದೇಶದಲ್ಲಿ ಕೇಳಿ ಬರ್ತಿದಿದ್ದು ಎರಡರೇ ಹೆಸರು ಒಂದು ಎನ್‌ಐಎ (NIA) ಮತ್ತೊಂದು ಪಿಎಫ್‌ಐ (PFI).ಯಾಕೆ ಅನ್ನೋದು ಎಲ್ರಿಗೂ ಗೊತ್ತಿದೆ. ಇತಿಹಾಸದಲ್ಲೇ ಅತೀ ದೊಡ್ಡ ದಾಳಿಯನ್ನು ಅಂದು  ಪಿಎಫ್‌ಐ ಮೇಲೆ ಎನ್‌ಐಎ ಮಾಡಿತ್ತು. ದಾಳಿಗೆ ಇನ್ನು ಮೂರು ದಿನಗಳು ಬಾಕಿ ಇರುವಲ್ಲಿವರೆಗೂ ಆ 6 ತಿಂಗಳಲ್ಲಿ ಹೇಗೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಅನ್ನೋದರ ಪ್ಲಾನ್ ಆಗಿತ್ತು. ಇನ್ನು ದಾಳಿಗೆ ಬಾಕಿ ಇದ್ದ 1 ಮತ್ತು 2ನೇ ದಿನ ಏನೇನೆಲ್ಲ ನಡಿತು ಅನ್ನೋದು ಇನ್ನೂ ಇಂಟ್ರಸ್ಟಿಂಗಾಗಿದೆ. ಇಷ್ಟೊಂದು ದೊಡ್ಡ ಬೇಟೆಗೆ ಎನ್‌ಐಎ ಆರು ತಿಂಗಳಿನಿಂದ ಹೇಗೆಲ್ಲ ತಯಾರಿ ನಡೆಸಿತ್ತು ಅನ್ನೋದನ್ನು ನಾವು ಹೇಳ್ತಾ ಹೋಗ್ತೇವೆ.. ನೀವು ಕೇಳ್ತಾ ಹೋಗಿ. ಈ ತಯಾರಿ ಹೇಗಿತ್ತು ಅನ್ನೋದು ಹೇಳುವುದಕ್ಕೂ ಮತ್ತು ಕೇಳುವುದಕ್ಕೂ ತುಂಬಾ ರೋಮಾಂಚನವಾಗಿದೆ. 

ಬೆಚ್ಚಿ ಬೀಳಿಸುತ್ತೆ ಇಂಡಿಯಾ 2047 ಪುಸ್ತಕ: ಮಲೆನಾಡ ಮಡಿಲಲ್ಲಿ ತಣ್ಣಗೆ ಫ್ರಿಬ್ಲಾಸ್ಟ್

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more