Narendra Modi: ಹೇಗಿರಲಿದೆ ಭಾರತ್ ಶಕ್ತಿ ಪ್ರದರ್ಶನ..? ಗುರುವಿನ ಹಾದಿಯಲ್ಲೇ ಶಿಷ್ಯೋತ್ತಮ ಮೋದಿ..!

Narendra Modi: ಹೇಗಿರಲಿದೆ ಭಾರತ್ ಶಕ್ತಿ ಪ್ರದರ್ಶನ..? ಗುರುವಿನ ಹಾದಿಯಲ್ಲೇ ಶಿಷ್ಯೋತ್ತಮ ಮೋದಿ..!

Published : Mar 04, 2024, 10:26 AM IST

ಆತ್ಮನಿರ್ಭರ ಭಾರತದ ಶಕ್ತಿ ಪ್ರದರ್ಶನ..!
ವಾಜಪೇಯಿ ನಂತರ ಪೋಖ್ರಾನ್‌ಗೆ ಮೋದಿ.!
ಚಿಮ್ಮಲಿವೆ ಪಿನಾಕಾ ರಾಕೆಟ್ ಲಾಂಚರ್‌ಗಳು..!

ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತಕ್ಕೆ(Atmanirbhar India) ಕರೆ ಕೊಟ್ಟಿದ್ದರು. ಸ್ವದೇಶಿ ಉತ್ಪಾದನೆಗಳ ಹೆಚ್ಚಳಕ್ಕೆ ಆಗ್ರಹಿಸಿದ್ದರು. ಆತ್ಮನಿರ್ಭರ ಭಾರತ ಸೇನಾ ವಲಯದಲ್ಲೂ ಸಾಕಷ್ಟು ಸಾಧನೆ ಮಾಡಿದೆ. ನಮ್ಮದೇ ದೇಶದಲ್ಲಿ ನಿರ್ಮಾಣವಾಗಿರೋ ರಾಕೆಟ್ ಲಾಂಚರ್‌ಗಳು, ಯುದ್ಧ ವಿಮಾನಗಳು ಸೇನೆಯ ಶಕ್ತಿಯನ್ನ ದುಪ್ಪಟ್ಟು ಮಾಡಿದೆ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ನಂತರ ಪೋಖ್ರಾನ್‌ಗೆ(Pokhran) ಭೇಟಿ ನೀಡ್ತಾ ಇರೋ ಮೊದಲ ಪ್ರಧಾನಿ ನರೇಂದ್ರ ಮೋದಿ(Narendra Modi) ಆಗಲಿದ್ದಾರೆ. ರಾಜಸ್ಥಾನದಲ್ಲಿ ಇರೋ ಈ ಜಾಗಕ್ಕೆ ತುಂಬಾನೇ ಮಹತ್ವವಿದೆ. ಭಾರತವೇನು ಸಾಧಿಸುತ್ತೆ ಅಂತ ಎಲ್ಲಾ ದೇಶಗಳು ಓಡಾಡುತ್ತಿದ್ದಾಗ ಭಾರತ ಅಣುಶಕ್ತಿಯನ್ನ ಹೊಂದಬಲ್ಲದು ಅನ್ನೋದನ್ನ ಜಗತ್ತಿಗೆ ಸಾರಿದ್ದು ಇದೇ ಪೋಖ್ರಾನ್. ಪೋಖ್ರಾನಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಮಾರ್ಚ್ 12 ರಂದು ಮೋದಿ ಪೋಖ್ರಾನ್ ಅಂಗಳಕ್ಕೆ ಕಾಲಿಡ್ತಾ ಇದಾರೆ. ಚುನಾವಣೆ ಹತ್ತಿರವಾಗ್ತಾ ಇರೋ ಸಂದರ್ಭದಲ್ಲೇ ಮೋದಿಯ ಈ ಭೇಟಿ ಕುತೂಹಲ ಮೂಡಿಸಿದೆ. 

ಇದನ್ನೂ ವೀಕ್ಷಿಸಿ:  Kodishree prediction: ಕೋಡಿಶ್ರೀ ಭವಿಷ್ಯ ನಿಜವಾಯ್ತಾ..? 2024ಕ್ಕೆ ತಪ್ಪಿದ್ದಲ್ಲ ಆಪತ್ತು..!

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more