Narendra Modi: ಹೇಗಿರಲಿದೆ ಭಾರತ್ ಶಕ್ತಿ ಪ್ರದರ್ಶನ..? ಗುರುವಿನ ಹಾದಿಯಲ್ಲೇ ಶಿಷ್ಯೋತ್ತಮ ಮೋದಿ..!

Narendra Modi: ಹೇಗಿರಲಿದೆ ಭಾರತ್ ಶಕ್ತಿ ಪ್ರದರ್ಶನ..? ಗುರುವಿನ ಹಾದಿಯಲ್ಲೇ ಶಿಷ್ಯೋತ್ತಮ ಮೋದಿ..!

Published : Mar 04, 2024, 10:26 AM IST

ಆತ್ಮನಿರ್ಭರ ಭಾರತದ ಶಕ್ತಿ ಪ್ರದರ್ಶನ..!
ವಾಜಪೇಯಿ ನಂತರ ಪೋಖ್ರಾನ್‌ಗೆ ಮೋದಿ.!
ಚಿಮ್ಮಲಿವೆ ಪಿನಾಕಾ ರಾಕೆಟ್ ಲಾಂಚರ್‌ಗಳು..!

ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತಕ್ಕೆ(Atmanirbhar India) ಕರೆ ಕೊಟ್ಟಿದ್ದರು. ಸ್ವದೇಶಿ ಉತ್ಪಾದನೆಗಳ ಹೆಚ್ಚಳಕ್ಕೆ ಆಗ್ರಹಿಸಿದ್ದರು. ಆತ್ಮನಿರ್ಭರ ಭಾರತ ಸೇನಾ ವಲಯದಲ್ಲೂ ಸಾಕಷ್ಟು ಸಾಧನೆ ಮಾಡಿದೆ. ನಮ್ಮದೇ ದೇಶದಲ್ಲಿ ನಿರ್ಮಾಣವಾಗಿರೋ ರಾಕೆಟ್ ಲಾಂಚರ್‌ಗಳು, ಯುದ್ಧ ವಿಮಾನಗಳು ಸೇನೆಯ ಶಕ್ತಿಯನ್ನ ದುಪ್ಪಟ್ಟು ಮಾಡಿದೆ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ನಂತರ ಪೋಖ್ರಾನ್‌ಗೆ(Pokhran) ಭೇಟಿ ನೀಡ್ತಾ ಇರೋ ಮೊದಲ ಪ್ರಧಾನಿ ನರೇಂದ್ರ ಮೋದಿ(Narendra Modi) ಆಗಲಿದ್ದಾರೆ. ರಾಜಸ್ಥಾನದಲ್ಲಿ ಇರೋ ಈ ಜಾಗಕ್ಕೆ ತುಂಬಾನೇ ಮಹತ್ವವಿದೆ. ಭಾರತವೇನು ಸಾಧಿಸುತ್ತೆ ಅಂತ ಎಲ್ಲಾ ದೇಶಗಳು ಓಡಾಡುತ್ತಿದ್ದಾಗ ಭಾರತ ಅಣುಶಕ್ತಿಯನ್ನ ಹೊಂದಬಲ್ಲದು ಅನ್ನೋದನ್ನ ಜಗತ್ತಿಗೆ ಸಾರಿದ್ದು ಇದೇ ಪೋಖ್ರಾನ್. ಪೋಖ್ರಾನಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಮಾರ್ಚ್ 12 ರಂದು ಮೋದಿ ಪೋಖ್ರಾನ್ ಅಂಗಳಕ್ಕೆ ಕಾಲಿಡ್ತಾ ಇದಾರೆ. ಚುನಾವಣೆ ಹತ್ತಿರವಾಗ್ತಾ ಇರೋ ಸಂದರ್ಭದಲ್ಲೇ ಮೋದಿಯ ಈ ಭೇಟಿ ಕುತೂಹಲ ಮೂಡಿಸಿದೆ. 

ಇದನ್ನೂ ವೀಕ್ಷಿಸಿ:  Kodishree prediction: ಕೋಡಿಶ್ರೀ ಭವಿಷ್ಯ ನಿಜವಾಯ್ತಾ..? 2024ಕ್ಕೆ ತಪ್ಪಿದ್ದಲ್ಲ ಆಪತ್ತು..!

21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
Read more