Narendra Modi: ಹೇಗಿರಲಿದೆ ಭಾರತ್ ಶಕ್ತಿ ಪ್ರದರ್ಶನ..? ಗುರುವಿನ ಹಾದಿಯಲ್ಲೇ ಶಿಷ್ಯೋತ್ತಮ ಮೋದಿ..!

Narendra Modi: ಹೇಗಿರಲಿದೆ ಭಾರತ್ ಶಕ್ತಿ ಪ್ರದರ್ಶನ..? ಗುರುವಿನ ಹಾದಿಯಲ್ಲೇ ಶಿಷ್ಯೋತ್ತಮ ಮೋದಿ..!

Published : Mar 04, 2024, 10:26 AM IST

ಆತ್ಮನಿರ್ಭರ ಭಾರತದ ಶಕ್ತಿ ಪ್ರದರ್ಶನ..!
ವಾಜಪೇಯಿ ನಂತರ ಪೋಖ್ರಾನ್‌ಗೆ ಮೋದಿ.!
ಚಿಮ್ಮಲಿವೆ ಪಿನಾಕಾ ರಾಕೆಟ್ ಲಾಂಚರ್‌ಗಳು..!

ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತಕ್ಕೆ(Atmanirbhar India) ಕರೆ ಕೊಟ್ಟಿದ್ದರು. ಸ್ವದೇಶಿ ಉತ್ಪಾದನೆಗಳ ಹೆಚ್ಚಳಕ್ಕೆ ಆಗ್ರಹಿಸಿದ್ದರು. ಆತ್ಮನಿರ್ಭರ ಭಾರತ ಸೇನಾ ವಲಯದಲ್ಲೂ ಸಾಕಷ್ಟು ಸಾಧನೆ ಮಾಡಿದೆ. ನಮ್ಮದೇ ದೇಶದಲ್ಲಿ ನಿರ್ಮಾಣವಾಗಿರೋ ರಾಕೆಟ್ ಲಾಂಚರ್‌ಗಳು, ಯುದ್ಧ ವಿಮಾನಗಳು ಸೇನೆಯ ಶಕ್ತಿಯನ್ನ ದುಪ್ಪಟ್ಟು ಮಾಡಿದೆ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ನಂತರ ಪೋಖ್ರಾನ್‌ಗೆ(Pokhran) ಭೇಟಿ ನೀಡ್ತಾ ಇರೋ ಮೊದಲ ಪ್ರಧಾನಿ ನರೇಂದ್ರ ಮೋದಿ(Narendra Modi) ಆಗಲಿದ್ದಾರೆ. ರಾಜಸ್ಥಾನದಲ್ಲಿ ಇರೋ ಈ ಜಾಗಕ್ಕೆ ತುಂಬಾನೇ ಮಹತ್ವವಿದೆ. ಭಾರತವೇನು ಸಾಧಿಸುತ್ತೆ ಅಂತ ಎಲ್ಲಾ ದೇಶಗಳು ಓಡಾಡುತ್ತಿದ್ದಾಗ ಭಾರತ ಅಣುಶಕ್ತಿಯನ್ನ ಹೊಂದಬಲ್ಲದು ಅನ್ನೋದನ್ನ ಜಗತ್ತಿಗೆ ಸಾರಿದ್ದು ಇದೇ ಪೋಖ್ರಾನ್. ಪೋಖ್ರಾನಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಮಾರ್ಚ್ 12 ರಂದು ಮೋದಿ ಪೋಖ್ರಾನ್ ಅಂಗಳಕ್ಕೆ ಕಾಲಿಡ್ತಾ ಇದಾರೆ. ಚುನಾವಣೆ ಹತ್ತಿರವಾಗ್ತಾ ಇರೋ ಸಂದರ್ಭದಲ್ಲೇ ಮೋದಿಯ ಈ ಭೇಟಿ ಕುತೂಹಲ ಮೂಡಿಸಿದೆ. 

ಇದನ್ನೂ ವೀಕ್ಷಿಸಿ:  Kodishree prediction: ಕೋಡಿಶ್ರೀ ಭವಿಷ್ಯ ನಿಜವಾಯ್ತಾ..? 2024ಕ್ಕೆ ತಪ್ಪಿದ್ದಲ್ಲ ಆಪತ್ತು..!

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
Read more