ನರಭಕ್ಷಕ ತೋಳಗಳ ರಕ್ಕಸ ದಾಳಿ:  70 ದಿನಗಳಲ್ಲಿ  30ಕ್ಕೂ ಅಧಿಕ ಬಲಿ

ನರಭಕ್ಷಕ ತೋಳಗಳ ರಕ್ಕಸ ದಾಳಿ: 70 ದಿನಗಳಲ್ಲಿ 30ಕ್ಕೂ ಅಧಿಕ ಬಲಿ

Published : Sep 04, 2024, 01:59 PM ISTUpdated : Sep 04, 2024, 09:52 PM IST

ಕಾಡಿನಲ್ಲಿರಬೇಕಾದ ತೋಳಗಳು ಕಾಡಿನ ಬೆನ್ನಿಗೆ ಅಂಟಿಕೊಂಡಿರೋ ಹಳ್ಳಿಗಳಿಗೆ ದಾಂಗುಡಿ ಇಡ್ತಿದ್ದಾವೆ.. ಅಷ್ಟೇ ಅಲ್ಲ, ಮನುಷ್ಯರ ಮಾಂಸದ ರುಚಿ ಕಂಡುಕೊಂಡಿರೋ ಈ ತೋಳಗಳು, ದಿನಕ್ಕೊಬ್ಬರ ಜೀವ ತೆಗೆಯೋಕೆ ಶುರುಮಾಡ್ಕೊಂಡಿವೆ.. ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಕತ್ತಲಾದ್ರೆ ಸಾಕು, ಊರಿಗೆ ಊರೇ ಜೀವ ಕೈಲಿ ಹಿಡಿದು ಕೂತುಬಿಡುತ್ತೆ. ಮಕ್ಕಳನ್ನ ಅಪ್ಪಿ ತಪ್ಪಿ ಕೂಡ ಆಚೆ ಕಳಿಸೋದಿಲ್ಲ.. ಹೆಣ್ಣುಮಕ್ಕಳು ಅಂಗಳ ದಾಟೋದಿಲ್ಲ. ದುಡಿಯೋಕೆ ಹೋದ ಗಂಡಸರೂ ಕೂಡ, ಕತ್ತಲು ಕವಿಯೋದ್ರೊಳಗೆ ಮನೆ ಸೇರ್ಕೊಂಡು,  ಚಿಲಕ ಹಾಕ್ಕೊಂಡುಬಿಡ್ತಾರೆ. ಸೂರ್ಯ ಮುಳುಗ್ತಿದ್ದ ಹಾಗೇ, ಆ ಊರುಗಳಲ್ಲಿ ಜನ ಎಚ್ಚೆತ್ತುಕೊಳ್ತಾರೆ.. ರಾತ್ರಿ ಹೊತ್ತು ಕಣ್ಣು ಮುಚ್ಚಿ ಮಲಗೋ ಬದಲು, ಕೈಲಿ ಕೋಲು, ಹಾರೆ, ಭರ್ಜಿ, ಕತ್ತಿ ಇಟ್ಕೊಂಡು ಊರನ್ನೆಲ್ಲಾ ಸುತ್ತಾಡ್ತಾರೆ. ಇದಕ್ಕೆ ಕಾರಣ ನರಭಕ್ಷಕ ತೋಳಗಳ ಗ್ಯಾಂಗ್. ಜುಲೈ ಆರಂಭವಾದಾಗಿಂದಲೂ ಈ ಊರುಗಳಲ್ಲಿ ನರಭಕ್ಷಕರ ಹಾವಳಿ ಹೆಚ್ಚಾಗಿದೆ.. ಆದ್ರೆ, ಕಳೆದ ನಾಲ್ಕೈದು ದಿನಗಳಿಂದ, ನರಭಕ್ಷಕರ ರಕ್ತದಾಹ ಮತ್ತೂ ಹೆಚ್ಚಾಗಿದೆ.. 6 ತಿಂಗಳ ಮಗುವನ್ನೇ ಆ ನರಭಕ್ಷಕರು ಆಹಾರ ಮಾಡ್ಕೊಂಡಾಗಿಂದ, ನರಭಕ್ಷಕರ ರಣಬೇಟೆಗೆ ಪೊಲೀಸರ ಜೊತೆಗೆ, ಊರಿನವರೂ ಕೈ ಜೋಡ್ಸಿದಾರೆ.. ಯೋಗಿ ಆದಿತ್ಯನಾಥ್ ಕೂಡ, ಆ ರಕ್ತದಾಹಿಗಳ ಜೀವ ತೆಗೆದಾದ್ರೂ, ಜನರ ರಕ್ಷಣೆ ಮಾಡಿ ಅಂತ ಆದೇಶಿಸಿಬಿಟ್ಟಿದ್ದಾರೆ. ಇಲ್ಲಿದೆ ನೋಡಿ ಆ ರಕ್ತದಾಹಿಗಳ ರಣಘೋರ ಕಥಾನಕ..

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more