ಕುಡುಕನ ಆರ್ಭಟಕ್ಕೆ ಮಾಂಸ ತಿಂತಿದ್ದ ಸಿಂಹಗಳೇ ದಿಕ್ಕಾಪಾಲು!

ಕುಡುಕನ ಆರ್ಭಟಕ್ಕೆ ಮಾಂಸ ತಿಂತಿದ್ದ ಸಿಂಹಗಳೇ ದಿಕ್ಕಾಪಾಲು!

Published : May 11, 2022, 10:05 AM IST
  • ಎಣ್ಣೆ ಕಿಕ್‌ ಅಷ್ಟಿಷ್ಟಲ್ಲ, ಸಿಂಹಗಳನ್ನೇ ಓಡಿಸಿದ ಕುಡುಕ
  • ಬೀದಿ ನಾಯಿಗಳನ್ನು ಕರೆದಂತೆ ಸಿಂಹಗಳನ್ನು ಸೀಟಿ ಹಾಕಿ ಕರೆದ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕುಡುಕರ ಅವಾಂತರಗಳು ಒಂದೆರಡಲ್ಲ, ಎಣ್ಣೆ ಕಿಕ್‌ನಲ್ಲಿ ಅವರು ಏನು ಮಾಡುತ್ತಾರೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಹಾಗೆಯೇ ಇಲ್ಲೊಬ್ಬ ಕುಡುಕನನ್ನು ನೋಡಿ ಮಾಂಸ ತಿನ್ನುತ್ತಿದ್ದ ಸಿಂಹಗಳ ಗ್ಯಾಂಗೇ ಓಡಿ ಹೋಗಿವೆ. ಮೂರು ಸಿಂಹಗಳು ಯಾವುದೋ ಪ್ರಾಣಿಯನ್ನು ಬೇಟೆಯಾಡಿ ಮಾಂಸ ತಿನ್ತಿದ್ವು ಅಲ್ಲಿಗೆ ಬಂದ ಕುಡುಕನೋರ್ವ ಸಿಂಹಗಳನ್ನು ಬೀದಿ ನಾಯಿಗಳು ಕರೆಯುವಂತೆ ಸಿಟಿ ಹೊಡೆದು ಕರೆಯಲು ಶುರು ಮಾಡಿದ. ಹೀಗೆ ಸಿಂಹಗಳಿಗೆ ಕುಡುಕ ತೊಂದರೆ ಕೊಡ್ತಿದ್ದಂತೆ ಒಂದು ಸಿಂಹ ಮೇಲೆದ್ದು ಆ ಕುಡುಕನನ್ನು ಅಲ್ಲಿಂದ ಓಡಿಸಲು ಘರ್ಜಿಸುತ್ತಾ ಮುಂದೆ ಬಂದಿತ್ತು. ಆದ್ರೆ ಅಮಲಿನಲ್ಲಿದ್ದ ವ್ಯಕ್ತಿ ಭಯ ಪಡದೇ ತಾನು ಕೂಡ ಕೂಗುತ್ತಾ ಸಿಂಹದ ಕಡೆಗೆ ಮುನ್ನುಗ್ಗಿದ್ದ. ಇಲ್ಲಿದೆ ಆ ಘಟನೆಯ ಸಂಪೂರ್ಣ ದೃಶ್ಯ.
 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more