ಕುಡುಕನ ಆರ್ಭಟಕ್ಕೆ ಮಾಂಸ ತಿಂತಿದ್ದ ಸಿಂಹಗಳೇ ದಿಕ್ಕಾಪಾಲು!

ಕುಡುಕನ ಆರ್ಭಟಕ್ಕೆ ಮಾಂಸ ತಿಂತಿದ್ದ ಸಿಂಹಗಳೇ ದಿಕ್ಕಾಪಾಲು!

Published : May 11, 2022, 10:05 AM IST
  • ಎಣ್ಣೆ ಕಿಕ್‌ ಅಷ್ಟಿಷ್ಟಲ್ಲ, ಸಿಂಹಗಳನ್ನೇ ಓಡಿಸಿದ ಕುಡುಕ
  • ಬೀದಿ ನಾಯಿಗಳನ್ನು ಕರೆದಂತೆ ಸಿಂಹಗಳನ್ನು ಸೀಟಿ ಹಾಕಿ ಕರೆದ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕುಡುಕರ ಅವಾಂತರಗಳು ಒಂದೆರಡಲ್ಲ, ಎಣ್ಣೆ ಕಿಕ್‌ನಲ್ಲಿ ಅವರು ಏನು ಮಾಡುತ್ತಾರೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಹಾಗೆಯೇ ಇಲ್ಲೊಬ್ಬ ಕುಡುಕನನ್ನು ನೋಡಿ ಮಾಂಸ ತಿನ್ನುತ್ತಿದ್ದ ಸಿಂಹಗಳ ಗ್ಯಾಂಗೇ ಓಡಿ ಹೋಗಿವೆ. ಮೂರು ಸಿಂಹಗಳು ಯಾವುದೋ ಪ್ರಾಣಿಯನ್ನು ಬೇಟೆಯಾಡಿ ಮಾಂಸ ತಿನ್ತಿದ್ವು ಅಲ್ಲಿಗೆ ಬಂದ ಕುಡುಕನೋರ್ವ ಸಿಂಹಗಳನ್ನು ಬೀದಿ ನಾಯಿಗಳು ಕರೆಯುವಂತೆ ಸಿಟಿ ಹೊಡೆದು ಕರೆಯಲು ಶುರು ಮಾಡಿದ. ಹೀಗೆ ಸಿಂಹಗಳಿಗೆ ಕುಡುಕ ತೊಂದರೆ ಕೊಡ್ತಿದ್ದಂತೆ ಒಂದು ಸಿಂಹ ಮೇಲೆದ್ದು ಆ ಕುಡುಕನನ್ನು ಅಲ್ಲಿಂದ ಓಡಿಸಲು ಘರ್ಜಿಸುತ್ತಾ ಮುಂದೆ ಬಂದಿತ್ತು. ಆದ್ರೆ ಅಮಲಿನಲ್ಲಿದ್ದ ವ್ಯಕ್ತಿ ಭಯ ಪಡದೇ ತಾನು ಕೂಡ ಕೂಗುತ್ತಾ ಸಿಂಹದ ಕಡೆಗೆ ಮುನ್ನುಗ್ಗಿದ್ದ. ಇಲ್ಲಿದೆ ಆ ಘಟನೆಯ ಸಂಪೂರ್ಣ ದೃಶ್ಯ.
 

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more