ಎಲ್ಲರಂಥಲ್ಲ ಈ ಪವಾಡ ಪುರುಷ ಭೋಲೇಬಾಬಾ! ಪೊಲೀಸ್ ಆಗಿದ್ದ ವ್ಯಕ್ತಿ ಭೋಲೇ ಬಾಬಾ ಆಗಿದ್ದೇ ರೋಚಕ!

ಎಲ್ಲರಂಥಲ್ಲ ಈ ಪವಾಡ ಪುರುಷ ಭೋಲೇಬಾಬಾ! ಪೊಲೀಸ್ ಆಗಿದ್ದ ವ್ಯಕ್ತಿ ಭೋಲೇ ಬಾಬಾ ಆಗಿದ್ದೇ ರೋಚಕ!

Published : Jul 04, 2024, 11:19 AM ISTUpdated : Jul 04, 2024, 11:29 AM IST

ಸತ್ಸಂಗಕ್ಕೆ ಸೇರಿರೋ ಭಕ್ತರ ಸಂಖ್ಯೆ ನೋಡ್ತಿದ್ರೆ ಗೊತ್ತಾಗುತ್ತೆ. ಭೋಲೆ ಬಾಬಾನನ್ನ ನಂಬುವ ಭಕ್ತರು ಎಷ್ಟಿದ್ದಾರೆ ಅಂತ ಅರ್ಥವಾಗಿ ಬಿಡುತ್ತೆ. ಇಲ್ಲಿ ಒಂದು ಇಂಟ್ರಸ್ಟಿಂಗ್ ಆಗಿ ಇರೋ ವಿಚಾರ ಏನಂದ್ರೆ, ಇವರು ಪವಾಡ ಪುರುಷ ಅವತಾರ ತಾಳುವ ಮುನ್ನ ಪೊಲೀಸ್ ಆಗಿ ಕೆಲಸ ಮಾಡಿದ್ದರಂತೆ. 

ನವದೆಹಲಿ(ಜು.04): ಬಾಬಾನ ಪಾದಧೂಳಿಗಾಗಿ ಮುಗಿಬಿದ್ದು ಶವವಾದ ಭಕ್ತರು.. 80 ಸಾವಿರ ಜನ ಎಂದಿದ್ದ ಜಾಗ.. ಸೇರಿದ್ದು ಎರಡೂವರೆ ಲಕ್ಷ ಜನ.. ಪೊಲೀಸ್ ಆಗಿದ್ದವನು ಬೋಲೇ ಬಾಬಾ ಆಗಿದ್ದೇ ರೋಚಕ.. ಸ್ವಯಂಘೋಷಿತ ದೇವಮಾನವನ ದರ್ಶನ.. 4 ತಪ್ಪುಗಳೇ ಅನಾಹುತಕ್ಕೆ ಕಾರಣ.. ಇದೇ ಈ ಹೊತ್ತಿನ ಸ್ಪೆಷಲ್ ಎಪಿಸೋಡ್ ಬಾಬಾ ಸತ್ಸಂಗ.. ಮರಣ ಮೃದಂಗ

ಸತ್ಸಂಗ ಕೇಳೋಕೆ ಬಂದ ಭಕ್ತರು, ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಇನ್ನೂ ಕೆಲ ಭಕ್ತರು ಕುಟುಂಬದವರನ್ನ ಕಳೆದುಕೊಂಡ ನೋವಲ್ಲಿ ಕಣ್ಣೀರು ಹಾಕ್ತಿದ್ದಾರೆ. ಆದರೆ ಆ ಪವಾಡ ಪುರುಷ ಮಾತ್ರ ಯಾರ ಕಣ್ಣಿಗೂ ಕಾಣದಂತೆ ಮಾಯವಾಗಿ ಹೋಗಿದ್ದ. ಅಷ್ಟಕ್ಕೂ ಈ ಭೊಲೋಬಾಬನ ಹಿಸ್ಟರಿ ಏನು ಗೊತ್ತಾ..? 

ಸ್ವಯಂಘೋಷಿತ ದೇವಮಾನವ ಮಾಡಿರೋ ಎಡವಟ್ಟುಗಳು ಒಂದೆರಡಲ್ಲ, ಇಲ್ಲಿದೆ ನೋಡಿ ಬೋಲೆ ಬಾಬಾನ ಕಥೆ

ಈ ಸತ್ಸಂಗಕ್ಕೆ ಸೇರಿರೋ ಭಕ್ತರ ಸಂಖ್ಯೆ ನೋಡ್ತಿದ್ರೆ ಗೊತ್ತಾಗುತ್ತೆ. ಭೋಲೆ ಬಾಬಾನನ್ನ ನಂಬುವ ಭಕ್ತರು ಎಷ್ಟಿದ್ದಾರೆ ಅಂತ ಅರ್ಥವಾಗಿ ಬಿಡುತ್ತೆ. ಇಲ್ಲಿ ಒಂದು ಇಂಟ್ರಸ್ಟಿಂಗ್ ಆಗಿ ಇರೋ ವಿಚಾರ ಏನಂದ್ರೆ, ಇವರು ಪವಾಡ ಪುರುಷ ಅವತಾರ ತಾಳುವ ಮುನ್ನ ಪೊಲೀಸ್ ಆಗಿ ಕೆಲಸ ಮಾಡಿದ್ದರಂತೆ. 

ಸದ್ಯಕ್ಕೆ ಭೋಲೇಬಾಬಾ ಹುಡುಕಾಟದಲ್ಲಿದೆ ಪೊಲೀಸ್ ಪಡೆ. ಈಗ ಹತ್ರಾಸ್ನಲ್ಲಿ ಹೇಗೆ ಕಾಲ್ತುಳಿತದ ದುರಂತ ಸಂಭವಿಸಿದೆಯೋ. ಈ ಹಿಂದೆ ಇದಕ್ಕಿಂತಲೂ ಭೀಕರವಾಗಿ ಕಾಲ್ತುಳಿತದ ಘಟನೆಗಳು ನಡೆದಿವೆ. 
ಈ ಹಿಂದೆಯೂ ಅನೇಕ ಧಾರ್ಮಿಕ ಸಭೆಗಳಲ್ಲಿ ಕಾಲ್ತುಳಿತ ದುರ್ಘಟನೆಗಳು ನಡೆದಿವೆ. ಕೆಲಘಟನೆಗಳಂತೂ ಈ ಹತ್ರಾಸ್ ಕಾಲ್ತುಳಿತ ಘಟನೆಗಿಂತಲೂ ಭೀಕರವಾಗಿದೆ. ಆ ಘಟನೆಗಳು ಯಾವವು ಗೊತ್ತಾ ಇಲ್ಲಿದೆ ನೋಡಿ ಅದರ ಪಟ್ಟಿ. 

45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
20:41ಮೃತ್ಯು ಗೆದ್ದ ಮೋದಿ: ತಾಷ್ಕೆಂಟ್ ಫೈಲ್ಸ್ 2.0 – ಪ್ರಧಾನಿಯ ಹತ್ಯೆ ಸಂಚು ವಿಫಲವಾದ ರಹಸ್ಯ!
Read more