ಎಲ್ಲರಂಥಲ್ಲ ಈ ಪವಾಡ ಪುರುಷ ಭೋಲೇಬಾಬಾ! ಪೊಲೀಸ್ ಆಗಿದ್ದ ವ್ಯಕ್ತಿ ಭೋಲೇ ಬಾಬಾ ಆಗಿದ್ದೇ ರೋಚಕ!

ಎಲ್ಲರಂಥಲ್ಲ ಈ ಪವಾಡ ಪುರುಷ ಭೋಲೇಬಾಬಾ! ಪೊಲೀಸ್ ಆಗಿದ್ದ ವ್ಯಕ್ತಿ ಭೋಲೇ ಬಾಬಾ ಆಗಿದ್ದೇ ರೋಚಕ!

Published : Jul 04, 2024, 11:19 AM ISTUpdated : Jul 04, 2024, 11:29 AM IST

ಸತ್ಸಂಗಕ್ಕೆ ಸೇರಿರೋ ಭಕ್ತರ ಸಂಖ್ಯೆ ನೋಡ್ತಿದ್ರೆ ಗೊತ್ತಾಗುತ್ತೆ. ಭೋಲೆ ಬಾಬಾನನ್ನ ನಂಬುವ ಭಕ್ತರು ಎಷ್ಟಿದ್ದಾರೆ ಅಂತ ಅರ್ಥವಾಗಿ ಬಿಡುತ್ತೆ. ಇಲ್ಲಿ ಒಂದು ಇಂಟ್ರಸ್ಟಿಂಗ್ ಆಗಿ ಇರೋ ವಿಚಾರ ಏನಂದ್ರೆ, ಇವರು ಪವಾಡ ಪುರುಷ ಅವತಾರ ತಾಳುವ ಮುನ್ನ ಪೊಲೀಸ್ ಆಗಿ ಕೆಲಸ ಮಾಡಿದ್ದರಂತೆ. 

ನವದೆಹಲಿ(ಜು.04): ಬಾಬಾನ ಪಾದಧೂಳಿಗಾಗಿ ಮುಗಿಬಿದ್ದು ಶವವಾದ ಭಕ್ತರು.. 80 ಸಾವಿರ ಜನ ಎಂದಿದ್ದ ಜಾಗ.. ಸೇರಿದ್ದು ಎರಡೂವರೆ ಲಕ್ಷ ಜನ.. ಪೊಲೀಸ್ ಆಗಿದ್ದವನು ಬೋಲೇ ಬಾಬಾ ಆಗಿದ್ದೇ ರೋಚಕ.. ಸ್ವಯಂಘೋಷಿತ ದೇವಮಾನವನ ದರ್ಶನ.. 4 ತಪ್ಪುಗಳೇ ಅನಾಹುತಕ್ಕೆ ಕಾರಣ.. ಇದೇ ಈ ಹೊತ್ತಿನ ಸ್ಪೆಷಲ್ ಎಪಿಸೋಡ್ ಬಾಬಾ ಸತ್ಸಂಗ.. ಮರಣ ಮೃದಂಗ

ಸತ್ಸಂಗ ಕೇಳೋಕೆ ಬಂದ ಭಕ್ತರು, ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಇನ್ನೂ ಕೆಲ ಭಕ್ತರು ಕುಟುಂಬದವರನ್ನ ಕಳೆದುಕೊಂಡ ನೋವಲ್ಲಿ ಕಣ್ಣೀರು ಹಾಕ್ತಿದ್ದಾರೆ. ಆದರೆ ಆ ಪವಾಡ ಪುರುಷ ಮಾತ್ರ ಯಾರ ಕಣ್ಣಿಗೂ ಕಾಣದಂತೆ ಮಾಯವಾಗಿ ಹೋಗಿದ್ದ. ಅಷ್ಟಕ್ಕೂ ಈ ಭೊಲೋಬಾಬನ ಹಿಸ್ಟರಿ ಏನು ಗೊತ್ತಾ..? 

ಸ್ವಯಂಘೋಷಿತ ದೇವಮಾನವ ಮಾಡಿರೋ ಎಡವಟ್ಟುಗಳು ಒಂದೆರಡಲ್ಲ, ಇಲ್ಲಿದೆ ನೋಡಿ ಬೋಲೆ ಬಾಬಾನ ಕಥೆ

ಈ ಸತ್ಸಂಗಕ್ಕೆ ಸೇರಿರೋ ಭಕ್ತರ ಸಂಖ್ಯೆ ನೋಡ್ತಿದ್ರೆ ಗೊತ್ತಾಗುತ್ತೆ. ಭೋಲೆ ಬಾಬಾನನ್ನ ನಂಬುವ ಭಕ್ತರು ಎಷ್ಟಿದ್ದಾರೆ ಅಂತ ಅರ್ಥವಾಗಿ ಬಿಡುತ್ತೆ. ಇಲ್ಲಿ ಒಂದು ಇಂಟ್ರಸ್ಟಿಂಗ್ ಆಗಿ ಇರೋ ವಿಚಾರ ಏನಂದ್ರೆ, ಇವರು ಪವಾಡ ಪುರುಷ ಅವತಾರ ತಾಳುವ ಮುನ್ನ ಪೊಲೀಸ್ ಆಗಿ ಕೆಲಸ ಮಾಡಿದ್ದರಂತೆ. 

ಸದ್ಯಕ್ಕೆ ಭೋಲೇಬಾಬಾ ಹುಡುಕಾಟದಲ್ಲಿದೆ ಪೊಲೀಸ್ ಪಡೆ. ಈಗ ಹತ್ರಾಸ್ನಲ್ಲಿ ಹೇಗೆ ಕಾಲ್ತುಳಿತದ ದುರಂತ ಸಂಭವಿಸಿದೆಯೋ. ಈ ಹಿಂದೆ ಇದಕ್ಕಿಂತಲೂ ಭೀಕರವಾಗಿ ಕಾಲ್ತುಳಿತದ ಘಟನೆಗಳು ನಡೆದಿವೆ. 
ಈ ಹಿಂದೆಯೂ ಅನೇಕ ಧಾರ್ಮಿಕ ಸಭೆಗಳಲ್ಲಿ ಕಾಲ್ತುಳಿತ ದುರ್ಘಟನೆಗಳು ನಡೆದಿವೆ. ಕೆಲಘಟನೆಗಳಂತೂ ಈ ಹತ್ರಾಸ್ ಕಾಲ್ತುಳಿತ ಘಟನೆಗಿಂತಲೂ ಭೀಕರವಾಗಿದೆ. ಆ ಘಟನೆಗಳು ಯಾವವು ಗೊತ್ತಾ ಇಲ್ಲಿದೆ ನೋಡಿ ಅದರ ಪಟ್ಟಿ. 

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more