ಕದನ ಕಿಚ್ಚು..  ಟ್ರಂಪ್ ಸ್ವಹಿತಾಸಕ್ತಿಯ ಹುಚ್ಚು.. ಹೇಗಿತ್ತು ಭಾರತದ ಪಂಚು..?

ಕದನ ಕಿಚ್ಚು.. ಟ್ರಂಪ್ ಸ್ವಹಿತಾಸಕ್ತಿಯ ಹುಚ್ಚು.. ಹೇಗಿತ್ತು ಭಾರತದ ಪಂಚು..?

Published : May 14, 2025, 01:58 PM IST

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ಟ್ರಂಪ್ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಭಾರತ ಮಾತ್ರ ಈ ವಿಚಾರವನ್ನು ಅಲ್ಲಗಳೆದಿದೆ. ಟ್ರಂಪ್ ಹೇಳಿಕೆ ಬಿಟ್ಟಿ ಬಿಲ್ಡಪ್ ಎಂದು ಭಾರತ ಪರೋಕ್ಷವಾಗಿ ಟೀಕಿಸಿದೆ.

ಭಾರತ ಪಾಕ್ ಸಂಘರ್ಷವನ್ನ ನಿಜಕ್ಕೂ ಟ್ರಂಪ್ ನಿಲ್ಲಿಸಿದ್ರಾ..? ಯುದ್ಧ  ನಿಲ್ಲಿಸಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ವಿದೂಷಕನಾದ್ರಾ ಟ್ರಂಪ್..? ಎರಡು ದೇಶಗಳ ನಡುವಿನ ಕದನ ಕಿಚ್ಚಿನ ಮಧ್ಯೆ ಟ್ರಂಪ್​ಗ್ಯಾಕೆ ಸ್ವಹಿತಾಸಕ್ತಿಯ ಹುಚ್ಚು..? ಹೇಗಿತ್ತು ಭಾರತದ ಪಂಚು..? ಬಿಟ್ಟಿ ಬಿಲ್ಡಪ್ಪು.. ಪುಕ್ಸಟ್ಟೆ ಪೋಸು.. ಟ್ರಂಪಣ್ಣ.. ಹಿಂಗ್ಯಾಕಣ್ಣಾ..? ಟ್ರಂಪ್ ಶಕುನಿಯಾಟಕ್ಕೆ ಭಾರತ ಕೊಟ್ಟಿದ್ದೆಂಥಹ ಖಡಕ್ ಉತ್ತರ. ಇದೇ ಇವತ್ತಿನ ಸುವರ್ಣ ಸ್ಪೆಷಲ್ ದೊಡ್ಡಣ್ಣನ ಬಿಟ್ಟಿ ಬಿಲ್ಡಪ್..

ಕದನ ವಿರಾಮದಲ್ಲಿ ಟ್ರಂಪ್ ಮಧ್ಯಸ್ಥಿಕೆಯಿತ್ತಾ..? ಈ ವಿಚಾರವಾಗಿ ಭಾರತ ಮತ್ತೊಂದು ಬಾರಿ ಸ್ಪಷ್ಟನೆ ಕೊಟ್ಟಿದೆ. ಹಾಗಿದ್ರೆ, ಭಾರತ ನೇರವಾಗಿ ಕೊಟ್ಟಿರೋ ಆ ಸ್ಪಷ್ಟ ಉತ್ತರ 
ನಾನೇ ಯುದ್ಧ ನಿಲ್ಲಿಸಿದ್ದು.. ನಾನೇ ಮಹಾ ಸಂಘರ್ಷ ತಪ್ಪಿಸಿದ್ದು ಅಂತ ಟ್ರಂಪ್ ಬಡಾಯಿ ಕೊಚ್ಚಿಕೊಳ್ತಾ ಇದ್ರೆ, ಇತ್ತ ಭಾರತದಲ್ಲಿ ಈ ವಿಚಾರ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಈ ಮಧ್ಯೆ ವಿದೇಶಾಂಗ ಸಚಿವಾಲಯ ಸ್ಪಷ್ಟೀಕರಣ ಕೊಟ್ಟಿದ್ದು, ಟ್ರಂಪ್ ಪಾತ್ರವನ್ನ ಅಲ್ಲಗಳೆಯಲಾಗಿದೆ.

ಟ್ರಂಪ್​ಗೆ ಒಂದು ಆಸೆಯಿದೆ.. ಅದೊಂತರ ಈಡೇರದ ಹುಚ್ಚು ಆಸೆ.. ಇಡೀ ಜಗತ್ತಿನ ಸೂತ್ರದಾರ ನಾನಾಗಬೇಕು ಅನ್ನೋ ಈಡೇರದ ಆಸೆಯಲ್ಲಿ ಟ್ರಂಪ್ ಇದ್ದಾರೆ. ಆದ್ರೆ, ಬದಲಾಗಿರೋ ಜಿಯೋ ಪಾಲಿಟಿಕ್ಸ್​​ನಿಂದ ಅಮೆರಿಕಾ ಹೇಳಿದ ಹಾಗೆ ಕುಣಿಯೋ ಸ್ಥಿತಿಯಲ್ಲಿ ಜಗತ್ತಿಲ್ಲ. ದೊಡ್ಡಣ್ಣನ ಕೈನಿಂದ ಜಗತ್ತಿನ ಕಂಟ್ರೋಲ್ ತಪ್ಪಿ ಬಹಳ ಸಮಯವೇ ಕಳೆದಿದೆ. 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more