ಕದನ ಕಿಚ್ಚು..  ಟ್ರಂಪ್ ಸ್ವಹಿತಾಸಕ್ತಿಯ ಹುಚ್ಚು.. ಹೇಗಿತ್ತು ಭಾರತದ ಪಂಚು..?

ಕದನ ಕಿಚ್ಚು.. ಟ್ರಂಪ್ ಸ್ವಹಿತಾಸಕ್ತಿಯ ಹುಚ್ಚು.. ಹೇಗಿತ್ತು ಭಾರತದ ಪಂಚು..?

Published : May 14, 2025, 01:58 PM IST

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ಟ್ರಂಪ್ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಭಾರತ ಮಾತ್ರ ಈ ವಿಚಾರವನ್ನು ಅಲ್ಲಗಳೆದಿದೆ. ಟ್ರಂಪ್ ಹೇಳಿಕೆ ಬಿಟ್ಟಿ ಬಿಲ್ಡಪ್ ಎಂದು ಭಾರತ ಪರೋಕ್ಷವಾಗಿ ಟೀಕಿಸಿದೆ.

ಭಾರತ ಪಾಕ್ ಸಂಘರ್ಷವನ್ನ ನಿಜಕ್ಕೂ ಟ್ರಂಪ್ ನಿಲ್ಲಿಸಿದ್ರಾ..? ಯುದ್ಧ  ನಿಲ್ಲಿಸಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ವಿದೂಷಕನಾದ್ರಾ ಟ್ರಂಪ್..? ಎರಡು ದೇಶಗಳ ನಡುವಿನ ಕದನ ಕಿಚ್ಚಿನ ಮಧ್ಯೆ ಟ್ರಂಪ್​ಗ್ಯಾಕೆ ಸ್ವಹಿತಾಸಕ್ತಿಯ ಹುಚ್ಚು..? ಹೇಗಿತ್ತು ಭಾರತದ ಪಂಚು..? ಬಿಟ್ಟಿ ಬಿಲ್ಡಪ್ಪು.. ಪುಕ್ಸಟ್ಟೆ ಪೋಸು.. ಟ್ರಂಪಣ್ಣ.. ಹಿಂಗ್ಯಾಕಣ್ಣಾ..? ಟ್ರಂಪ್ ಶಕುನಿಯಾಟಕ್ಕೆ ಭಾರತ ಕೊಟ್ಟಿದ್ದೆಂಥಹ ಖಡಕ್ ಉತ್ತರ. ಇದೇ ಇವತ್ತಿನ ಸುವರ್ಣ ಸ್ಪೆಷಲ್ ದೊಡ್ಡಣ್ಣನ ಬಿಟ್ಟಿ ಬಿಲ್ಡಪ್..

ಕದನ ವಿರಾಮದಲ್ಲಿ ಟ್ರಂಪ್ ಮಧ್ಯಸ್ಥಿಕೆಯಿತ್ತಾ..? ಈ ವಿಚಾರವಾಗಿ ಭಾರತ ಮತ್ತೊಂದು ಬಾರಿ ಸ್ಪಷ್ಟನೆ ಕೊಟ್ಟಿದೆ. ಹಾಗಿದ್ರೆ, ಭಾರತ ನೇರವಾಗಿ ಕೊಟ್ಟಿರೋ ಆ ಸ್ಪಷ್ಟ ಉತ್ತರ 
ನಾನೇ ಯುದ್ಧ ನಿಲ್ಲಿಸಿದ್ದು.. ನಾನೇ ಮಹಾ ಸಂಘರ್ಷ ತಪ್ಪಿಸಿದ್ದು ಅಂತ ಟ್ರಂಪ್ ಬಡಾಯಿ ಕೊಚ್ಚಿಕೊಳ್ತಾ ಇದ್ರೆ, ಇತ್ತ ಭಾರತದಲ್ಲಿ ಈ ವಿಚಾರ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಈ ಮಧ್ಯೆ ವಿದೇಶಾಂಗ ಸಚಿವಾಲಯ ಸ್ಪಷ್ಟೀಕರಣ ಕೊಟ್ಟಿದ್ದು, ಟ್ರಂಪ್ ಪಾತ್ರವನ್ನ ಅಲ್ಲಗಳೆಯಲಾಗಿದೆ.

ಟ್ರಂಪ್​ಗೆ ಒಂದು ಆಸೆಯಿದೆ.. ಅದೊಂತರ ಈಡೇರದ ಹುಚ್ಚು ಆಸೆ.. ಇಡೀ ಜಗತ್ತಿನ ಸೂತ್ರದಾರ ನಾನಾಗಬೇಕು ಅನ್ನೋ ಈಡೇರದ ಆಸೆಯಲ್ಲಿ ಟ್ರಂಪ್ ಇದ್ದಾರೆ. ಆದ್ರೆ, ಬದಲಾಗಿರೋ ಜಿಯೋ ಪಾಲಿಟಿಕ್ಸ್​​ನಿಂದ ಅಮೆರಿಕಾ ಹೇಳಿದ ಹಾಗೆ ಕುಣಿಯೋ ಸ್ಥಿತಿಯಲ್ಲಿ ಜಗತ್ತಿಲ್ಲ. ದೊಡ್ಡಣ್ಣನ ಕೈನಿಂದ ಜಗತ್ತಿನ ಕಂಟ್ರೋಲ್ ತಪ್ಪಿ ಬಹಳ ಸಮಯವೇ ಕಳೆದಿದೆ. 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more