ಗಡಿಯಲ್ಲಿ ಕವಿದಾಯ್ತು ಯುದ್ಧಕಾರ್ಮೋಡ, ನೌಕಾಪಡೆ ಯುದ್ಧ ಸನ್ನದ್ಧ,  ಹೇಗಿರಲಿದೆ ಪ್ರಹಾರ?

ಗಡಿಯಲ್ಲಿ ಕವಿದಾಯ್ತು ಯುದ್ಧಕಾರ್ಮೋಡ, ನೌಕಾಪಡೆ ಯುದ್ಧ ಸನ್ನದ್ಧ, ಹೇಗಿರಲಿದೆ ಪ್ರಹಾರ?

Published : Apr 26, 2025, 10:52 PM ISTUpdated : Apr 26, 2025, 10:57 PM IST

ಪಾಕಿಸ್ತಾನದ ವಿರುದ್ಧ ಭಾರತ ಗಟ್ಟಿಯಾದ ನಿಲುವು ತೆಗೆದುಕೊಳ್ಳಲು ಸಿದ್ಧವಾಗಿದೆ. ಉಗ್ರರ ಕೃತ್ಯಗಳಿಗೆ ತಕ್ಕ ಉತ್ತರ ನೀಡಲು ಭಾರತ ಸನ್ನದ್ಧವಾಗಿದೆ.

ಬೆಂಗಳೂರು (ಏ.26): ಪಾಕಿಸ್ತಾನದ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅಷ್ಟಿಲ್ಲದೇ ಇದ್ದಿದ್ರೆ, ಭಾರತದ ಜೊತೆ ಇಂಥಧ್ದೊಂದು ವಿಷಮ ಪರಿಸ್ಥಿತಿ ಉದ್ಭವ ಆಗುತ್ತಲೇ ಇರಲಿಲ್ಲ. ಭಾರತ ಗಟ್ಟಿಯಾಗಿ ಚಿಟಿಕೆ ಹೊಡೆದರೇ ಗಡಗಡ ನಡುಗೋ ಪಾಪಿದೇಶ, ಈಗ ರಣರಂಗದಲ್ಲಿ ತನ್ನ ಉಗ್ರ ಪ್ರತಾಪ ಮೆರೀತಿನಿ ಅಂತ, ತೊಡೆ ತಟ್ಟುತ್ತಿದೆ.

ಆದರೆ, ಆ ಪಾಪಿಸ್ತಾನದಲ್ಲಿರೋ ಪಾತಕಿಗಳ ಸಂಹಾರಕ್ಕೆ ಭಾರತ ಸರ್ವ ಸನ್ನದ್ಧವಾಗಿದೆ. ಮಾಡಬಾರದ ಅಪರಾಧವೆಸಗಿರೋ ಪಾಪಿದೇಶಕ್ಕೆ ಭಾರತ ಹೇಗೆ ಉತ್ತರ ನೀಡಲಿದೆ ಅನ್ನೋದು ಎಲ್ಲರ ಕುತೂಹಲ.

ಟೂರ್‌ ಗೈಡ್‌ಗಳು ಸೇನೆಗೆ ಮಾಹಿತಿ ನೀಡದ್ದೇ ನರಮೇಧಕ್ಕೆ ಕಾರಣವಾಯ್ತಾ?

ಶಾಂತವಾಗಿದ್ದ ಕಣಿವೆಯಲ್ಲಿ ಆತಂಕದ ಕಿಚ್ಚು ಹೊತ್ತಿಸಿದ್ದಾರೆ ಉಗ್ರರು. ಆದರೆ ಅದೇ ಕಿಚ್ಚು, ಅವರನ್ನೇ ಬಡಬಾಗ್ನಿಯ ಹಾಗೆ ದಹಿಸಲಿದೆ ಅನ್ನೋದೇ ಅವರಿಗೆ ಮರೆತು ಹೋಗಿತ್ತು. ಅದನ್ನ ನೆನಪಿಸೋಕೆ ಭಾರತ ಸನ್ನದ್ಧವಾಗಿದೆ.
 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more