ಭಾರತಕ್ಕೆ ಕಾದಿದೆಯಾ ಭೂಕಂಪ ರಾಕ್ಷಸನ ಗಂಡಾಂತರ?

ಭಾರತಕ್ಕೆ ಕಾದಿದೆಯಾ ಭೂಕಂಪ ರಾಕ್ಷಸನ ಗಂಡಾಂತರ?

Published : Apr 14, 2025, 06:21 PM ISTUpdated : Apr 14, 2025, 06:46 PM IST

ಭಾರತವು ಭೂಕಂಪದ ಅಪಾಯದಲ್ಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ದೇಶದ ಕೆಲವು ಭಾಗಗಳಿಗೆ ದೊಡ್ಡ ಅಪಾಯ ಕಾದಿದೆ. ಈ ಅಪಾಯದ ಹಿಂದಿನ ಕಾರಣವೇನು?

ಬೆಂಗಳೂರು (ಏ.14): ಟಿಕ್.. ಟಿಕ್.. ಟಿಕ್.. ಟಿಕ್​.. ಸಮಯ ಓಡ್ತಾ ಇದೆ.. ಸಮಯ ಓಡಿದ ಹಾಗಿಲ್ಲ, ಭಾರತಕ್ಕೊಂದು ಕಂಟಕ ಹತ್ತಿರ ಬರ್ತಾ ಇದೆ.. ಭೂಮಿಗೆ ಈಗ ಎಂಟರ ಕಂಟಕ.. ಅದರಲ್ಲೂ ಭಾರತಕ್ಕೇ ಅತಿದೊಡ್ಡ ಗಂಡಾಂತರ ಎದುರಾಗಿಬಿಟ್ಟಿದೆ.

ಜನ ನೆಮ್ಮದಿಯಾಗಿ ನಿದ್ರಿಸೋಕೂ ಸಾಧ್ಯವಾಗದ ಸಂಗತಿಯೊಂದನ್ನ ವಿಜ್ಞಾನಿಗಳು ಬಯಲಾಗಿಸಿದ್ದಾರೆ..  ವಿಜ್ಞಾನಿಗಳು ಪತ್ತೆ ಹಚ್ಚಿರೋ ಆ ಭಯಾನಕ ಭವಿಷ್ಯ ಏನು? ದೇಶದ ಯಾವ್ಯಾವ ಭಾಗಗಳಿಗೆ ಕಂಟಕ ಎದುರಾಗಿದೆ? ಈ ಕಂಟಕದ ಹಿಂದಿರೋ ಕಾರಣ ಏನು?

ಎರಡು ಭಾಗಗಳಾಗಿ ವಿಂಗಡನೆಯಾಗ್ತಿದೆ ಭಾರತದ ಭೂಭಾಗ? ವಿಜ್ಞಾನಿಗಳಿಂದ ಭೀಕರ ಭೂಕಂಪದ ಸುಳಿವು

ಭಾರತ, ಭೂಕಂಪ ವ್ಯೂಹದ ಮಧ್ಯದಲ್ಲಿ ಸಿಲುಕಿಕೊಂಡಿದೆ.. ಯಾವಾಗ ಬೇಕಿದ್ರು ಎಂಥಾ ಅನಾಹುತವಾದ್ರೂ ಸಂಭವಿಸಬಹುದು ಅಂತಿದ್ದಾರೆ, ಭೂವಿಜ್ಞಾನ ತಜ್ಞರು.. ಅಷ್ಟಕ್ಕೂ ಅವರು ಈ ಮಾತು ಹೇಳೋಕೆ ಕಾರಣ ಏನು?  ಭೂಕಂಪ ವ್ಯೂಹದ ಕತೆ ಏನು?
 

 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more