ಭಾರತಕ್ಕೆ ಕಾದಿದೆಯಾ ಭೂಕಂಪ ರಾಕ್ಷಸನ ಗಂಡಾಂತರ?

ಭಾರತಕ್ಕೆ ಕಾದಿದೆಯಾ ಭೂಕಂಪ ರಾಕ್ಷಸನ ಗಂಡಾಂತರ?

Published : Apr 14, 2025, 06:21 PM ISTUpdated : Apr 14, 2025, 06:46 PM IST

ಭಾರತವು ಭೂಕಂಪದ ಅಪಾಯದಲ್ಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ದೇಶದ ಕೆಲವು ಭಾಗಗಳಿಗೆ ದೊಡ್ಡ ಅಪಾಯ ಕಾದಿದೆ. ಈ ಅಪಾಯದ ಹಿಂದಿನ ಕಾರಣವೇನು?

ಬೆಂಗಳೂರು (ಏ.14): ಟಿಕ್.. ಟಿಕ್.. ಟಿಕ್.. ಟಿಕ್​.. ಸಮಯ ಓಡ್ತಾ ಇದೆ.. ಸಮಯ ಓಡಿದ ಹಾಗಿಲ್ಲ, ಭಾರತಕ್ಕೊಂದು ಕಂಟಕ ಹತ್ತಿರ ಬರ್ತಾ ಇದೆ.. ಭೂಮಿಗೆ ಈಗ ಎಂಟರ ಕಂಟಕ.. ಅದರಲ್ಲೂ ಭಾರತಕ್ಕೇ ಅತಿದೊಡ್ಡ ಗಂಡಾಂತರ ಎದುರಾಗಿಬಿಟ್ಟಿದೆ.

ಜನ ನೆಮ್ಮದಿಯಾಗಿ ನಿದ್ರಿಸೋಕೂ ಸಾಧ್ಯವಾಗದ ಸಂಗತಿಯೊಂದನ್ನ ವಿಜ್ಞಾನಿಗಳು ಬಯಲಾಗಿಸಿದ್ದಾರೆ..  ವಿಜ್ಞಾನಿಗಳು ಪತ್ತೆ ಹಚ್ಚಿರೋ ಆ ಭಯಾನಕ ಭವಿಷ್ಯ ಏನು? ದೇಶದ ಯಾವ್ಯಾವ ಭಾಗಗಳಿಗೆ ಕಂಟಕ ಎದುರಾಗಿದೆ? ಈ ಕಂಟಕದ ಹಿಂದಿರೋ ಕಾರಣ ಏನು?

ಎರಡು ಭಾಗಗಳಾಗಿ ವಿಂಗಡನೆಯಾಗ್ತಿದೆ ಭಾರತದ ಭೂಭಾಗ? ವಿಜ್ಞಾನಿಗಳಿಂದ ಭೀಕರ ಭೂಕಂಪದ ಸುಳಿವು

ಭಾರತ, ಭೂಕಂಪ ವ್ಯೂಹದ ಮಧ್ಯದಲ್ಲಿ ಸಿಲುಕಿಕೊಂಡಿದೆ.. ಯಾವಾಗ ಬೇಕಿದ್ರು ಎಂಥಾ ಅನಾಹುತವಾದ್ರೂ ಸಂಭವಿಸಬಹುದು ಅಂತಿದ್ದಾರೆ, ಭೂವಿಜ್ಞಾನ ತಜ್ಞರು.. ಅಷ್ಟಕ್ಕೂ ಅವರು ಈ ಮಾತು ಹೇಳೋಕೆ ಕಾರಣ ಏನು?  ಭೂಕಂಪ ವ್ಯೂಹದ ಕತೆ ಏನು?
 

 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more