ಗೂಢ ಗಾಂಧಾರ ವ್ಯೂಹ: ಶತ್ರುಗಳ ನಾಶಕ್ಕೆ ಶಕುನಿ ದೇಶದಲ್ಲಿ ಭಾರತ ಹೆಣೆದ ರಾಜ ತಂತ್ರ

ಗೂಢ ಗಾಂಧಾರ ವ್ಯೂಹ: ಶತ್ರುಗಳ ನಾಶಕ್ಕೆ ಶಕುನಿ ದೇಶದಲ್ಲಿ ಭಾರತ ಹೆಣೆದ ರಾಜ ತಂತ್ರ

Published : May 19, 2025, 04:06 PM IST

ಭಾರತದ ನಡೆ ಪಾಕಿಸ್ತಾನ ಹಾಗೂ ಚೀನಾವನ್ನು ಬೆಚ್ಚಿ ಬೀಳಿಸಿದೆ. ಭಾರತದ ನೇರವಾಗಿ ಆಫ್ಘಾನಿಸ್ತಾದ ತಾಲಿಬಾನಿ ಮಂತ್ರಿಗಳ ಜೊತೆ ಮಾತುಕತೆ ನಡೆಸಿದೆ. ಇದು ಪಾಕಿಸ್ತಾನ ಹಾಗೂ ಚೀನಾ  ನಿದ್ದೆಗೆಡಿಸಿದ್ದು ಹೇಗೆ?

ಅಫ್ಘಾನ್ ಹಾಗೂ ಭಾರತದ ಮಧ್ಯೆ ಪಾಕಿಸ್ತಾನ ಅನ್ನೋ ಪಾಪಿದೇಶವಿದೆ.. ಅದಕ್ಕೆ ಅಫ್ಘಾನ್ ಉದ್ಧಾರವಾಗೋದೂ ಬೇಕಿಲ್ಲ. ಭಾರತ ಮತ್ತೊಂದು ಇಸ್ಲಾಮಿಕ್ ದೇಶದ ಜೊತೆ ಸೇರೋದು ಬೇಕಿಲ್ಲ..ಬರೋಬ್ಬರಿ ಎರಡೂ ವರೆ ದಶಕಗಳ ನಂತರ, ಯಾವುದೋ ದೇಶದಲ್ಲಿ ರಿಂಗ್ ಆದ ಫೋನ್ ಕಾಲ್, ಎರಡು ದೇಶಗಳ ಭವಿಷ್ಯ ಬದಲಿಸಿದರೆ, ಇನ್ನೆರಡು ದೇಶಗಳ ನಿದ್ದೆಗೆಡಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಫ್ಘಾನಿಸ್ತಾನದ ತಾಲಿಬಾನಿ ಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದರೆ. ಈ ಮಾತುಕತೆ ಪಾಕಿಸ್ತಾನ ಹಾಗೂ ಚೀನಾದ ನಿದ್ದೆಗೆಡಿಸಿದೆ.  

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more