ಗೂಢ ಗಾಂಧಾರ ವ್ಯೂಹ: ಶತ್ರುಗಳ ನಾಶಕ್ಕೆ ಶಕುನಿ ದೇಶದಲ್ಲಿ ಭಾರತ ಹೆಣೆದ ರಾಜ ತಂತ್ರ

ಗೂಢ ಗಾಂಧಾರ ವ್ಯೂಹ: ಶತ್ರುಗಳ ನಾಶಕ್ಕೆ ಶಕುನಿ ದೇಶದಲ್ಲಿ ಭಾರತ ಹೆಣೆದ ರಾಜ ತಂತ್ರ

Published : May 19, 2025, 04:06 PM IST

ಭಾರತದ ನಡೆ ಪಾಕಿಸ್ತಾನ ಹಾಗೂ ಚೀನಾವನ್ನು ಬೆಚ್ಚಿ ಬೀಳಿಸಿದೆ. ಭಾರತದ ನೇರವಾಗಿ ಆಫ್ಘಾನಿಸ್ತಾದ ತಾಲಿಬಾನಿ ಮಂತ್ರಿಗಳ ಜೊತೆ ಮಾತುಕತೆ ನಡೆಸಿದೆ. ಇದು ಪಾಕಿಸ್ತಾನ ಹಾಗೂ ಚೀನಾ  ನಿದ್ದೆಗೆಡಿಸಿದ್ದು ಹೇಗೆ?

ಅಫ್ಘಾನ್ ಹಾಗೂ ಭಾರತದ ಮಧ್ಯೆ ಪಾಕಿಸ್ತಾನ ಅನ್ನೋ ಪಾಪಿದೇಶವಿದೆ.. ಅದಕ್ಕೆ ಅಫ್ಘಾನ್ ಉದ್ಧಾರವಾಗೋದೂ ಬೇಕಿಲ್ಲ. ಭಾರತ ಮತ್ತೊಂದು ಇಸ್ಲಾಮಿಕ್ ದೇಶದ ಜೊತೆ ಸೇರೋದು ಬೇಕಿಲ್ಲ..ಬರೋಬ್ಬರಿ ಎರಡೂ ವರೆ ದಶಕಗಳ ನಂತರ, ಯಾವುದೋ ದೇಶದಲ್ಲಿ ರಿಂಗ್ ಆದ ಫೋನ್ ಕಾಲ್, ಎರಡು ದೇಶಗಳ ಭವಿಷ್ಯ ಬದಲಿಸಿದರೆ, ಇನ್ನೆರಡು ದೇಶಗಳ ನಿದ್ದೆಗೆಡಿಸಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಫ್ಘಾನಿಸ್ತಾನದ ತಾಲಿಬಾನಿ ಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದರೆ. ಈ ಮಾತುಕತೆ ಪಾಕಿಸ್ತಾನ ಹಾಗೂ ಚೀನಾದ ನಿದ್ದೆಗೆಡಿಸಿದೆ.  

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more