ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!

ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!

Published : Jan 18, 2025, 10:14 AM IST

ಅಭಯ್​ ಸಿಂಗ್​ ಆಧ್ಯಾತ್ಮದ ಕಡೆ ವಾಲಿದ ಮೇಲೆ ಹೆತ್ತವರ ಸಂಪರ್ಕದಿಂದ ದೂರ ಉಳಿದಿದ್ದರು. ಮಗ ಎಲ್ಲಿರ್ತಾನೆ, ಹೇಗಿರ್ತಾನೆ ಅನ್ನೋ ಮಾಹಿತಿ ಅವರಿಗೆ ಸಿಗ್ತಿರ್ಲಿಲ್ಲ. ಈಗ ಮಹಾ ಕುಂಭಮೇಳದಲ್ಲಿ ಮಗ ಇದಾನೆ ಅನ್ನೋದು ತಿಳಿದ ಮೇಲೆ ಮಗನನ್ನು ಮನೆಗೆ ಕರೆತರುವ ಪ್ರಯತ್ನದಲ್ಲಿದ್ದಾರೆ.

ಬೆಂಗಳೂರು(ಜ.18):  ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್ ​ನಾಗಸಾಧು..! ಕಾವಿ ತೊಟ್ಟು ಕಟು ದೀಕ್ಷೆ ಪಡೆದ ಏರೋಸ್ಪೇಸ್ ಇಂಜಿನಿಯರ್..! ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ..! ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಇಂಜಿನಿಯರ್​ ಬಾಬಾ. 

ಮನುಷ್ಯನ ಮನಸ್ಸು ಸದಾ ಕಾಣದ ಕಡಲಿಗೆ ಹಂಬಲಿಸುತ್ತಲೇ ಇರುತ್ತದೆ. ಉಳ್ಳವರು ಇನ್ನೂ ಬೇಕೆಂಬ ತುಡಿತದಲ್ಲಿರುತ್ತಾರೆ. ಇಲ್ಲದವರು ತಮಗೇನು ಇಲ್ಲವೆಂಬ ಹತಾಸೆಯಲ್ಲಿರುತ್ತಾರೆ. ಒಟ್ಟಿನಲ್ಲಿ ಇರುವುದನ್ನು ಬಿಟ್ಟು ಇರದಿರುವುದರ ಕಡೆಗೆನೇ ಮನುಷ್ಯನ ಮನಸ್ಸು ಸದಾ ಹಂಬಲಿಸುತ್ತಾ ಇರುತ್ತೆ. ಆದ್ರೆ, ಇರುವುದೆಲ್ಲವನ್ನು ತೊರೆದು ಭಗವಂತನಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದು ತುಂಬಾನೇ ವಿರಳ. ಅಂತ ಒಬ್ಬ ವಿರಳ ನಾಗಸಾಧುವಿನ ಪರಿಚಯವನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ನಿಮಗೆ ಮಾಡಲಿದ್ದೇವೆ. 

ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?

ದೇಶದ ಎಲ್ಲ ಮಾಧ್ಯಮಗಳು ಅಭಯ್ ಸಿಂಗ್​ ಬಾಬಾರ ಹಿಂದೆ ಬೀಳುತ್ತಿದ್ದಂತೆ ಸಾಮಾನ್ಯವಾಗಿ ದೇಶದಲ್ಲಿ ಇವರ ಕುರಿತೇ ಚರ್ಚೆಯಾಗೋದಕ್ಕೆ ಶುರುವಾಯ್ತು. ಈ ಚರ್ಚೆ ಅಭಯ್ ಸಿಂಗ್ ಹೆತ್ತವರಿಗೂ ತಲುಪಿದ ನಂತರ ಮಗ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಯ್ತು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಹೆತ್ತವರು ಮಾಡಿದ್ದೇನು ಗೊತ್ತಾ?. 

ಅಭಯ್​ ಸಿಂಗ್​ ಆಧ್ಯಾತ್ಮದ ಕಡೆ ವಾಲಿದ ಮೇಲೆ ಹೆತ್ತವರ ಸಂಪರ್ಕದಿಂದ ದೂರ ಉಳಿದಿದ್ದರು. ಮಗ ಎಲ್ಲಿರ್ತಾನೆ, ಹೇಗಿರ್ತಾನೆ ಅನ್ನೋ ಮಾಹಿತಿ ಅವರಿಗೆ ಸಿಗ್ತಿರ್ಲಿಲ್ಲ. ಈಗ ಮಹಾ ಕುಂಭಮೇಳದಲ್ಲಿ ಮಗ ಇದಾನೆ ಅನ್ನೋದು ತಿಳಿದ ಮೇಲೆ ಮಗನನ್ನು ಮನೆಗೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಹಾಗಿದ್ರೆ ಚಿಕ್ಕ ವಯಸ್ಸಿನಲ್ಲಿ ಅಭಯ್ ಸಿಂಗ್​ ಹೇಗಿದ್ದರು? ಆಗಲೂ ಆಧ್ಯಾತ್ಮಕ ಕಡೆ ಹೆಚ್ಚಿನ ಒಲವು ಇತ್ತಾ? ಈ ಕುರಿತು ಅಭಯ್​​ ಸಿಂಗ್​ ಬಾಬಾ ತಂದೆ ಏನ್​ ಹೇಳ್ತಾರೆ. 
ಅಭಯ್​ ಸಿಂಗ್​ ಬಾಬಾ ಹೆತ್ತವರಿಗೆ ಒಬ್ಬನೇ ಮಗ. ತಂದೆ ತಾಯಿಗೆ ಈಗ ವಯಸ್ಸಾಗಿದೆ. ಇದ್ದ ಒಬ್ಬ ಮಗ ಸನ್ಯಾಸತ್ವ ಸ್ವೀಕರಿಸಿಯಾಗಿದೆ. ಈ ಸಂದರ್ಭದಲ್ಲಿ ತಂದೆಯಾದವರು ಹೇಳಿದ್ದೇನು ಗೊತ್ತಾ? 

ಇಲ್ಲಿ ಹೆತ್ತವರದ್ದು ಯಾವ ತಪ್ಪೂ ಇಲ್ಲ ಹಾಗೆನೇ ಅಭಯ್ ಸಿಂಗ್​​​ ಬಾಬಾರದ್ದು ತಪ್ಪು ಎಂದು ಹೇಳಲಾಗುವುದಿಲ್ಲ. ಮಕ್ಕಳು ಪ್ರಭುದ್ಧರಾದ ಮೇಲೆ ಅವರಿಚ್ಛೆಯಂತೆ ಬದುಕುವ ಅಧಿಕಾರವಿದೆ. ಇರುವುದೆಲ್ಲವನ್ನು ತೊರೆದು ಸನ್ಯಾಸತ್ವ ಸ್ವೀಕರಿಸುವುದು ಸುಲಭದ ಮಾತಲ್ಲ. 

18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
Read more