ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!

ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!

Published : Jan 18, 2025, 10:14 AM IST

ಅಭಯ್​ ಸಿಂಗ್​ ಆಧ್ಯಾತ್ಮದ ಕಡೆ ವಾಲಿದ ಮೇಲೆ ಹೆತ್ತವರ ಸಂಪರ್ಕದಿಂದ ದೂರ ಉಳಿದಿದ್ದರು. ಮಗ ಎಲ್ಲಿರ್ತಾನೆ, ಹೇಗಿರ್ತಾನೆ ಅನ್ನೋ ಮಾಹಿತಿ ಅವರಿಗೆ ಸಿಗ್ತಿರ್ಲಿಲ್ಲ. ಈಗ ಮಹಾ ಕುಂಭಮೇಳದಲ್ಲಿ ಮಗ ಇದಾನೆ ಅನ್ನೋದು ತಿಳಿದ ಮೇಲೆ ಮಗನನ್ನು ಮನೆಗೆ ಕರೆತರುವ ಪ್ರಯತ್ನದಲ್ಲಿದ್ದಾರೆ.

ಬೆಂಗಳೂರು(ಜ.18):  ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್ ​ನಾಗಸಾಧು..! ಕಾವಿ ತೊಟ್ಟು ಕಟು ದೀಕ್ಷೆ ಪಡೆದ ಏರೋಸ್ಪೇಸ್ ಇಂಜಿನಿಯರ್..! ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ..! ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಇಂಜಿನಿಯರ್​ ಬಾಬಾ. 

ಮನುಷ್ಯನ ಮನಸ್ಸು ಸದಾ ಕಾಣದ ಕಡಲಿಗೆ ಹಂಬಲಿಸುತ್ತಲೇ ಇರುತ್ತದೆ. ಉಳ್ಳವರು ಇನ್ನೂ ಬೇಕೆಂಬ ತುಡಿತದಲ್ಲಿರುತ್ತಾರೆ. ಇಲ್ಲದವರು ತಮಗೇನು ಇಲ್ಲವೆಂಬ ಹತಾಸೆಯಲ್ಲಿರುತ್ತಾರೆ. ಒಟ್ಟಿನಲ್ಲಿ ಇರುವುದನ್ನು ಬಿಟ್ಟು ಇರದಿರುವುದರ ಕಡೆಗೆನೇ ಮನುಷ್ಯನ ಮನಸ್ಸು ಸದಾ ಹಂಬಲಿಸುತ್ತಾ ಇರುತ್ತೆ. ಆದ್ರೆ, ಇರುವುದೆಲ್ಲವನ್ನು ತೊರೆದು ಭಗವಂತನಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವುದು ತುಂಬಾನೇ ವಿರಳ. ಅಂತ ಒಬ್ಬ ವಿರಳ ನಾಗಸಾಧುವಿನ ಪರಿಚಯವನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ನಿಮಗೆ ಮಾಡಲಿದ್ದೇವೆ. 

ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?

ದೇಶದ ಎಲ್ಲ ಮಾಧ್ಯಮಗಳು ಅಭಯ್ ಸಿಂಗ್​ ಬಾಬಾರ ಹಿಂದೆ ಬೀಳುತ್ತಿದ್ದಂತೆ ಸಾಮಾನ್ಯವಾಗಿ ದೇಶದಲ್ಲಿ ಇವರ ಕುರಿತೇ ಚರ್ಚೆಯಾಗೋದಕ್ಕೆ ಶುರುವಾಯ್ತು. ಈ ಚರ್ಚೆ ಅಭಯ್ ಸಿಂಗ್ ಹೆತ್ತವರಿಗೂ ತಲುಪಿದ ನಂತರ ಮಗ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಗೊತ್ತಾಯ್ತು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಹೆತ್ತವರು ಮಾಡಿದ್ದೇನು ಗೊತ್ತಾ?. 

ಅಭಯ್​ ಸಿಂಗ್​ ಆಧ್ಯಾತ್ಮದ ಕಡೆ ವಾಲಿದ ಮೇಲೆ ಹೆತ್ತವರ ಸಂಪರ್ಕದಿಂದ ದೂರ ಉಳಿದಿದ್ದರು. ಮಗ ಎಲ್ಲಿರ್ತಾನೆ, ಹೇಗಿರ್ತಾನೆ ಅನ್ನೋ ಮಾಹಿತಿ ಅವರಿಗೆ ಸಿಗ್ತಿರ್ಲಿಲ್ಲ. ಈಗ ಮಹಾ ಕುಂಭಮೇಳದಲ್ಲಿ ಮಗ ಇದಾನೆ ಅನ್ನೋದು ತಿಳಿದ ಮೇಲೆ ಮಗನನ್ನು ಮನೆಗೆ ಕರೆತರುವ ಪ್ರಯತ್ನದಲ್ಲಿದ್ದಾರೆ. ಹಾಗಿದ್ರೆ ಚಿಕ್ಕ ವಯಸ್ಸಿನಲ್ಲಿ ಅಭಯ್ ಸಿಂಗ್​ ಹೇಗಿದ್ದರು? ಆಗಲೂ ಆಧ್ಯಾತ್ಮಕ ಕಡೆ ಹೆಚ್ಚಿನ ಒಲವು ಇತ್ತಾ? ಈ ಕುರಿತು ಅಭಯ್​​ ಸಿಂಗ್​ ಬಾಬಾ ತಂದೆ ಏನ್​ ಹೇಳ್ತಾರೆ. 
ಅಭಯ್​ ಸಿಂಗ್​ ಬಾಬಾ ಹೆತ್ತವರಿಗೆ ಒಬ್ಬನೇ ಮಗ. ತಂದೆ ತಾಯಿಗೆ ಈಗ ವಯಸ್ಸಾಗಿದೆ. ಇದ್ದ ಒಬ್ಬ ಮಗ ಸನ್ಯಾಸತ್ವ ಸ್ವೀಕರಿಸಿಯಾಗಿದೆ. ಈ ಸಂದರ್ಭದಲ್ಲಿ ತಂದೆಯಾದವರು ಹೇಳಿದ್ದೇನು ಗೊತ್ತಾ? 

ಇಲ್ಲಿ ಹೆತ್ತವರದ್ದು ಯಾವ ತಪ್ಪೂ ಇಲ್ಲ ಹಾಗೆನೇ ಅಭಯ್ ಸಿಂಗ್​​​ ಬಾಬಾರದ್ದು ತಪ್ಪು ಎಂದು ಹೇಳಲಾಗುವುದಿಲ್ಲ. ಮಕ್ಕಳು ಪ್ರಭುದ್ಧರಾದ ಮೇಲೆ ಅವರಿಚ್ಛೆಯಂತೆ ಬದುಕುವ ಅಧಿಕಾರವಿದೆ. ಇರುವುದೆಲ್ಲವನ್ನು ತೊರೆದು ಸನ್ಯಾಸತ್ವ ಸ್ವೀಕರಿಸುವುದು ಸುಲಭದ ಮಾತಲ್ಲ. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more