ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಫೆಂಗಲ್ ಅವಾಂತರರ: ಮುಂದಿನ 72 ಗಂಟೆ ತೀರಾ ಭಯಂಕರ!

ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಫೆಂಗಲ್ ಅವಾಂತರರ: ಮುಂದಿನ 72 ಗಂಟೆ ತೀರಾ ಭಯಂಕರ!

Published : Dec 03, 2024, 01:03 PM IST

ಈ ಸೈಕ್ಲೋನ್ ಶುರುವಾದ 24 ಗಂಟೆಗಳಲ್ಲೇ, ವಿಧ್ವಂಸ ಅನ್ನೋ ಪದ ಯಾವ ರೂಪದಲ್ಲಿರುತ್ತೆ ಅನ್ನೋದು ಅರ್ಥವಾಗ್ತಾ ಇದೆ. ಅಂಥದ್ದರಲ್ಲಿ ಈ ಚಂಡಮಾರುತ ಮತ್ತಷ್ಟು ಹೆಚ್ಚಾದ್ರೆ ಪರಿಣಾಮ ಏನಾಗ್ಬೋದು?.

ಬೆಂಗಳೂರು(ಡಿ.03): ಭೀಕರ.. ಭಯಂಕರ.. ಕ್ಷಣ ಕ್ಷಣಕ್ಕೂ ಮಳೆಯ ಅವಾಂತರ ಹೆಚ್ಚಾಗ್ತಾ ಇದೆ. ಫೆಂಗಲ್ ಚಂಡಮಾರುತದ ಹೊಡೆತಕ್ಕೆ ನಾಲ್ಕು ರಾಜ್ಯಗಳೇ ಕಂಗೆಟ್ಟು ಕೂತಿದ್ದಾವೆ. ಕಳೆದ 24 ಗಂಟೆಗಳಲ್ಲೇ, ನರಕ ಸೃಷ್ಟಿಸಿರೋ ರಣಭೀಕರ ಮಳೆ, ಇನ್ನೂ 72 ಗಂಟೆಗಳ ಕಾಲ, ತನ್ನ ರೌದ್ರಾವತಾರ ಪ್ರದರ್ಶನ ಮಾಡಲಿದೆ. ಅದರ ಪ್ರಭಾವ ಏನಾಗಲಿದೆ ಅನ್ನೋದನ್ನ ಕಲ್ಪಿಸಿಕೊಂಡ್ರೆನೇ ಭಯವಾಗುತ್ತೆ. ಯಾಕಂದ್ರೆ, ಈಗ ಉಂಟಾಗಿರೋ ಅನಾಹುತವೇ ಅಷ್ಟು ಭೀಭತ್ಸವಾಗಿದೆ. ಒಂದೊಂದು ದೃಶ್ಯ ಕೂಡ ಉಸಿರು ಬಿಗಿಹಿಡಿಯೋ ಹಾಗೆ ಮಾಡುತ್ತೆ. ಆ ಅತಿ ಭಯಂಕರ ದೃಶ್ಯಗಳನ್ನ ನಾವೀಗ ನಿಮಗೆ ತೋರಿಸ್ತೀವಿ ನೋಡಿ. 

ನೀವು ಇಷ್ಟು ಹೊತ್ತು ನೋಡಿದ್ದು, ರಣಮಳೆ ಸೃಷ್ಟಿಸಿರೋ ಅರ್ಧ ಅವಾಂತರ ಮಾತ್ರ. ನೋಡ್ಬೇಕಿರೋ ದಾರುಣ ಇನ್ನೂ ಸಾಕಷ್ಟಿದೆ. ಈ ಅತಿಭೀಕರ ಮಳೆ ಏನೇನು ದುರಂತಗಳಿಗೆ ಕಾರಣವಾಗಿದೆ ಅನ್ನೋದರ ಇನ್ನಷ್ಟು ದೃಶ್ಯಗಳನ್ನ ನಿಮಗೆ ತೋರಿಸ್ತೀವಿ.

ಫೆಂಗಲ್ ಆರ್ಭಟಕ್ಕೆ 30 ವರ್ಷದಲ್ಲೇ ದಾಖಲೆ ಮಳೆ:16 ಗಂಟೆ ವಿಮಾನ ಹಾರಾಟ ನಿಲ್ಲಿಸಿದ್ದ ಚೆನ್ನೈ ಏರ್ ಪೋರ್ಟ್

ಇದು ಅಂತಿಂಥಾ ಮಳೆ ಅಲ್ಲ. ರಾಕ್ಷಸ ಮಳೆ. ಈ ತನಕ ಇರೋ ಸುದ್ದಿ ಪ್ರಕಾರವೇ 20ಕ್ಕೂ ಅಧಿಕ ಬಲಿ ಪಡೆದಿದ್ಯಂತೆ ಈ ಮಳೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಅಂತಲೂ ಹೇಳ್ತಾ ಇದಾರೆ. ಅಷ್ಟಕ್ಕೂ ಈ ಪರಿ ರೋಷಾವೇಶ ಈ ಮಳೆಗೆ ಬಂದಿದ್ದಾದ್ರೂ ಯಾಕೆ? ಅದರ ರಿಪೋರ್ಟ್ ಇಲ್ಲಿದೆ ನೋಡಿ..

ಈ ಸೈಕ್ಲೋನ್ ಶುರುವಾದ 24 ಗಂಟೆಗಳಲ್ಲೇ, ವಿಧ್ವಂಸ ಅನ್ನೋ ಪದ ಯಾವ ರೂಪದಲ್ಲಿರುತ್ತೆ ಅನ್ನೋದು ಅರ್ಥವಾಗ್ತಾ ಇದೆ. ಅಂಥದ್ದರಲ್ಲಿ ಈ ಚಂಡಮಾರುತ ಮತ್ತಷ್ಟು ಹೆಚ್ಚಾದ್ರೆ ಪರಿಣಾಮ ಏನಾಗ್ಬೋದು?.
ಫೆಂಗಲ್ ಅನ್ನೋ ರಣರಕ್ಕಸ ಸೈಕ್ಲೋನ್ ಸುಳಿವು ಕೊಟ್ಟೇ ಬಂದಿತ್ತು. ಅಷ್ಟಾದ್ರೂ ಅದರಿಂದ ಉಂಟಾದ ಅಪಾಯದಿಂದ ಪಾರಾಗೋಕೆ ಸಾಧ್ಯವಾಗ್ತಾ ಇಲ್ಲ. ಅಷ್ಟಕ್ಕೂ ಈ ಮಹಾಮಳೆಗೆ ಕಾರಣ ಏನು? ಅದರ ಪರಿಣಾಮವೇನು?. 

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more