ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಫೆಂಗಲ್ ಅವಾಂತರರ: ಮುಂದಿನ 72 ಗಂಟೆ ತೀರಾ ಭಯಂಕರ!

ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಫೆಂಗಲ್ ಅವಾಂತರರ: ಮುಂದಿನ 72 ಗಂಟೆ ತೀರಾ ಭಯಂಕರ!

Published : Dec 03, 2024, 01:03 PM IST

ಈ ಸೈಕ್ಲೋನ್ ಶುರುವಾದ 24 ಗಂಟೆಗಳಲ್ಲೇ, ವಿಧ್ವಂಸ ಅನ್ನೋ ಪದ ಯಾವ ರೂಪದಲ್ಲಿರುತ್ತೆ ಅನ್ನೋದು ಅರ್ಥವಾಗ್ತಾ ಇದೆ. ಅಂಥದ್ದರಲ್ಲಿ ಈ ಚಂಡಮಾರುತ ಮತ್ತಷ್ಟು ಹೆಚ್ಚಾದ್ರೆ ಪರಿಣಾಮ ಏನಾಗ್ಬೋದು?.

ಬೆಂಗಳೂರು(ಡಿ.03): ಭೀಕರ.. ಭಯಂಕರ.. ಕ್ಷಣ ಕ್ಷಣಕ್ಕೂ ಮಳೆಯ ಅವಾಂತರ ಹೆಚ್ಚಾಗ್ತಾ ಇದೆ. ಫೆಂಗಲ್ ಚಂಡಮಾರುತದ ಹೊಡೆತಕ್ಕೆ ನಾಲ್ಕು ರಾಜ್ಯಗಳೇ ಕಂಗೆಟ್ಟು ಕೂತಿದ್ದಾವೆ. ಕಳೆದ 24 ಗಂಟೆಗಳಲ್ಲೇ, ನರಕ ಸೃಷ್ಟಿಸಿರೋ ರಣಭೀಕರ ಮಳೆ, ಇನ್ನೂ 72 ಗಂಟೆಗಳ ಕಾಲ, ತನ್ನ ರೌದ್ರಾವತಾರ ಪ್ರದರ್ಶನ ಮಾಡಲಿದೆ. ಅದರ ಪ್ರಭಾವ ಏನಾಗಲಿದೆ ಅನ್ನೋದನ್ನ ಕಲ್ಪಿಸಿಕೊಂಡ್ರೆನೇ ಭಯವಾಗುತ್ತೆ. ಯಾಕಂದ್ರೆ, ಈಗ ಉಂಟಾಗಿರೋ ಅನಾಹುತವೇ ಅಷ್ಟು ಭೀಭತ್ಸವಾಗಿದೆ. ಒಂದೊಂದು ದೃಶ್ಯ ಕೂಡ ಉಸಿರು ಬಿಗಿಹಿಡಿಯೋ ಹಾಗೆ ಮಾಡುತ್ತೆ. ಆ ಅತಿ ಭಯಂಕರ ದೃಶ್ಯಗಳನ್ನ ನಾವೀಗ ನಿಮಗೆ ತೋರಿಸ್ತೀವಿ ನೋಡಿ. 

ನೀವು ಇಷ್ಟು ಹೊತ್ತು ನೋಡಿದ್ದು, ರಣಮಳೆ ಸೃಷ್ಟಿಸಿರೋ ಅರ್ಧ ಅವಾಂತರ ಮಾತ್ರ. ನೋಡ್ಬೇಕಿರೋ ದಾರುಣ ಇನ್ನೂ ಸಾಕಷ್ಟಿದೆ. ಈ ಅತಿಭೀಕರ ಮಳೆ ಏನೇನು ದುರಂತಗಳಿಗೆ ಕಾರಣವಾಗಿದೆ ಅನ್ನೋದರ ಇನ್ನಷ್ಟು ದೃಶ್ಯಗಳನ್ನ ನಿಮಗೆ ತೋರಿಸ್ತೀವಿ.

ಫೆಂಗಲ್ ಆರ್ಭಟಕ್ಕೆ 30 ವರ್ಷದಲ್ಲೇ ದಾಖಲೆ ಮಳೆ:16 ಗಂಟೆ ವಿಮಾನ ಹಾರಾಟ ನಿಲ್ಲಿಸಿದ್ದ ಚೆನ್ನೈ ಏರ್ ಪೋರ್ಟ್

ಇದು ಅಂತಿಂಥಾ ಮಳೆ ಅಲ್ಲ. ರಾಕ್ಷಸ ಮಳೆ. ಈ ತನಕ ಇರೋ ಸುದ್ದಿ ಪ್ರಕಾರವೇ 20ಕ್ಕೂ ಅಧಿಕ ಬಲಿ ಪಡೆದಿದ್ಯಂತೆ ಈ ಮಳೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಅಂತಲೂ ಹೇಳ್ತಾ ಇದಾರೆ. ಅಷ್ಟಕ್ಕೂ ಈ ಪರಿ ರೋಷಾವೇಶ ಈ ಮಳೆಗೆ ಬಂದಿದ್ದಾದ್ರೂ ಯಾಕೆ? ಅದರ ರಿಪೋರ್ಟ್ ಇಲ್ಲಿದೆ ನೋಡಿ..

ಈ ಸೈಕ್ಲೋನ್ ಶುರುವಾದ 24 ಗಂಟೆಗಳಲ್ಲೇ, ವಿಧ್ವಂಸ ಅನ್ನೋ ಪದ ಯಾವ ರೂಪದಲ್ಲಿರುತ್ತೆ ಅನ್ನೋದು ಅರ್ಥವಾಗ್ತಾ ಇದೆ. ಅಂಥದ್ದರಲ್ಲಿ ಈ ಚಂಡಮಾರುತ ಮತ್ತಷ್ಟು ಹೆಚ್ಚಾದ್ರೆ ಪರಿಣಾಮ ಏನಾಗ್ಬೋದು?.
ಫೆಂಗಲ್ ಅನ್ನೋ ರಣರಕ್ಕಸ ಸೈಕ್ಲೋನ್ ಸುಳಿವು ಕೊಟ್ಟೇ ಬಂದಿತ್ತು. ಅಷ್ಟಾದ್ರೂ ಅದರಿಂದ ಉಂಟಾದ ಅಪಾಯದಿಂದ ಪಾರಾಗೋಕೆ ಸಾಧ್ಯವಾಗ್ತಾ ಇಲ್ಲ. ಅಷ್ಟಕ್ಕೂ ಈ ಮಹಾಮಳೆಗೆ ಕಾರಣ ಏನು? ಅದರ ಪರಿಣಾಮವೇನು?. 

23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
Read more