ಕುಂಭದ್ರೋಣ ಮಳೆಗೆ ಕಂಗೆಟ್ಟ ಕೇರಳ: ಕಡಲ ತೀರದಲ್ಲಿ ದೈತ್ಯ ಅಲೆಗಳು, ಜನರಲ್ಲಿ ಜೀವಭಯ!

ಕುಂಭದ್ರೋಣ ಮಳೆಗೆ ಕಂಗೆಟ್ಟ ಕೇರಳ: ಕಡಲ ತೀರದಲ್ಲಿ ದೈತ್ಯ ಅಲೆಗಳು, ಜನರಲ್ಲಿ ಜೀವಭಯ!

Published : Dec 04, 2024, 12:32 PM IST

ಮಳೆ ಅನ್ನೋ ಪದ ಕೇಳಿದ್ರೆ ಸಾಕು, ಜನ ಕೂತಲ್ಲೇ ನಡುಗೋ ಹಾಗೆ ಆಗಿಬಿಟ್ಟಿದೆ ವಾತಾವರಣ. ಅದರಲ್ಲೂ ಈ ಫೆಂಗಲ್ ಚಂಡಮಾರುತವಂತೂ, ಚಳಿಗಾಲದಲ್ಲಿ ರಣಮಳೆ ಸುರಿಸಿ, ಹೊಸ ಭೀತಿ ಹುಟ್ಟಿಸಿಬಿಟ್ಟಿದೆ. 

ಬೆಂಗಳೂರು(ಡಿ.04):  ಭಾರೀ ಮಳೆ.. ಭಯಾನಕ ಪ್ರವಾಹ. ಇನ್ನೆಷ್ಟು ಕಾಲ ಕಾಡಲಿದೆ ಈ ಜಲಗಂಡಾಂತರ..? ರಾಜ್ಯವನ್ನೇ ಕಂಗೆಡಿಸಿದ ಫೆಂಗಲ್ ಚಂಡಮಾರುತ ಏನೆಲ್ಲಾ ಅವಾಂತರ ಸೃಷ್ಟಿಸಿದೆ? ವಿನಾಶಕಾರಿ ಮಳೆಗೆ ಕೇರಳ.. ಪುದುಚೆರಿ ತತ್ತರಿಸ್ತಾ ಇರೋದ್ಯಾಕೆ? ತಮಿಳುನಾಡಲ್ಲಿ ರಣಮಳೆಯ ಭೀಕರ ಮರಣ ಮೃದಂಗ ಹೇಗಿದೆ?  ಆ ಭಯಂಕರ ದೃಶ್ಯಗಳನ್ನ, ಅದರ ಹಿಂದಿರೋ ಭಯಾನಕ ಕತೆಗಳನ್ನ ಒಂದೊಂದಾಗೇ ತೋರಿಸ್ತೀವಿ ನೋಡಿ..

ಇದು ಮಳೆಯ ಅವಾಂತರದ ಟ್ರೇಲರ್ ಅಷ್ಟೆ.. ಅಸಲಿಗೆ ಈ ಮಳೆ ಸೃಷ್ಟಿಸಿರೋ ಅವಾಂತರ ಎಂಥದ್ದು ಅನ್ನೋದರ ಕಂಪ್ಲೀಟ್ ಚಿತ್ರಣ ನಿಮ್ಮ ಮುಂದೆ ತೆರೆದಿಡ್ತೀವಿ. ಮಳೆ, ರಣಮಳೆ. ಪ್ರಚಂಡ ಚಂಡಮಾರುತ ತಂದ, ಅತಿ ಭಯಾನಕ ಮಳೆ.. ಅಕಾಲದಲ್ಲಿ ಸುರೀತಿರೋ ಈ ಮಳೆ, ಏನೇನೆಲ್ಲಾ ಅನಾಹುತ ಮಾಡಿಟ್ಟಿದೆ, ಇನ್ನೆಷ್ಟು ಕಾಲ ಕಾಡಲಿದೆ ಅನ್ನೋದರ ರಿಪೋರ್ಟ್, ಇಲ್ಲಿದೆ ನೋಡಿ..

ಸಿಲ್ಕ್ ಸ್ಮಿತಾ ಬಯೋಪಿಕ್: ಮಾದಕ ಲೋಕದ ರಾಣಿ ಮತ್ತೆ ಬಂದ್ರು!

ಮಳೆ ಅನ್ನೋದು ಬರಬೇಕಾದಾಗ ಬಂದ್ರೆ ಮಾತ್ರ ಅದು ವರ.. ಅದೇ ಅಳತೆ ಮೀರಿ, ಅಕಾಲದಲ್ಲಿ ವಕ್ಕರಿಸಿದ್ರೆ, ಮಳೆಯಂಥಾ ಮಹಾಶತ್ರು ಮತ್ಯಾರೂ ಇಲ್ಲ. ಮಳೆ ಅನ್ನೋ ಪದ ಕೇಳಿದ್ರೆ ಸಾಕು, ಜನ ಕೂತಲ್ಲೇ ನಡುಗೋ ಹಾಗೆ ಆಗಿಬಿಟ್ಟಿದೆ ವಾತಾವರಣ. ಅದರಲ್ಲೂ ಈ ಫೆಂಗಲ್ ಚಂಡಮಾರುತವಂತೂ, ಚಳಿಗಾಲದಲ್ಲಿ ರಣಮಳೆ ಸುರಿಸಿ, ಹೊಸ ಭೀತಿ ಹುಟ್ಟಿಸಿಬಿಟ್ಟಿದೆ. ಅಷ್ಟಕ್ಕೂ ಈ ಗಂಡಾಂತರ ಕಳೆಯೋದು ಯಾವಾಗ?

23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
Read more