ಭಾರೀ ಮಳೆಗೆ ಕೊಚ್ಚಿಹೋದ ಕಾರು..ಬಸ್‌ಗಳು..! ರಾಷ್ಟ್ರರಾಜಧಾನಿಯಲ್ಲಿ 24 ಗಂಟೆ ನಾನ್‌ಸ್ಟಾಪ್ ಮಳೆ..!

ಭಾರೀ ಮಳೆಗೆ ಕೊಚ್ಚಿಹೋದ ಕಾರು..ಬಸ್‌ಗಳು..! ರಾಷ್ಟ್ರರಾಜಧಾನಿಯಲ್ಲಿ 24 ಗಂಟೆ ನಾನ್‌ಸ್ಟಾಪ್ ಮಳೆ..!

Published : Jul 02, 2024, 08:57 AM ISTUpdated : Jul 02, 2024, 08:59 AM IST

ದುರಂತವಾಗಿ ಬದಲಾಯ್ತು ಮೋಜಿನ ಪ್ರವಾಸ
ಕೊಡಗಿನ ಜನರನ್ನು ಕಾಡುವ ಗುಡ್ಡದ ಭೂತ..!
ಚಾರ್ಮಡಿಘಾಟ್‌ನಲ್ಲಿ ಪ್ರವಾಸಿಗರ ಹುಚ್ಚಾಟ..!

2013ರಲ್ಲಿ ಪ್ರಳಯ ಸೃಷ್ಟಿಯಾಗಿದ್ದಾಗ, ಗಂಗೆ ಹೇಗೆ ಉಕ್ಕಿ ಹರಿದ್ದಳು ಅಂತ. ಗಂಗೆ ಇಷ್ಟು ರೌದ್ರವತಾರ ತಾಳಿದ್ರೂ ಮಹಾದೇವ ಮಾತ್ರ ಅದೇ ಗಂಗಾ ನದಿ ನೀರ ಮಧ್ಯದಲ್ಲಿ ತಟಸ್ಥನಾಗಿ ಕೂತು ಬಿಟ್ಟಿದ್ದ. 11 ವರ್ಷಗಳ ಹಿಂದೆ ಪ್ರಳಯಾಸುರನ ಅಟ್ಟಹಾಸ ನೋಡಿ, ಕೇವಲ ಉತ್ತರಾಖಂಡ್ ಮಾತ್ರ ಅಲ್ಲ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಈ ವರ್ಷವೂ ಮತ್ತದೇ ಜಲರಕ್ಕಸ ಮತ್ತೆ ವಕ್ಕರಿಸಿಕೊಳ್ಳೊ ಸೂಚನೆ ಸಿಕ್ಕಿದೆ. ಅದಕ್ಕೆ ಸಾಕ್ಷಿಯಾಗಿದೆ ಉತ್ತರಾಖಂಡದ ಹರಿದ್ವಾರದ ಈ ಮಳೆಗಾಲದ ಒಂದಕ್ಕಿಂತ ಒಂದು ಭಯಂಕರ ಅಷ್ಟೇ ಬೀಭತ್ಸವಾಗಿರುವ ಈ ದೃಶ್ಯಗಳು. ಉತ್ತರಾಖಂಡದಲ್ಲಿ(Uttarakhand) ಸುರಿಯುತ್ತಿರುವ ಪ್ರಳಯರುದ್ರ ಮಳೆಯ(Rain) ಅಟ್ಟಹಾಸ ಹೇಗಿದೆ ಅನ್ನೋದಕ್ಕೆ ಇದು ಚಿಕ್ಕ ಟ್ರೇಲರ್ ಅಷ್ಟೇ . ಈಗಾಗಲೇ ಜೂನ್ 27ರಂದು ಉತ್ತರ ಭಾರತಕ್ಕೆ ಎಂಟ್ರಿಯಾಗಿದ್ದು, ಬಿಡುವೇ ಇಲ್ಲದಂತೆ ಅಬ್ಬರಿಸುತ್ತಿದ್ದಾನೆ. ಆಕಾಶವೇ ಹರಿದು ಛಿದ್ರವಾಗಿದೆ ಏನೋ ಅನ್ನುವಂತೆ ಧರೆಗೆ ಅಪ್ಪಳಿಸುತ್ತಿದ್ದಾನೆ ಜಲಾಸುರ. ಅದರ ಪರಿಣಾಮವೇ ರಸ್ತೆಗಳಲ್ಲಿ ನಿಂತಿದ್ದ ಫೋರ್ ವ್ಹೀಲರ್, ಟೂ ವ್ಹೀಲರ್ ವಾಹಗಗಳನ್ನ ಗುಡಿಸಿ ಗುಂಡಾಂತರ ಮಾಡ್ತಿದೆ ಈ ರಣ ಮಳೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಶತ್ರುಗಳು ದೂರಾಗುತ್ತಾರೆ..ಸಾಲ ನಿವಾರಣೆಯಾಗಲಿದೆ

23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
Read more