ಚುನಾವಣೆ ರೇಡ್‌ನಲ್ಲಿ ಸಿಕ್ಕಿದ್ದು ಸಾವಿರಾರು ಕೋಟಿ: ಎಷ್ಟು ಕೆಜಿ ಡ್ರಗ್ಸ್ ಸಿಕ್ಕಿದೆ ಗೊತ್ತಾ..?

ಚುನಾವಣೆ ರೇಡ್‌ನಲ್ಲಿ ಸಿಕ್ಕಿದ್ದು ಸಾವಿರಾರು ಕೋಟಿ: ಎಷ್ಟು ಕೆಜಿ ಡ್ರಗ್ಸ್ ಸಿಕ್ಕಿದೆ ಗೊತ್ತಾ..?

Published : May 22, 2024, 11:02 AM IST

ಎಲ್ಲವೂ ವೋಟ್‌ಗಾಗಿ ನಡೀತಾ ಇರೋ ಕಸರತ್ತು. ಇಷ್ಟು ದಿನ ನೋಟ್ ಮಾತ್ರ ಕೊಟ್ಟು ಮತಗಳನ್ನ ಕೇಳ್ತಿದ್ದವರು. ಈಗ ಕೈಗೆ ಡ್ರಗ್ಸ್ ಕೊಡ್ತಿದ್ದಾರೆ. ಹೀಗೆ ಜನರ ಕೈಗೆ ಡ್ರಗ್ಸ್ ಇಷ್ಟು ಸುಲಭವಾಗಿ ಸಿಗ್ತಾ ಇದ್ರೆ. ಪ್ರತಿಯೊಂದು ರಾಜ್ಯದ ಚಿತ್ರಣವೂ ಪಂಜಾಬ್‌ನಂತೆ ಆದರೂ ಅಚ್ಚರಿ ಏನಿಲ್ಲ.  

ಬೆಂಗಳೂರು(ಮೇ.22):  ಹೆಚ್ಚು ಹೆಚ್ಚು ಮತಗಳಿಂದ ಗೆಲ್ಲಬೇಕು ಅನ್ನೊ ಆಸೆಗೆ, ಮತದಾರರ ಕೈಗೆ ದುಡ್ಡು, ಮದ್ಯ ಕೊಡುತ್ತಿದ್ದವರು ಈಗ ಮಾದಕ ವಸ್ತುಗಳನ್ನ ಕೊಡ್ತಿದ್ದಾರೆ. ಅದರಲ್ಲೂ ಪಂಜಾಬ್ ಮತ್ತು ಗುಜರಾತ್‌ನಲ್ಲಿ ಆಯೋಗದವರ ಕೈಗೆ ಸಿಕ್ಕ ಡ್ರಗ್ಸ್ ಪ್ರಮಾಣ ಎಷ್ಟು ಅಂತ ಕೇಳ್ಬಿಟ್ರೆ ಶಾಕ್ ಆಗ್ಬಿಡ್ತಿರಾ..

ಎಲ್ಲವೂ ವೋಟ್‌ಗಾಗಿ ನಡೀತಾ ಇರೋ ಕಸರತ್ತು. ಇಷ್ಟು ದಿನ ನೋಟ್ ಮಾತ್ರ ಕೊಟ್ಟು ಮತಗಳನ್ನ ಕೇಳ್ತಿದ್ದವರು. ಈಗ ಕೈಗೆ ಡ್ರಗ್ಸ್ ಕೊಡ್ತಿದ್ದಾರೆ. ಹೀಗೆ ಜನರ ಕೈಗೆ ಡ್ರಗ್ಸ್ ಇಷ್ಟು ಸುಲಭವಾಗಿ ಸಿಗ್ತಾ ಇದ್ರೆ. ಪ್ರತಿಯೊಂದು ರಾಜ್ಯದ ಚಿತ್ರಣವೂ ಪಂಜಾಬ್‌ನಂತೆ ಆದರೂ ಅಚ್ಚರಿ ಏನಿಲ್ಲ.  

ಎಣ್ಣೆ ಹೊಡೆದು ಡ್ರೈವ್ ಮಾಡೋ ಮುನ್ನ ಹುಷಾರ್..! ಆರ್‌ಟಿಒದಿಂದಲೂ ಇನ್ಮುಂದೆ ಡ್ರಿಂಕ್ ಅಂಡ್ ಡ್ರೈವ್ ಆಪರೇಷನ್‌!

ಕೆಲವು ಕಡೆಗಳಲ್ಲಿ ಅಧಿಕಾರಿಗಳು ರೇಡ್ ಮಾಡಿದಾಗ ಡ್ರಗ್ಸ್, ಆಲ್ಕೊಹಾಲ್ ಸಿಕ್ಕರೆ ಇನ್ನು ಕೆಲವು ಕಡೆಗಳಲ್ಲಿ ಅಂದಾಜಿಗೂ ಮೀರಿ ಗರಿಗರಿ ನೋಟಿನ ರಾಶಿ ಸಿಕ್ತಾ ಇದೆ. ಈ ಹಣಕ್ಕೂ ಚುನಾವಣೆಗೂ ಏನಾದರೂ ಕನೆಕ್ಷನ್ ಇದೆಯಾ?. 
ಇದು ವೋಟ್ ಫಾರ್ ನೋಟಿನ ಝಮಾನಾ. ಇದೇ ಕಾರಣಕ್ಕೆ ಎಲೆಕ್ಷನ್ ಕಮಿಶನ್‌ನವರು ಮೊದಲೇ ಎಲ್ಲರ ಮೇಲೆ ಹದ್ದಿನಗಣ್ಣನ್ನ ಇಟ್ಟಿದ್ದರು. ಯಾರ ಯಾರ ಮೇಲೆ ಅನುಮಾನ ಬಂದಿದೆಯೋ ಅವರ ಮನೆ-ಕಚೇರಿ ಮೇಲೆ ದಾಳಿ ಮಾಡಿದೆ. ಇತ್ತಿಚೆಗೆ ವ್ಯಾಪಾರಿ ಒಬ್ಬರ ಮನೆ ಮೇಲೂ ದಾಳಿ ಮಾಡಿದ್ದರು. ಆಗ ಅವರ ಕಣ್ಣಿಗೆ ಕಾಣಿಸಿದ್ದು ಏನು ಗೊತ್ತಾ, ನೀವು ಒಮ್ಮೆ ನೋಡ್ಬಿಡಿ. 

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more