ಚುನಾವಣೆ ರೇಡ್‌ನಲ್ಲಿ ಸಿಕ್ಕಿದ್ದು ಸಾವಿರಾರು ಕೋಟಿ: ಎಷ್ಟು ಕೆಜಿ ಡ್ರಗ್ಸ್ ಸಿಕ್ಕಿದೆ ಗೊತ್ತಾ..?

ಚುನಾವಣೆ ರೇಡ್‌ನಲ್ಲಿ ಸಿಕ್ಕಿದ್ದು ಸಾವಿರಾರು ಕೋಟಿ: ಎಷ್ಟು ಕೆಜಿ ಡ್ರಗ್ಸ್ ಸಿಕ್ಕಿದೆ ಗೊತ್ತಾ..?

Published : May 22, 2024, 11:02 AM IST

ಎಲ್ಲವೂ ವೋಟ್‌ಗಾಗಿ ನಡೀತಾ ಇರೋ ಕಸರತ್ತು. ಇಷ್ಟು ದಿನ ನೋಟ್ ಮಾತ್ರ ಕೊಟ್ಟು ಮತಗಳನ್ನ ಕೇಳ್ತಿದ್ದವರು. ಈಗ ಕೈಗೆ ಡ್ರಗ್ಸ್ ಕೊಡ್ತಿದ್ದಾರೆ. ಹೀಗೆ ಜನರ ಕೈಗೆ ಡ್ರಗ್ಸ್ ಇಷ್ಟು ಸುಲಭವಾಗಿ ಸಿಗ್ತಾ ಇದ್ರೆ. ಪ್ರತಿಯೊಂದು ರಾಜ್ಯದ ಚಿತ್ರಣವೂ ಪಂಜಾಬ್‌ನಂತೆ ಆದರೂ ಅಚ್ಚರಿ ಏನಿಲ್ಲ.  

ಬೆಂಗಳೂರು(ಮೇ.22):  ಹೆಚ್ಚು ಹೆಚ್ಚು ಮತಗಳಿಂದ ಗೆಲ್ಲಬೇಕು ಅನ್ನೊ ಆಸೆಗೆ, ಮತದಾರರ ಕೈಗೆ ದುಡ್ಡು, ಮದ್ಯ ಕೊಡುತ್ತಿದ್ದವರು ಈಗ ಮಾದಕ ವಸ್ತುಗಳನ್ನ ಕೊಡ್ತಿದ್ದಾರೆ. ಅದರಲ್ಲೂ ಪಂಜಾಬ್ ಮತ್ತು ಗುಜರಾತ್‌ನಲ್ಲಿ ಆಯೋಗದವರ ಕೈಗೆ ಸಿಕ್ಕ ಡ್ರಗ್ಸ್ ಪ್ರಮಾಣ ಎಷ್ಟು ಅಂತ ಕೇಳ್ಬಿಟ್ರೆ ಶಾಕ್ ಆಗ್ಬಿಡ್ತಿರಾ..

ಎಲ್ಲವೂ ವೋಟ್‌ಗಾಗಿ ನಡೀತಾ ಇರೋ ಕಸರತ್ತು. ಇಷ್ಟು ದಿನ ನೋಟ್ ಮಾತ್ರ ಕೊಟ್ಟು ಮತಗಳನ್ನ ಕೇಳ್ತಿದ್ದವರು. ಈಗ ಕೈಗೆ ಡ್ರಗ್ಸ್ ಕೊಡ್ತಿದ್ದಾರೆ. ಹೀಗೆ ಜನರ ಕೈಗೆ ಡ್ರಗ್ಸ್ ಇಷ್ಟು ಸುಲಭವಾಗಿ ಸಿಗ್ತಾ ಇದ್ರೆ. ಪ್ರತಿಯೊಂದು ರಾಜ್ಯದ ಚಿತ್ರಣವೂ ಪಂಜಾಬ್‌ನಂತೆ ಆದರೂ ಅಚ್ಚರಿ ಏನಿಲ್ಲ.  

ಎಣ್ಣೆ ಹೊಡೆದು ಡ್ರೈವ್ ಮಾಡೋ ಮುನ್ನ ಹುಷಾರ್..! ಆರ್‌ಟಿಒದಿಂದಲೂ ಇನ್ಮುಂದೆ ಡ್ರಿಂಕ್ ಅಂಡ್ ಡ್ರೈವ್ ಆಪರೇಷನ್‌!

ಕೆಲವು ಕಡೆಗಳಲ್ಲಿ ಅಧಿಕಾರಿಗಳು ರೇಡ್ ಮಾಡಿದಾಗ ಡ್ರಗ್ಸ್, ಆಲ್ಕೊಹಾಲ್ ಸಿಕ್ಕರೆ ಇನ್ನು ಕೆಲವು ಕಡೆಗಳಲ್ಲಿ ಅಂದಾಜಿಗೂ ಮೀರಿ ಗರಿಗರಿ ನೋಟಿನ ರಾಶಿ ಸಿಕ್ತಾ ಇದೆ. ಈ ಹಣಕ್ಕೂ ಚುನಾವಣೆಗೂ ಏನಾದರೂ ಕನೆಕ್ಷನ್ ಇದೆಯಾ?. 
ಇದು ವೋಟ್ ಫಾರ್ ನೋಟಿನ ಝಮಾನಾ. ಇದೇ ಕಾರಣಕ್ಕೆ ಎಲೆಕ್ಷನ್ ಕಮಿಶನ್‌ನವರು ಮೊದಲೇ ಎಲ್ಲರ ಮೇಲೆ ಹದ್ದಿನಗಣ್ಣನ್ನ ಇಟ್ಟಿದ್ದರು. ಯಾರ ಯಾರ ಮೇಲೆ ಅನುಮಾನ ಬಂದಿದೆಯೋ ಅವರ ಮನೆ-ಕಚೇರಿ ಮೇಲೆ ದಾಳಿ ಮಾಡಿದೆ. ಇತ್ತಿಚೆಗೆ ವ್ಯಾಪಾರಿ ಒಬ್ಬರ ಮನೆ ಮೇಲೂ ದಾಳಿ ಮಾಡಿದ್ದರು. ಆಗ ಅವರ ಕಣ್ಣಿಗೆ ಕಾಣಿಸಿದ್ದು ಏನು ಗೊತ್ತಾ, ನೀವು ಒಮ್ಮೆ ನೋಡ್ಬಿಡಿ. 

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more