ಭಾರತದ ಮಗ್ಗುಲಲ್ಲೇ ಸಿದ್ಧವಾಗುತ್ತಿದೆ ಚೀನಾದ 11.37 ಲಕ್ಷ ಕೋಟಿಯ ಜಲಾಸ್ತ್ರ!

ಭಾರತದ ಮಗ್ಗುಲಲ್ಲೇ ಸಿದ್ಧವಾಗುತ್ತಿದೆ ಚೀನಾದ 11.37 ಲಕ್ಷ ಕೋಟಿಯ ಜಲಾಸ್ತ್ರ!

Published : Dec 31, 2024, 03:46 PM IST

ಚೀನಾ ನಿರ್ಮಿಸುತ್ತಿರುವ ಬೃಹತ್ ಜಲಾಶಯವು ಭಾರತಕ್ಕೆ ಆತಂಕ ತಂದಿದೆ. ಈ ಜಲಾಶಯವು ಕ್ಷಾಮ ಮತ್ತು ಪ್ರವಾಹಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದು, ಭಾರತದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣವಾಗುತ್ತಿರುವ ಈ ಅಣೆಕಟ್ಟು ವಿಶ್ವದ ಅತಿದೊಡ್ಡ ಅಣೆಕಟ್ಟು ಆಗಿರಲಿದೆ.

ಬೆಂಗಳೂರು (ಡಿ.31): ಭಾರತಕ್ಕೆ ಆಪತ್ತು ತಂದಿದೆ ಚೀನಾದ ಜಲ ಯುದ್ಧತಂತ್ರ. 11.37 ಲಕ್ಷ ಕೋಟಿ ಮೌಲ್ಯದ ಜಲಾಸ್ತ್ರ ಏನು ಮಾಡಲಿದೆ ಅನ್ನೋ ಕುತೂಹಲ ಭಾರತಕ್ಕಿದೆ. ಈ ಜಲಾಸ್ತ್ರ ಕ್ಷಾಮ ಸೃಷ್ಟಿಸುತ್ತೆ, ಪ್ರವಾಹ ತರಿಸುತ್ತೆ, ಅಂಥ ಆ ಭೀಕರ ಆಯುಧ ಇದಾಗಿದೆ.

ಸಪ್ತರಾಜ್ಯಗಳ ಜನಕ್ಕೆ ಈಗ ಜಲಕಂಟಕ ಶುರುವಾಗಿದೆ. ಡ್ರ್ಯಾಗನ್ ವಾಟರ್ ವಾರ್ ಭಾರತಕ್ಕೆ ದೊಂಡ ಆತಂಕ ನೀಡಬಹುದು ಎಂದು ಹೇಳಲಾಗಿದ್ದು,  ಬ್ರಹ್ಮಪುತ್ರಾ ನದಿಗೆ ಚೀನಾ ಅಣ್ಣೆಕಟ್ಟು ಕಟ್ಟಲು ಮುಂದಾಗಿದೆ. ಇದು ಅಂತಿಂಥ ಡ್ಯಾಮ್‌ ಅಲ್ಲ, ವಿಶ್ವದ ಅತಿದೊಡ್ಡ ಡ್ಯಾಂ ಆಗಿರಲಿದೆ.

ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಜಲವಿದ್ಯುತ್ ಅಣೆಕಟ್ಟು: ಭಾರೀ ಆತಂಕ

ಚೀನಾದ ಡ್ಯಾಮ್‌ ಬರೀ ಚೀನಾದ ಪ್ರಗತಿಗೋಸ್ಕರವೇ ನಿರ್ಮಾಣವಾಗುತ್ತಿಲ್ಲ. ಅದು ಹುಟ್ಟುತ್ತಿರೋದೇ ಬೇರೆ ದೇಶಗಳ ಅವನತಿಗೋಸ್ಕರ. ಘೋರ ದುರಂತವೊಂದಕ್ಕೆ ಮುನ್ನುಡಿ ಬರೆಯೋದಕ್ಕೋಸ್ಕರ.
 

 

20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
Read more